Homeಸುದ್ದಿಗಳುಕುಮಟಾ ಕನ್ನಡ ಸಂಘ ದಿಂದ ಮಾಸ್ಕೇರಿಯವರ "ಕನ್ನಡದ ಕ್ರಾಂತ ನೆಲ" ಕೃತಿ ಲೋಕಾರ್ಪಣೆ

ಕುಮಟಾ ಕನ್ನಡ ಸಂಘ ದಿಂದ ಮಾಸ್ಕೇರಿಯವರ “ಕನ್ನಡದ ಕ್ರಾಂತ ನೆಲ” ಕೃತಿ ಲೋಕಾರ್ಪಣೆ

ಕುಮಟಾ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಮಾಸ್ಕೇರಿ ಎಮ್ ಕೆ ನಾಯಕರವರ “ಕನ್ನಡದ ಕ್ರಾಂತ ನೆಲ ” ಕೃತಿಯನ್ನು ಭಾನುವಾರ ಸಂಜೆ 4 ಗಂಟೆಗೆ ಪರಿವೀಕ್ಷಣಾ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಅಧ್ಯಕ್ಷ ಸದಾನಂದ ದೇಶಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಯಟ್ ಪ್ರಾಚಾರ್ಯ ಈಶ್ವರ ನಾಯ್ಕರವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಸಂಘದ ಸದಸ್ಯರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ

RELATED ARTICLES

Most Popular

error: Content is protected !!
Join WhatsApp Group