ಟೈಮ್ಸ್… ವರದಿಯ ಫಲಶ್ರುತಿ; ಕ್ಲೀನ್ ಆದ ನಾಗರಬಾವಿ ಬಸ್ ನಿಲ್ದಾಣ

Must Read

ಬೆಂಗಳೂರು – ನಗರದ ನಾಗರಬಾವಿ ಬಸ್ ನಿಲ್ದಾಣದಲ್ಲಿನ ಪೊಲೀಸ್ ಬ್ಯಾರಿಕೇಡ್ ಗಳು ಹಾಗೂ ಅಸ್ವಚ್ಛತೆಯ ಬಗ್ಗೆ ಬುಧವಾರ ಟೈಮ್ಸ್ ಆಫ್ ಕರ್ನಾಟಕ ದಲ್ಲಿ ಪ್ರಕಟಗೊಂಡ ವರದಿಗೆ ಬಿಬಿಎಂಪಿ ಸ್ಪಂದಿಸಿದ್ದು ತಕ್ಷಣವೇ ಬ್ಯಾರಿಕೇಡ್ ತೆಗೆಯಲಾಗಿದೆ.

ಸ್ವಚ್ಛಗೊಂಡ ಬಸ್ ನಿಲ್ದಾಣ

ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಾಣವಾಗಬೇಕು, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಅಲ್ಲದೆ ನಿಲ್ದಾಣದಲ್ಲಿರುವ ವಿದ್ಯುತ್ ಪೆಟ್ಟಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು ಅದಕ್ಕೊಂದು ವ್ಯವಸ್ಥೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಬೇಗನೆ ಕಾರ್ಯ ತತ್ಪರವಾಗಬೇಕೆಂಬುದು ಪತ್ರಿಕೆಯ ಆಶಯವಾಗಿದೆ.


ವರದಿ: ಅನಂತ ಕಲ್ಲಾಪುರ, ತೀರ್ಥಹಳ್ಳಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group