MLA Jolle: ಶಾಸಕಿ ಜೊಲ್ಲೆಯವರಿಗೆ ಸನ್ಮಾನ

Must Read

ನಿಪ್ಪಾಣಿ : ಜನಪ್ರಿಯ ಶಾಸಕಿಯಾಗಿ ಸತತ ಮೂರನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದ ಮಾಜಿ ಸಚಿವೆ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರನ್ನು

ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ನಿಪ್ಪಾಣಿ ವತಿಯಿಂದ ಶ್ರೀ ಮಹಾದೇವ ಮಂದಿರದಲ್ಲಿ  ಸತ್ಕರಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಸಭೆ ಮಾಜಿ ಉಪ ನಗರಾಧ್ಯಕ್ಷರಾದ ಸುನೀಲ ಪಾಟೀಲ, ನಗರ ಸೇವಕಿ ಸೌ. ಗೀತಾ ಸುನೀಲ ಪಾಟೀಲ, ಕ.ಸಾ.ಪ. ಅಧ್ಯಕ್ಷ ಈರಣ್ಣ ಶಿರಗಾವಿ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಮಹದೇವ ಬರಗಾಲೆ, ಕಾರ್ಯದರ್ಶಿ ಸೌ. ಸರೋಜಿನಿ ಸಮಾಜೆ, ರವೀಂದ್ರ ಶೆಟ್ಟಿ,

ಸಂಜಯ ಮೊಳವಾಡೆ, ಡಾ.ಎಸ್. ಕೆ. ಖಜ್ಜಣ್ಣವರ, ಮಾರುತಿ ಕೊಣ್ಣೂರಿ, ಜ್ಯೋತಿರಾಮ ಜನವಾಡೆ, ವೈ.ಬಿ.ಹಂಡಿ, ಸೌ ಉಜ್ವಲಾ ಕೊಳಕಿ, ಸೌ. ನಿರ್ಮಲಾ ಕೊಣ್ಣೂರಿ,ಸೌ. ಉಮಾ ಶಿರಗಾವಿ, ಸೌ. ಜಯಶ್ರೀ ಅಕ್ಕಿ, ಸೌ.ಜ್ಯೋತಿ ಐನಾಪುರೆ, ಸೌ.ಸ್ವಾತಿ ಐನಾಪುರೆ, ಸೌ. ವರ್ಷಾ ಭೋಪಳೆ ಮುಂತಾದವರು ಉಪಸ್ಥಿತರಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group