spot_img
spot_img

MLA Jolle: ಶಾಸಕಿ ಜೊಲ್ಲೆಯವರಿಗೆ ಸನ್ಮಾನ

Must Read

- Advertisement -

ನಿಪ್ಪಾಣಿ : ಜನಪ್ರಿಯ ಶಾಸಕಿಯಾಗಿ ಸತತ ಮೂರನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದ ಮಾಜಿ ಸಚಿವೆ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರನ್ನು

ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ನಿಪ್ಪಾಣಿ ವತಿಯಿಂದ ಶ್ರೀ ಮಹಾದೇವ ಮಂದಿರದಲ್ಲಿ  ಸತ್ಕರಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಸಭೆ ಮಾಜಿ ಉಪ ನಗರಾಧ್ಯಕ್ಷರಾದ ಸುನೀಲ ಪಾಟೀಲ, ನಗರ ಸೇವಕಿ ಸೌ. ಗೀತಾ ಸುನೀಲ ಪಾಟೀಲ, ಕ.ಸಾ.ಪ. ಅಧ್ಯಕ್ಷ ಈರಣ್ಣ ಶಿರಗಾವಿ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಮಹದೇವ ಬರಗಾಲೆ, ಕಾರ್ಯದರ್ಶಿ ಸೌ. ಸರೋಜಿನಿ ಸಮಾಜೆ, ರವೀಂದ್ರ ಶೆಟ್ಟಿ,

- Advertisement -

ಸಂಜಯ ಮೊಳವಾಡೆ, ಡಾ.ಎಸ್. ಕೆ. ಖಜ್ಜಣ್ಣವರ, ಮಾರುತಿ ಕೊಣ್ಣೂರಿ, ಜ್ಯೋತಿರಾಮ ಜನವಾಡೆ, ವೈ.ಬಿ.ಹಂಡಿ, ಸೌ ಉಜ್ವಲಾ ಕೊಳಕಿ, ಸೌ. ನಿರ್ಮಲಾ ಕೊಣ್ಣೂರಿ,ಸೌ. ಉಮಾ ಶಿರಗಾವಿ, ಸೌ. ಜಯಶ್ರೀ ಅಕ್ಕಿ, ಸೌ.ಜ್ಯೋತಿ ಐನಾಪುರೆ, ಸೌ.ಸ್ವಾತಿ ಐನಾಪುರೆ, ಸೌ. ವರ್ಷಾ ಭೋಪಳೆ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group