Homeಸುದ್ದಿಗಳುಕಪ್ಪತಗುಡ್ಡದ ನಂದಿವೇರಿ ಮಠ ಪ್ರಾಯೋಜಿತ ಹತ್ತನೇಯ ಚಾರಣೋತ್ಸವ ಹಾಗೂ ಸಸ್ಯಾನುಭಾವ ಯಶಸ್ವಿ

ಕಪ್ಪತಗುಡ್ಡದ ನಂದಿವೇರಿ ಮಠ ಪ್ರಾಯೋಜಿತ ಹತ್ತನೇಯ ಚಾರಣೋತ್ಸವ ಹಾಗೂ ಸಸ್ಯಾನುಭಾವ ಯಶಸ್ವಿ

ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಪೂಜ್ಯಶ್ರೀ ಶಿವಕುಮಾರ ಮಾಹಾಸ್ವಾಮಿಗಳು ನಂದಿವೇರಿ ಮಠರವರ ಸನ್ನಿಧಿಯಲ್ಲಿ ರವಿವಾರ ದಿನಾಂಕ 9/3/2025 ರಂದು ಜರುಗಿದ 10 ನೇ ಚಾರಣೋತ್ಸವದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರ ಗ್ರಾಮದ ಪ್ರಾಥಮಿಕ ಶಾಲೆಯ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಉಳ್ಳಾಗಡ್ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು

ಭಾಲಚಂದ್ರ ಜಾಬಶೆಟ್ಟಿ

RELATED ARTICLES

Most Popular

error: Content is protected !!
Join WhatsApp Group