ಶ್ರೀ ಶಿವಲಿಂಗೇಶ್ವರ ಸಾಹಿತ್ಯ ರಚನೆ ; ಶಿವಲಿಂಗ ಬನಹಟ್ಟಿ ಅವರಿಗೆ ಸನ್ಮಾನ

Must Read

ಹಳ್ಳೂರ – ಸಮಿಪದ ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಶಿವಲಿಂಗೇಶ್ವರ ಭಕ್ತಿ ಗೀತೆ ಭಕ್ತಿಯ ತವರೂರ ಸೈದಾಪೂರ ಸುಕ್ಷೇತ್ರ ಶಿವಲಿಂಗೇಶ್ವರ ಹೊಸ ಭಕ್ತಿ ಗೀತೆ ರಚನೆ ಮಾಡಿ ಹಾಡು ಹಾಡಿದ ಸಾಹಿತಿ ಶಿವಲಿಂಗ ಬನಹಟ್ಟಿ ಅವರಿಗೆ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಪ್ರೋತ್ಸಾಹಕರಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಮಯದಲ್ಲಿ ಅರ್ಚಕರಾದ ಮಹಾಂತಯ್ಯ ಮಠಪತಿ, ರಾಮಯ್ಯ ಮಠಪತಿ, ಸುರೇಶ ಹೊಸಕೋಟಿ, ಮುರಿಗೆಪ್ಪ ಮಾಲಗಾರ, ರಂಗಪ್ಪ ಸನದಿ, ರಮೇಶ ಪಾಟೀಲ, ಮಹಾಲಿಂಗ ಮಾಳಿ, ಅಲ್ಲಪ್ಪ ಕಂಕಣವಾಡಿ, ಶ್ರೀಶೈಲ ನಾಗನೂರ, ಜಯಕುಮಾರ ತೆಳಗಡೆ, ಪಾಂಡು ಹಂಚಿನಾಳ, ಮಂಜು ದೇಸನೂರ ಸೇರಿದಂತೆ ಅನೇಕರಿದ್ದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group