ಹಾಸನ ಕಲಾಭವನದಲ್ಲಿ ಭಾನುವಾರ ಕೊಳಲು ವಾದನ ಮತ್ತು ಭರತನಾಟ್ಯ ಕಾರ್ಯಕ್ರಮ

Must Read

ಹಾಸನದ ಅಭಿಜ್ಞಾ ಟ್ರಸ್ಟ್ ಮತ್ತು ಪ್ರಕಾಶ ಪರ್ಫಾರ್ಮಿಂಗ್ ಆರ್ಟ್ ಟ್ರಸ್ಟ್ (ರಿ) ಇವರ ವತಿಯಿಂದ ದಿವಂಗತ ವಿದ್ವಾನ್ ಎ ವಿ ಪ್ರಕಾಶ ಅವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ದಿನಾಂಕ 5-10- 2025ರ ಸಂಜೆ 5:00 ಗಂಟೆಗೆ ವಿದ್ವಾನ್ ಶ್ರೀ ಕೃಷ್ಣ ಪ್ರಸಾದ್ ಅವರ ಶಿಷ್ಯರಿಂದ ಕೊಳಲು ವಾದನ ಕಾರ್ಯಕ್ರಮ ಜರುಗಲಿದೆ.

ಶ್ರೀಮತಿ ವಿದುಷಿ ಸಮೀಕ್ಷಾ ಕೆ.ಎಂ ರವರ ಶಿಷ್ಯರಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಕೃಪಾ ಫಡ್ಕೆ – ಕಲಾ ನಿರ್ದೇಶಕರು, ನೃತ್ಯಗಿರಿ, ಮೈಸೂರು ಭಾಗವಹಿಸುವರು. ಕಾರ್ಯಕ್ರಮ ಯಶಸ್ಟಿಯಾಗಿ ನೆರವೇರಲಿ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ, ಗೌ.ಅಧ್ಯಕ್ಷರು ಸಾಹಿತಿಗಳು ಗೊರೂರು ಅನಂತರಾಜು ಶುಭ ಹಾರೈಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group