ಹಾಸನ ರಂಗ ಕಲಾವಿದರಿಗೆ ಕದಂಬ ರಂಗ ರತ್ನ ಪ್ರಶಸ್ತಿ ಪುರಸ್ಕಾರ

Must Read

ಕದಂಬ ಸೈನ್ಯ ಕನ್ನಡ ಸoಘಟನೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹಕಾರದೊಂದಿಗೆ ಭುವನಗಿರಿಯ ಶ್ರೀ ಭುವನೇಶ್ವರಿದೇವಿ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸನದ ರಂಗಭೂಮಿ ಕಲಾವಿದರಾದ ಪ್ರೊ. ಎ.ಹೆಚ್. ಗಣೀಶ, ಅಂಕಪುರ, ರವಿಕುಮಾರ ಬೇಕರಿ ರಾಜೇಗೌಡರು, ಅರಕಲಗೂಡು, ವೆಂಕಟೇಗೌಡ ಪಟ್ನ, ಆಲೂರು ಮತ್ತು ಸಿದ್ಧಾಪುರ ತಾಲ್ಲೂಕು ನಾಗಪತಿ ವಡ್ಡಿನಗದ್ದೆ ಇವರುಗಳಿಗೆ ಕದಂಬ ರಂಗರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.

ಕದಂಬ ಸೈನ್ಯ ಸಂಸ್ಥಾಪಕ ಅಧ್ಯಕ್ಷರು ಬೇಕ್ರಿ ರಮೇಶ, ಕನ್ನಡ ಹೋರಾಟಗಾರರು ಪತ್ರಕರ್ತರು ಉದಯಕುಮಾರ ಕಾನಳ್ಳಿ, ರಮೇಶ ಹನುಮಂತಪ್ಪ ಹಡಗದ ಹಾದ್ರಿಹಳ್ಳಿ, ಹಿರೇಕೆರೂರು ತಾಲ್ಲೂಕು, ಸಾಹಿತಿ ಗಂಗಾಧರ ಕೊಳಗಿ, ಪತ್ರಕರ್ತರು ಕೆಕ್ಕಾರ ನಾಗರಾಜ ಭಟ್ಟರು, ಪತ್ರಕರ್ತರ ಸಂಘದ ಅಧ್ಯಕ್ಷರು ರಮೇಶ ಹೆಗಡೆ ಹಾರ್ಸಿ ಮನೆ, ಕರ್ನಾಟಕ ರಾಜ್ಯ ಶ್ರೀ ಪಂ.ಪುಟ್ಟರಾಜ ಗವಾಯಿ ರೈತ ಸಂಘ ರಾಜ್ಯಾಧ್ಯಕ್ಷರು ಎಂ.ಪಿ. ಮುಳಗುಂದ, ಗದಗ, ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸಿ.ಎನ್.ಹೆಗಡೆ, ಸಿದ್ಧಾಪುರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರು ಚಂದ್ರಶೇಖರ ನಾಯ್ಕ ಕಂಬ್ರಿ ಗದ್ದೆ, ರಿತೀಶ ಕೆ. ಸಾಹಿತಿ ಗೊರೂರು ಅನಂತರಾಜು, ಜಿ.ಕೆ. ಬಸವರಾಜ ಜಯಪುರ, ಸಂಘದ ಪದಾಧಿಕಾರಿಗಳು ಉಮ್ಮಡಹಳ್ಳಿ ನಾಗೇಶ, ಉಮೇಶ ರಾಂಪುರ, ಗುತ್ಯಪ್ಪ ಮಾದರ ಕಪ್ಪಗೇರಿ ಬನವಾಸಿ, ಪುಟ್ಟಸ್ವಾಮಿಗೌಡ, ಹೊಳೆನರಸೀಪುರ, ವಿನಾಯಕ ಸಂದೂರ, ನಾರಾಯಣ ಉಪ್ಪಾರ, ರವಿ ದೇವರ ಹೊಸಹಳ್ಳಿ, ಇರ್ಫಾನ್ ಎಸ್ ಬೆಳಗಿ, ಬಸವನಗೌಡ ಪಾಟೀಲ ಮುಧೋಳ, ರಾಘವೇಂದ್ರ ನಾಯ್ಕ ಮೊದಲಾದವರು ಇದ್ದಾರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group