ಸಮೀರವಾಡಿಯಲ್ಲಿ ಶುಗರ್ ಎಂಪ್ಲಾಯೀಸ್ ಕೊ ಆಪ್ ಸೊಸಾಯಿಟಿ ಇಂದು ಸಂಜೆ ಸರ್ವ ಸಾಧಾರಣ ಸಭೆ

Must Read

ಹಳ್ಳೂರ- ಸಮೀಪದ ಸೈದಾಪೂರ ಸಮೀರವಾಡಿ ಸೋಮೈಯ್ಯ ಶುಗರ ವರ್ಕ್ ಎಂಪ್ಲಾಯೀಸ್ ಕೋ ಆಪ್ ಕ್ರೆಡಿಟ್ ಸೊಸೈಯಿಟಿ ಲಿಮಿಟೆಡ್ ಸಮೀರವಾಡಿಯ ಸನ್ 2024/25 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಇಂದು ಸಾಯಂಕಾಲ 6 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ (ಗಾಂದಿ ಚಪುತ್ರ) ದಲ್ಲಿ ಕರೆಯಲಾಗಿದೆ.

ಸಂಘದ ಅಧ್ಯಕ್ಷ ಮನೋಹರ ಎನ್ ಬಡಿವಾಳ ಅಧ್ಯಕ್ಷತೆ ವಹಿಸುವರು. ಸರ್ವ ಸದಸ್ಯರು ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಸಂಘದ ಅಭಿವೃದ್ಧಿಗಾಗಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಂಘದ ಗೌರವ ಮುಖ್ಯ ಕಾರ್ಯ ನಿರ್ವಾಹಕ ರವಿರಾಜ ಕಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group