Homeಸುದ್ದಿಗಳುಅಶೋಕ ಮಹಾರಾಜ್ ಅಂಗಡಿ ನಿಧನ

ಅಶೋಕ ಮಹಾರಾಜ್ ಅಂಗಡಿ ನಿಧನ

spot_img

ಸಿಂದಗಿ: ತಾಲೂಕಿನ ರಾಂಪೂರ (ಪಿಎ) ಗ್ರಾಮದ ಆರೂಢ ಸಂಗನಬಸವೇಶ್ವರ ಶ್ರೀ ಮಠದ ಕಾರ್ಯದರ್ಶಿ ಅಶೋಕ ಮಹಾರಾಜ್ ಅಂಗಡಿ ರವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ.

ಸಂತಾಪ: ಇವರ ನಿಧನಕ್ಕೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಎಸ್.ಎಂ.ಪಾಟೀಲ್ ಗಣಿಹಾರ, ಮಾಜಿ ಶಾಸಕ ರಮೇಶ ಭೂಸನೂರ, ಈರಣ್ಣಗೌಡ ಬಬಲೇಶ್ವರ, ಮೌಲಾಲಿ ಕೆ.ಆಲಗೂರ, ಸೇರಿದಂತೆ ರಾಜಕೀಯ ಹಾಗೂ ಸಿಂದಗಿ, ಆಲಮೇಲ, ಬೋರಗಿ, ಅಸಂಗಿಹಾಳ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಸಂತಾಪ ಸೂಚಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group