Times of ಕರ್ನಾಟಕ

ಕವನ: ಮಗನಿಗೊಂದು ಪತ್ರ (WhatsApp)

ಯಪ್ಪಾ (ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !) ಧಿಢೀರನೇ ನೀ ನಿನ್ನ ಕಾಲೇಜಿನ ಊರಿಗೆ ಹೊಂಟ ನಿಂತಾಗ ನನ್ನ ಧಾವಂತ ಹೆಚ್ಚಾತು. ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ ಮೆಸೇಜು ಮಾಡಿದ್ಯಂತ ದಿನಾ ೫ ಕ್ಕ ಏಳುವ ಅವರು ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು. ನಾ ಹೇಳಿದಾಗ ಹಳಹಳಿಸಿದರು ಬಿಡು. ಅಂತೂ ನೀ ಲಗೂನ ಎದ್ದು ಲಗುಬಗೆಯಿಂದ ತಯಾರಾಗಿ ಅರ್ಧ ಮರ್ಧ ನಾಷ್ಟಾ ಮಾಡಿ, ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...

ಒರಟು Mail ಗಳ ಹಣೆಬರಹ !

ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು ! ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ?????????? ನನ್ನ inbox ನಲ್ಲಿ ಅದು ಯಾಕೆ ಬಂದಿಲ್ಲ ಇನ್ನೂ!!!!!!!!!!!!!!! ಇಂಥ ಮೇಲ್ ಓದುತ್ತಲೇ ಹಾಸಿಗೆಯಿಂದ ಎದ್ದೇಳುವ ಕಂಪನಿ ಉದ್ಯೋಗಿಗಳ ಪಾಡು...

ರಾಜಕೀಯದಲ್ಲೊಬ್ಬ ಮಹಾನುಭಾವ ನಜೀರ್ ಸಾಬ್

ನೀರಿನ ಸಾಬರೆಂದೇ ಪ್ರಸಿದ್ಧರಾಗಿದ್ದ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು. ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು. ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ...

ಶಾಸಕ ಬಾಲಚಂದ್ರ ಜಾರಕಿಹೊಳಿ ಸಂಧಾನ ಯಶಸ್ವಿ

ಬಗೆಹರಿದ ತಪಸಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನ ಸಮಸ್ಯೆ ತಪಸಿ-ಕೆಮ್ಮನಕೋಲ ಗ್ರಾಮಸ್ಥರ ಮಧ್ಯ ಯಶಸ್ವಿಯಾದ ಸಂಧಾನ ಸೂತ್ರ. ಗೋಕಾಕ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. 19.20 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ...

ಕವನ: ನನ್ನೂರು

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು ಆದರೆ, ವಿಶಾಲ ಬಾನುವಿನ ಕೆಳಗೆ ತೆಪ್ಪಗೆ ಮಲಗಿದ್ದರೂ - ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ ಹಾಳು ಮಣ್ಣೇ ಮನೆಗಳ ಮೈ ಆದರೂ ಮನ ಮನಗಳಲ್ಲಿ - ಜೇನ ಸಿಹಿ ಜಿನುಗುತ್ತದೆ. ಪಾಳು ಬಿದ್ದ ಗುಡಿ ಮೈ ಕಳೆದುಕೊಂಡ ಮಠ ನನ್ನೂರ ಆಸ್ತಿ ಬೆಳಿಗ್ಗೆ ಅವ್ವ ಮಡಿ ಪಡಕಿ ಉಟ್ಟು ಹಣೆಗೆ ವಿಭೂತಿ ಇಟ್ಟು; ಆ ದಿನ್ನೇ ಕಲ್ಲ ಬಸವನ ನೆತ್ತಿಗೆ ಎಣ್ಣೆ ಎಳೆ ಇಳಿಯುವಲ್ಲಿ ಸಿದ್ಧಾರೂಢನ ಸುಪ್ರಭಾತಗಳು ಏಳುತ್ತವೆ. ಚಿಕ್ಕದಿದ್ದರೂ...

ಶಮಿಪತ್ರೆಯನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ ? (ಶಮಿಪತ್ರೆ ಅಂದರೆ ಬನ್ನಿ ಎಲೆಗಳು)

ಹಿಂದಿನಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ ಅಗ್ನಿಗೆ ಕಾರಣವೆಂದರೆ ಶಮೀವೃಕ್ಷವು ಅಗ್ನಿಯ ಆವಾಸ ಸ್ಥಾನ ಹಾಗೂ ಸುವರ್ಣವು ಅಗ್ನಿಯ ವೀರ್ಯವೆಂದು ಹೇಳಲಾಗಿದೆ. ಆದ್ದರಿಂದಲೇ ಶಮೀ ವೃಕ್ಷವನ್ನು ಸುವರ್ಣ...

ರಂಜಾನ ಸಾಹೇಬ ನದಾಫ್ ಏಕೀಕರಣದ ಎಕೈಕ ಹುತಾತ್ಮ

೧೯೫೩ ಅಕ್ಟೋಬರ್ ೩ರಂದು ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು. ಕಾರಣ ಇಷ್ಟೇ ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು. ಆದರೆ ೨ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ_ಸಾಹೇಬ_ನದಾಫನನ್ನು ದುಷ್ಕರ್ಮಿಗಳು ಆ್ಯಸಿಡ ತುಂಬಿದ ಬಲ್ಬನ್ನು ಆತನ ಮುಖದಮೇಲೆ ಹಾಕಿ ಜೀವಹಾನಿಮಾಡಿದ್ದರು. ಕರ್ನಾಟಕ ಏಕೀಕರಣ...

ನವರಾತ್ರಿಯ ನವದುರ್ಗೆಯರು

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ಯಾರು ಎಲ್ಲ ಜೀವಿಗಳಲ್ಲಿ ತಾಯಿಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು. ಅನಾದಿ ಕಾಲದಿಂದಲೂ ನಮ್ಮ ಭರತಭೂಮಿಯಲ್ಲಿ ಮಾತೃಪೂಜೆ, ದೇವಿಯಪೂಜೆ ವಿಶೇಷವಾಗಿ ನಡೆದು ಬಂದಿದೆ. ಆಶ್ವಯುಜ ಮಾಸದ ಮೊದಲ ದಿನದಿಂದ ಒಂಬತ್ತು ದಿನಗಳ ವರೆಗೆ ನಡೆಯುವ ವಿಶೇಷ ಪರ್ವ ನವರಾತ್ರಿ. ನಾಲ್ಕು...

ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

"ನವ ಆರಾಧನೆ " ಹಿಂದೂ ಧರ್ಮದ ಸುಂದರ ಸಂಸ್ಕೃತಿ ನಾಡಿನ ಹೆಮ್ಮೆಯ ನವರಾತ್ರಿ ಮೈಸೂರು ದಸರೆಯ ಉನ್ನತ ಕೀರುತಿ ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll ವಿಜಯದಶಮಿಯ ಭವ್ಯ ದಸರ ನಾಡಿನೆಲ್ಲೆಡೆ ಸಡಗರ ಸುಂದರ ನವ ದಿನವೂ ಸಂತಸ ಸಂಭ್ರಮ ವಿಶಿಷ್ಟ ವೈಭವ ಅನನ್ಯ ಅನುಪಮll ದುರ್ಗಾ ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಕಾಂತ ಕೂಷ್ಮಾಂಡ ಕಾತ್ಯಾಯಿನಿ ಸ್ಕಂದಮಾತಾ ಮಹಾಗೌರಿ ಸಿದ್ಧಿದಾತ್ರಿ ನವ ರೂಪಗಳ ತಾಯಿ ಕಾಳರಾತ್ರಿ ll ತಾಮಸಿಕ ಅಸುರ ಗುಣಗಳ ದಮನ ಅಭಯ ಹಸ್ತ ನೀಡುವ ಮಾತೆಗೆ...

ಅಯ್ಯೋ, ಬೂದುಗುಂಬಳ ಕಾಯಿಯೇ

(ಆತ್ಮೀಯರೇ, ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಜೊತೆಗೆ ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರು. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ. ಓಪನಿಂಗ್ ಗಳ ಈ ಸೀಸನ್ ನಲ್ಲಿ ಬೂದುಗುಂಬಳ ಕಾಯಿಗೆ ತುಂಬಾ ಡಿಮ್ಯಾಂಡು ಹಾಗೆಯೇ ಅದರ ಬಲಿದಾನ ಕೂಡ ಅನಿವಾರ್ಯ ! ಶ್ರೀಯುತರು ಬೂದುಗುಂಬಳಕಾಯಯಿಯ ಬಲಿದಾನಕ್ಕೆ ಮರುಗಿದ್ದಾರೆ...

About Me

10442 POSTS
1 COMMENTS
- Advertisement -spot_img

Latest News

ಬಸವ ಜಯಂತಿ ನಿಮಿತ್ತ ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಬೈಲಹೊಂಗಲ: ಕೇಂದ್ರ ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ಬಸವ ಜಯಂತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ ಮೇ ನಾಲ್ಕರಂದು ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಈ...
- Advertisement -spot_img
close
error: Content is protected !!
Join WhatsApp Group