Times of ಕರ್ನಾಟಕ

ಶಿಕ್ಷಣವಷ್ಟೇ ಅಲ್ಲದೆ ಸಾಮಾಜಿಕವಾಗಿಯೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ – ಡಿ ಜೆ ಮಹಾತ್

ಮೂಡಲಗಿ: ಶಿಕ್ಷಕರ ಪಾತ್ರ ಕೇವಲ ಶೈಕ್ಷಣಿಕ ವಾಗಿ ಅಲ್ಲದೆ ಸಾಮಾಜಿಕವಾಗಿಯೂ ಪ್ರಮುಖವಾಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಸೇರಿದಂತೆ ಅನೇಕ ಕಾರ್ಯಗಳಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಿರುತ್ತಾರೆ. ಶಿಕ್ಷಕರು ಎಲ್ಲಾ ಸಾಮಾಜಿಕ ಕಾರ್ಯಗಳಿಗೂ ಬೇಕು. ಇದು ಸರ್ಕಾರಕ್ಕೆ ಅನಿವಾರ್ಯ ಎಂದು ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಹೇಳಿದರು.ರವಿವಾರ ಪಟ್ಟಣದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ...

ನರೇಂದ್ರ ಸಿಂಗ್ ಹಾಗೂ ಕರಂದ್ಲಾಜೆಗೆ ಸನ್ಮಾನ

ಮೂಡಲಗಿ: ಬೆಂಗಳೂರಿನಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ. ಸಿ ಪಾಟೀಲ, ರಾಜ್ಯ...

ಎಲ್ಲಾ ಹುದ್ದೆ ಅಲಂಕರಿಸಿದರೂ ಶಿಕ್ಷಕ ಹುದ್ದೆಗೆ ಗೌರವ ನೀಡಿದವರು ರಾಧಾಕೃಷ್ಣನ್ – ವಿಜುಗೌಡ ಪಾಟೀಲ

ಸಿಂದಗಿ: ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಅದು ಬದುಕಿರುವವರೆಗೂ ಮಾತ್ರ ಉಳಿಯುತ್ತದೆ ಆದರೆ ಕೊನೆಯವರೆಗೂ ನಮ್ಮ ಜೊತೆ ಬರುವುದು ಶಿಕ್ಷಣ ಮಾತ್ರ ಅದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಅಂತೆಯೇ ದೇಶದಲ್ಲಿ ಎಲ್ಲ ಹುದ್ದೆಗಳನ್ನು ಅಲಂಕರಿಸಿದರೂ ಕೂಡಾ ಶಿಕ್ಷಕರಿಗೆ ಹೆಚ್ಚು ಗೌರವಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರು ಎಂದು ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ...

ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಶಿಕ್ಷಕರ ದಿನಾಚರಣೆಗೆ ಶುಭ ಕೋರಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ತ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ...

ಸುಜ್ಞಾನದ ಬಾಗಿಲು ತೆರೆಯುವ ಶಿಕ್ಷಕ

ಮಗುವಿನ ಶಿಕ್ಷಣ ಆರಂಭವಾಗುವುದು ಮನೆಯಲ್ಲಿ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಪಾಠಶಾಲೆಯು ಮಗುವಿನ ಶಿಕ್ಷಣದ ಒಂದು ಅಂಗ ಮಾತ್ರ ಎಂಬುದನ್ನು ಮರೆಯಲಾಗದು. ಸಫಲ ಹಾಗೂ ಸಮಗ್ರ ಜೀವನಕ್ಕೆ ಅಗತ್ಯವಾದ ಓದು, ಬರಹ, ಲೆಕ್ಕ, ವಿವಿಧ ರೀತಿಯ ಅನುಭವ, ಅಭ್ಯಾಸ, ಕುಶಲತೆ, ಭಾವನೆ, ವರ್ತನೆ ಮೊದಲಾದ ಬಹುಮುಖ ಶಿಕ್ಷಣವು ದೊರಕಲು ಅನೇಕ ಸಂಸ್ಥೆಗಳ...

ಮೌಲ್ಯಗಳೇ ಮಾನವನ ಬದುಕಿಗೆ ಮಾರ್ಗದರ್ಶಿ – ವಾಯ್. ಬಿ. ಕಳ್ಳಿಗುದ್ದಿ

ಮೂಡಲಗಿ - “ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ತರವಾಗಿದ್ದು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳು ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿದ್ದು ಅಳಿದು ಹೋಗುವ ಶರೀರದ ವ್ಯಾಮೋಹವನ್ನು ತೊರೆದು ದೇಶ ಅಭಿಮಾನಪಡುವಂತಹ ಮಕ್ಕಳು ನೀವಾಗಬೇಕು” ಎಂದು ಎಸ್.ಆರ್.ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರಿನ ಉಪನ್ಯಾಸಕರಾದ ವಾಯ್. ಬಿ. ಕಳ್ಳಿಗುದ್ದಿ ಕರೆ ನೀಡಿದರು.ಅವರು...

ಸಚಿವರ ತವರೂರು ಕ್ಷೇತ್ರದಲ್ಲಿ ಹದಗೆಟ್ಟ ಹಾಸ್ಟೆಲ್ ವ್ಯವಸ್ಥೆ ; ವಿದ್ಯಾರ್ಥಿಗಳ ಗೋಳು ಕೇಳುವವರಾರಿಲ್ಲ

ಔರಾದ್ ಸಮಾಜ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ ಬೀದರ- ಜಿಲ್ಲೆಯ ಔರಾದ ಪಟ್ಟಣ ಅಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿ ಪಟ್ಟ ಪಡೆದುಕೊಂಡ ಕ್ಷೇತ್ರ ಎಂದು ಇಡೀ ದೇಶ ಹಾಗು ರಾಜ್ಯದ ಜನರ ಗಮನಸೆಳೆಯುತ್ತದೆ. ಎಲ್ಲರೂ ಅಭಿಮಾನದಿಂದ ಹೇಳುತ್ತಾರೆ. ಇದು ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದ ಕ್ಷೇತ್ರ ಕೂಡ. ಉದಾಹರಣೆಗೆ ಬೆಂಗಳೂರು ಕಮಿಷನರ್ ಆಗಿದ್ದ ಔರಾದಕರ್...

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ

ಮುಂದೆ ಗುರಿಯಿರಲಿ ಹಿಂದೆ ಗುರುವಿರಲಿ ಶಿಷ್ಯ ಕೋಟಿಯು ನಡುವೆ ಸಾಗಲಿ ನಿರಂತರ ಮಕ್ಕಳ ಮುಕ್ತ ಮನಸ್ಸಿನ ಅನಂತ ಕನಸು-ಕಲ್ಪನೆಗಳಿಗೆ ಬಣ್ಣ ತುಂಬುವ,ಚಿತ್ತಾರ ಬಿಡಿಸುವ ವಿಶಿಷ್ಟ ಬದುಕು ಶಿಕ್ಷಕರದು. ಶಿಕ್ಷಕರ ದಿನಾಚರಣೆಗೆ ನಾವೆಲ್ಲ ಅಣಿಯಾಗುತ್ತಿದ್ದೇವೆ.ಇತರೇ ವೃತ್ತಿಗಳಿಗಿಂತ ಭಿನ್ನವಾದ ಮತ್ತು ವಿಭಿನ್ನವಾದ ವೃತ್ತಿ ಇದು.ಅಕ್ಷರ ಸಂಸ್ಕೃತಿಯ ವಾರಸುದಾರಿಕೆಯ ಮಿಡಿತ ತುಂಬಿದ ತೃಪ್ತಿಯೊಂದಿಗೆ ಬೀಗುವ ದೇಶವನ್ನು ಕಟ್ಟಿ ಬೆಳೆಸುವ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಕೊಡುವ...

ಕವನ: ಅಕ್ಷರ ಲೋಕದ ಚಕ್ರವರ್ತಿ

ಅಕ್ಷರ ಲೋಕದ ಚಕ್ರವರ್ತಿ ಸಾಸಿರ ಅಕ್ಷಿಗಳೊಳ್ ಎನ್ನ ತಿದ್ದಿದ ಸಿದ್ದಾಂತಿ ವಿದ್ಯೆಯ ಪರ್ವತವನು ಸೀಳಿದ ಬೆಳಕು ಸಮುದ್ರ ಮಥನದ ಸಿಹಿ ಅಮೃತ ನೀನು ಕಲಿಸಿದ ಗುರುವಿಗೆ ಸಾವಿರದ ಶರಣು ಕಾಲಜ್ಞಾನ ಬರೆದ ಮಹಾ ಯೋಗಿ ನೀನು ಶಬ್ದ ಭಂಡಾರದ ಮಹಾ ಸಂಪುಟ ನೀನು ಅರಿವು ಹೆಚ್ಚಿಸಿ ಅಜ್ಞಾನ ಅಳಿಸಿದ ಸುಧಾರಕ ಅಂಧ ಲೋಕದಿ ಬೆಳ್ಳಿ ಕಿರಣ ಕಾಣಿಸಿದವನು ಸದ್ಗುಣಗಳ ಬಿತ್ತಿ ದೈವತ್ವದ ಹಣ್ಣುಂಡವನು ಅಕ್ಷರಗಳ ಜೋಡಿಸಿ ಜೀವದ ಹಸಿ...

ಕವನ: ವಿಶ್ವ ಮಾನವ

ವಿಶ್ವ ಮಾನವ ಸಮಾಜದ ಭವಿಷ್ಯ ನಿರೂಪಕ, ಭೂತಕಾಲದ ಅನುಭವಗಳ ಮೂಸೆಯಲಿ, ವರ್ತಮಾನದ ಆಗುಹೋಗುಗಳ ಹೊಸೆದು, ಭವಿಷ್ಯತ್ತಿಗೆ ಉತ್ತಮ ಹೊಂಗಿರಣ ನೀಡುವ ನಿರ್ದೇಶಕ, ನಮ್ಮೆಲ್ಲರ ಬಾಳಿನ ದಾರಿದೀಪ ಈ ಮಾದರಿ ಶಿಕ್ಷಕ... ಶಾಲೆಗೆ ಬರುವ ಎಲ್ಲ ಮಕ್ಕಳ ಜಾತಿ-ಮತ-ಧರ್ಮ-ಭಾಷೆಗಳ ಎಣಿಸದೇ, ತನ್ನ ಮಕ್ಕಳಂತೆ ನೋಡಿಕೊಳ್ಳುವ 'ವಿಶ್ವಮಾನವ' ಎಲ್ಲಾ ಮಕ್ಕಳಿಗೂ ಮಾದರಿ ಈ ನಮ್ಮ ಶಿಕ್ಷಕ... ಮುಗ್ಧ ಮಕ್ಕಳಿಗೆ ಅಕ್ಷರ-ಮಗ್ಗಿ-ಕಾಗುಣಿತ ಕಲಿಸಿ, ಅಶೋಕ-ಬುದ್ಧ-ಗಾಂಧಿ-ಅಂಬೇಡ್ಕರ್- ಕಲಾಂರಂಥ ಸಾಧಕರ ಜೀವನ-ಸಾಧನೆ ಬೋಧಿಸಿ, 'ನೀವೂ ಅವರಂತೆ ಬೆಳೆಯಿರಿ' ಎನ್ನುವ ನಮ್ಮ ಶಿಕ್ಷಕ ನಿರಂತರ ಉತ್ಸಾಹಿ,ವಾಗ್ಮಿ,...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group