Times of ಕರ್ನಾಟಕ

ತುಮಕೂರಿನ ಸಿದ್ದಗಂಗಾ ಮಠದಲ್ಲಿ ‘ಸನ್ಮಾರ್ಗದ ದುಂಬಿ’ ಬಿಡುಗಡೆ..

ತುಮಕೂರಿನ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ಮುಂಭಾಗ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ  ಮುತ್ತು ಯ. ವಡ್ಡರ ಇವರ ಮೂರನೇ ಕೃತಿ ಸನ್ಮಾರ್ಗದ ದುಂಬಿ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದದೊಂದಿಗೆ...

ಸ್ಮರಣೆ : ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ

ಪುಷ್ಯ ಬಹುಳ ಅಮಾವಾಸ್ಯೆ, ಜನವರಿ ೧೮ ಪುರಂದರದಾಸರ ಪುಣ್ಯದಿನ ; ತನ್ನಿಮಿತ್ತ ಈ ಸಾಂದರ್ಭಿಕ ನುಡಿ ನಮನದಾಸರು ಎಂದು ನೆನಪಾದ ಕೂಡಲೇ ನಮ್ಮ ನಾಲಗೆಯ ಮೇಲೆ ನಲಿದಾಡುವ ಮೊದಲ ಹೆಸರು ಪುರಂದರದಾಸರದ್ದು, ದಾಸ ಸಾಹಿತ್ಯವನ್ನು ಜನಪ್ರಿಯ, ಜನಪದಗೊಳಿಸಿದವರಲ್ಲಿ ಬಹು ಮುಖ್ಯರು. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಗುರುಗಳಾದ ವ್ಯಾಸರಾಜರ ಪ್ರೀತಿ ಆದರ...

ಸರಳ ನಾಯಕ ಭೀಮಣ್ಣ ಖಂಡ್ರೆ – ಮನಗೂಳಿ ಬಣ್ಣನೆ

   ಸಿಂದಗಿ-ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಬಸವ ಶರಣರ ತತ್ವದ ಆಧಾರದಲ್ಲಿ ತಮ್ಮ ಬದುಕನ್ನು ನಡೆಸಿದ ಸರಳ ನಾಯಕ ಭೀಮಣ್ಣ ಖಂಡ್ರೆ ಅವರು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.   ಅವರು ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಹಮ್ಮಿಕೊಂಡ ಬೀದರನ ಲೋಕನಾಯಕ ಮಾಜಿ ಸಚಿವ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ...

ಲೇಖನ : ಮಠಗಳಲ್ಲಿನ ಗದ್ದುಗೆ ಪೂಜೆಯ ಘಂಟಾನಾದ; ಬಸವ ತತ್ವದ ಮೌನಾಲಾಪ!

ಬಸವಣ್ಣನ ತತ್ವವು ವ್ಯಕ್ತಿ ಪೂಜೆಗೆ ವಿರೋಧವಾದದ್ದು. ಲಿಂಗಾಯತ ಧರ್ಮದ ಮೂಲ ಆತ್ಮವೇ ನಿರಾಕಾರ ಭಕ್ತಿ, ಸಮಾನತೆ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯ!ಆದರೆ ಇಂದಿನ ಸನ್ನಿವೇಶದಲ್ಲಿ ಕೆಲವು ವಿರಕ್ತ ಲಿಂಗಾಯತ ಮಠಗಳು ಈ ಮೂಲಭೂತ ತತ್ವವನ್ನೇ ಮರೆತು, ಬಸವಾದಿ ಶರಣರ ಚಿಂತನೆಗಿಂತ ತಮ್ಮ ಮಠಗಳಲ್ಲಿನ ಲಿಂಗೈಕ್ಯ ಸ್ವಾಮಿಗಳ ಗದ್ದುಗೆ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಗಂಭೀರ ಹಾಗೂ...

ಮೂಡಲಗಿಯಲ್ಲಿ ಬೃಹತ್ ಹಿಂದೂ ಸಮಾವೇಶ : ಎಲ್ಲರೂ ಪಾಲ್ಗೊಳ್ಳಲು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಕರೆ

ಮೂಡಲಗಿ - ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆಯ ಮಹೋದ್ದೇಶದಿಂದ ಹಾಗೂ ಹಿಂದೂ ಸಮಾಜ ಜಾಗೃತಿಗಾಗಿ ಇದೇ ದಿ.೨೪ ರಂದು ಮೂಡಲಗಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಬೃಹತ್ ಹಿಂದೂ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹೇಳಿದರು.ಶ್ರೀ ಶಿವಬೋಧರಂಗ ಮಠದಲ್ಲಿ ಸಮಾವೇಶದ ಪೂರ್ವ ಸಿದ್ಧತೆಗಾಗಿ ಕರೆಯಲಾಗಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಬೃಹತ್ ಹಿಂದೂ...

ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮಕ್ಕಳು ಮತ್ತು ತಾಯಂದಿರ ಪ್ರೀತಿಗೆ ಪಾತ್ರರಾಗಿ – ಬಾಲಚಂದ್ರ ಜಾರಕಿಹೊಳಿ

11 ಕಾರ್ಯಕರ್ತೆಯರು, 34 ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ನೂತನವಾಗಿ ನೇಮಕಾತಿಯನ್ನು ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಲಹೆ ಮಾಡಿದರು.ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಶಿಶು ಅಭಿವೃದ್ಧಿ ಯೋಜನೆಯಿಂದ...

ರಾಜಕೀಯ ಪ್ರಭಾವ ಬಳಸಿ ಗುತ್ತಿಗೆದಾರರಾಗಲು ಸಾಧ್ಯವಿಲ್ಲ: ಮೆಹಬೂಬ ಕಂಟ್ರಾಕ್ಟರ

ಹುನಗುoದ ಘಟಕದಿಂದ ಕಂಟ್ರಾಕ್ಟರ್ ಮತ್ತು ಪರೀಟ ಅವರಿಗೆ ಸನ್ಮಾನ : ಅಧಿಕಾರಿಗಳೊಂದಿಗೆ ಸಹನೆ, ಪ್ರೀತಿಯಿಂದ ನಡೆದುಕೊಳ್ಳಿಹುನಗುಂದ: ರಾಜಕೀಯ ಪ್ರಭಾವ ಮತ್ತು ಒತ್ತಡದಿಂದ ನಿಜವಾದ ಗುತ್ತಿಗೆದಾರರಾಗಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಸಹನೆ,ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುವವರೇ ನಿಜವಾದ ಗುತ್ತಿಗೆದಾರರು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿಣಿ ಸಮಿತಿ ನೂತನ ಸದಸ್ಯ...

ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿಯಂದು ಮಿಂದೆದ್ದ ಜನ : ಕೂಡಲಸಂಗಮದಲ್ಲಿ ಸಂಕ್ರಾಂತಿ ಸಡಗರ 

ಉತ್ತರಾಯಣ ಪುಣ್ಯಸ್ನಾನ ಮಾಡಿದ ಜನತೆಹುನಗುಂದ:: ತಾಲೂಕಿನ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳವಾದ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಜನ ಉತ್ತರಾಯಣ ಪುಣ್ಯಕಾಲದಲ್ಲಿ ಮಿಂದೆದ್ದು ಕ್ಷೇತ್ರಾಧಿಪತಿ ಕೂಡಲಸಂಗಮನಾಥನ ಕೃಪೆಗೆ ಪಾತ್ರರಾದರು.ಸೂರ್ಯನು ತಾನು ಚಲಿಸುವ ಪಥ ಬದಲಿಸುವ ದಿನವಾದ ಮಕರ ಸಂಕ್ರಮಣದ ಕಾಲದ ಶುಭ ಸಂದರ್ಭದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಕೃಷ್ಣಾ ಘಟಪ್ರಭಾ...

ಚಾಲುಕ್ಯ ಉತ್ಸವ-2026 | ಜನವರಿ 17 ರಿಂದ 20 ವರೆಗೆ ಹೆಲಿಟೂರಿಜಂ ಸೇವೆ

ಹೆಲಿಕ್ಯಾಪ್ಟರ ಮೂಲಕ ಚಾಲುಕ್ಯರ ವೈಭವ ವೀಕ್ಷಣೆಬಾಗಲಕೋಟೆ:  (ಕರ್ನಾಟಕ ವಾರ್ತೆ) : ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕ್ಯಾಪ್ಟರ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೆಲಿ ಟೂರಿಜಂ ಹೆಸರಿನಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಚಾಲುಕ್ಯ ಉತ್ಸವದಲ್ಲಿ ಈ ಬಾರಿ ಕಲ್ಪಿಸಲಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಹೆಲಿಟೂರಿಜಂ ಸಹ ಒಂದಾಗಿದೆ.ಜನವರಿ 17 ರಿಂದ 20ರ ವರೆಗೆ...

ಅದ್ದೂರಿ ಚಾಲುಕ್ಯ ಉತ್ಸವ ಆಚರಣೆಗೆ ಸಚಿವ ತಿಮ್ಮಾಪೂರ ಕರೆ

ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯನವರಿಂದ ಚಾಲನೆ ದಿ.16 ರಿಂದ ಜಿಲ್ಲೆಯಾದ್ಯಂತ ಚಾಲುಕ್ಯ ರಥಯಾತ್ರೆಬಾಗಲಕೋಟೆ : ಬಾದಾಮಿ ಐತಿಹಾಸಿಕ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ದೂರಿಯಾಗಿ ಚಾಲನೆ ನೀಡಲಿದ್ದು, ಉತ್ಸವದ ಅಂಗವಾಗಿ ಜನವರಿ 16 ರಿಂದ ಚಾಲುಕ್ಯ ರಥಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಹೇಳಿದರು.ಬಾದಾಮಿ ನಗರದ ಖಾಸಗಿ ಹೊಟೆಲ್...

About Me

12189 POSTS
1 COMMENTS
- Advertisement -spot_img

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...
- Advertisement -spot_img
error: Content is protected !!
Join WhatsApp Group