Times of ಕರ್ನಾಟಕ

ಬಿರಿಯಾನಿ ಎಲೆಯನ್ನು ಮನೆಯಲ್ಲಿ ಹತ್ತು ನಿಮಿಷ ಸುಟ್ಟರೆ ಏನಾಗುತ್ತದೆ ಗೊತ್ತಾ

ಪ್ರತಿಯೊಬ್ಬ ಮನುಷ್ಯನು ಎದುರು ನೋಡುವುದು ಮನಃಶಾಂತಿ ಗೋಸ್ಕರ, ಅದು ಇದ್ದರೇನೇ ಏನನ್ನಾದರೂ ಮಾಡಲು ಸಾಧ್ಯ. ನಾವು ಪ್ರತಿನಿತ್ಯ ಮನಃಶಾಂತಿಗಾಗಿ ಹಲವು ದಾರಿಗಳನ್ನು ಹುಡುಕುತ್ತೇವೆ. ಹಾಗೆಯೇ ಕೆಲವೊಂದು ಸುದ್ಧ ವಾಸನೆಯನ್ನು ನಾವು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಸಿಗುವ ಉಲ್ಲಾಸಕ್ಕೆ ಆರಾಮ ತೆರಪಿ ಎನ್ನುತ್ತಾರೆ.ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತದೆ....

ಪಂಚಮಸಾಲಿ ಮುಖಂಡರಿಂದ ಮುಖ್ಯಮಂತ್ರಿಗೆ ಮನವಿ ; ಕಡೆಗಣಿಸಲ್ಪಟ್ಟರೆ ನಿರಾಣಿ

ಮೂಡಲಗಿ - ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೇಳುವ ತಮ್ಮ ನ್ಯಾಯಯುತ ಬೇಡಿಕೆ ಬೇಗನೆ ಈಡೇರಿಸಬೇಕೆಂದು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ಕಾಗಿ ಆಗಮಿಸಿದ್ದ ಸಿಎಂ ಅವರಿಗೆ ಪಂಚಮಸಾಲಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.ಕೃಷಿ ಕುಟುಂಬದಿಂದ ಬಂದಿರುವ...

ವರ್ಷದೊಡಕು!

"ಇದು ಇಂದಿನ ವಿಶೇಷತೆಗಳ ಬಿಂಬಿಸುವ ಕವಿತೆ. ನಮ್ಮ ಹಳೇ ಮೈಸೂರು, ತುಮಕೂರು ಪ್ರಾಂತ್ಯದಲ್ಲಿ ಯುಗಾದಿ ಹಬ್ಬದ ಮರುದಿನವನ್ನು ವರ್ಷದೊಡಕು ಹಬ್ಬವೆಂದು ಆಚರಿಸುತ್ತೇವೆ. ಹಾಗಾಗಿ ಯುಗಾದಿ ಹಬ್ಬ ನಮ್ಮಲ್ಲಿ 2 ದಿನಗಳ ಆಚರಿಸುವ ಹಬ್ಬ. ಇಂದು ನಮ್ಮ ಭಾಗದಲ್ಲಿ ತುಂಬಾ ವಿಶೇಷತೆ, ಮಹತ್ವದ ದಿನ. ಇಂದಿನ ಪ್ರತಿ ನುಡಿ-ನಡೆಯೂ ಒಳಿತನ್ನೇ ಕೋರಬೇಕು.ಒಳಿತನ್ನೇ ಹಂಚಬೇಕು. ವರ್ಷವೆಲ್ಲಾ ಹೀಗೆ...

ದೇಶ ಕಂಡ ಮಹಾನ್ ಚೇತನ ಅಂಬೇಡ್ಕರ್- ಪ್ರೊ. ಚೇತನರಾಜ್

“ಸಂವಿಧಾನ ಶಿಲ್ಪಿಯಾಗಿ ಮಹಿಳಾ ಶಿಕ್ಷಣದ ರೂವಾರಿಗಳಾಗಿ ಕಾನೂನಗಳ ಸಂರಕ್ಷಕರಾಗಿ ಭಾರತದೇಶವನ್ನು ಸಮೃದ್ಧ ಭಾರತವನ್ನಾಗಿ ಮಾಡುವಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾಗಿದೆ” ಎಂದು ಪ್ರೊ. ಚೇತನರಾಜ್ ತಿಳಿಸಿದರು.ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 130 ನೇ ಜನ್ಮದಿನಾಚರಣೆ ಹಾಗೂ ಕಾರ್ಯಕ್ರಮದಲ್ಲ್ಲಿ ಮುಖ್ಯ...

ಯುಗದ ಆದಿ, ಯುಗಾದಿಗೆ ಇದೆ ಪಂಚಾಂಗದ ನಂಟು

ವೇದಾಂಗ ಜ್ಯೋತಿಷದಲ್ಲಿ ಹೇಳುವ ಐದು ಬಗೆ ಸಂವತ್ಸರಗಳಲ್ಲಿ ಚಾಂದ್ರಮಾನವೂ ಒಂದು. ಇದು ಚೈತ್ರಮಾಸ ಶುಕ್ಲಪಕ್ಷ ಪ್ರತಿಪದೆಯಂದು ಆರಂಭವಾಗಿ ಫಾಲ್ಗುಣಮಾಸ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಅನುಸರಿಸುವ ಜನರಿಗೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಚೈತ್ರ ಶುದ್ಧ ಪ್ರತಿಪದೆ ಹೊಸ ವರ್ಷದ ಮೊದಲ ದಿನ. ಅಂದು ಜನರು ಸಂಭ್ರಮ ಸಡಗರಗಳಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.ಸಂಸ್ಕೃತ ದಲ್ಲಿರುವ ಯುಗಾದಿ ಶಬ್ದವು...

ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು . ಕವಿ ಕಾಳಿದಾಸ ಹೇಳಿದಂತೆ ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೇನೂ ಅಲ್ಲ. ನೂತನವಾದುದು ಬಂದ ಮೇಲೆ ಹಳೆಯದೆಲ್ಲವನ್ನೂ ತೆಗಳುವ ಕಾರಣವಿಲ್ಲ.ಎಂಬುದು ಸರ್ವಕಾಲಕ್ಕೂ ಅನ್ವಯವಾಗುವ ಮಾತು.ಕವಿಯ ಕಲ್ಪನಾಲೋಕವನ್ನೂ ಮೀರಿಸುವಂತದ್ದು ಸೃಷ್ಟಿಯ ಸೊಬಗು. ನೀತ್ಸೆ ಉಕ್ತಿಯಂತೆ ಲಯದ ಹೃದಯದಲ್ಲಿಯೇ ಪುನಃ ಸೃಷ್ಟಿಯ ಬೀಜವಿದೆ. ಮಾಸಗಳಲ್ಲಿ ಸರ್ವಶ್ರೇಷ್ಠವಾದುದು...

ಯುಗಾದಿ ಕವನಗಳು

ಯುಗಾದಿ ಎಲ್ಲಿ ನೋಡಿದರೂ ಹೊಸತನದ ಹುರುಪು ಕಂಗೊಳಿಸುತ್ತಿದೆ ಪ್ರಕೃತಿ ಮಾತೆಯ ಹಸಿರು ಇಂಪಾಗಿ ಬೀಸುತಿಹುದು ನವಚೈತನ್ಯ ದ ತಂಗಾಳಿ ಹೊಸ ವರುಷದ ಆಗಮನದ ನವೋಲ್ಲಾಸ ಮನದಿ ಯುಗದ ಆದಿ ಯುಗಾದಿಯ ಸಂಭ್ರಮ ಮರೆಯಾಗಲಿ ಕಹಿ ಕ್ಷಣಗಳು ಬರಲಿ ಸಿಹಿ ದಿನಗಳು ಬೇವಿನೊಡನೆ ಬೆಲ್ಲದ ರೀತಿಯಲಿ ಸುಮಧುರ ಕ್ಷಣಗಳು ಬೇವು ಬೆಲ್ಲ ಸಮ್ಮಿಶ್ರ ಣದಿ ಸವಿದು ಬಯಸೋಣ ಸರ್ವರಿಗೂ ಯುಗಾದಿಯ ಶುಭಕಾಮನೆಗಳನು ಪೂಜಾ ಗೋಪಶೆಟ್ಟಿ ಮುನವಳ್ಳಿ-591117 ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆಚಿಗುರು ಯುಗಾದಿ ಮತ್ತೆ ಬಂದಿತು...

ಯುಗಾದಿ ಕವಿತೆಗಳು

ಯುಗಾದಿ ನೂತನ ವರುಷ ಬಂದಿದೆ ಹೊಸ ಹರುಷವ ತಂದಿದೆ ಯುಗದ ಆದಿ ಯುಗಾದಿ ಹಸಿರಿನ ಇಳೆಯೊಳು ನವ ಮಂದಹಾಸ ಕೋಗಿಲೆಗಳ ಇಂಪಾದ ಸ್ವರಮಿಡಿತ ವಸಂತನ ಆಗಮನದ ಸೂಚಕ ಯುಗಾದಿ ತೈಲ ಅಭ್ಯಂಜನ ಸ್ನಾನದ ಹೊಸ ಬಟ್ಟೆಯ ಧರಿಸಿ ಬೇವು ಬೆಲ್ಲವ ಮೆಲ್ಲುತ ಒಳಿತಿನ ನಿರೀಕ್ಷೆ ಚಾಂದ್ರಮಾನ ಸಂಧಿಸುವ ಪರ್ವಕಾಲ ಯುಗಾದಿ ರತ್ನ ಪಕ್ಷಿಯ ನೋಡುತ ಶುಭವ ನೆನೆಸುತ ಹೊನ್ನೆತ್ತು ಹಿಡಿಯುತ ಐದಣ ಪಡೆಯುತ ಪ್ರಕೃತಿಯಲಿ ನವ ಪರ್ವ ಮೂಡಲೆನುವ ಯುಗಾದಿ ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿಚೈತ್ರಕಾಲ...

Bidar News: ಇಂದು ತಟ್ಟೆ ಲೋಟ ಹಿಡಿದು ಪ್ರತಿಭಟನೆ : ನಾಳೆ ಭಿಕ್ಷೆ ಬೇಡಿ ಪ್ರತಿಭಟನೆ

ಬೀದರ - ಸದ್ಯ ಮುಷ್ಕರದಲ್ಲಿರುವ ಸಾರಿಗೆ ನೌಕರರ ಪತ್ನಿಯರು ಹಾಗೂ ಮಕ್ಕಳು ಬೀದರ್ ಕೇಂದ್ರ ಬಸ್ ನಿಲ್ದಾಣದ ಬಳಿ ತಟ್ಟೆ ಲೋಟ ಹಿಡಿದು ಪ್ರತಿಭಟನೆ ನಡೆಸಿದರು.ನಮ್ಮ ಯಜಮಾನರು ಕರ್ತವ್ಯಕ್ಕೆ ಹೋದರೆ ೨೪ ಗಂಟೆಯ ತನಕ, ೩೬ ಗಂಟೆಯತನಕ ಮನೆಗೆ ಬರುವುದಿಲ್ಲ. ನಮಗೂ ಮಕ್ಕಳು ಮರಿಗಳಿದ್ದಾರೆ. ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡುವವರು ಲಕ್ಷಗಟ್ಟಲೆ...

ಯುಗಾದಿ

ಯುಗಾದಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ.ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ.ರಾಮಾಯಣ ಕಾಲಕ್ಕಿಂತ ಮೊದಲು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group