Times of ಕರ್ನಾಟಕ
ಲೇಖನ
ಮಹಾಶಿವರಾತ್ರಿಯಲ್ಲಿ ಶಿವದರ್ಶನ
ಬೆಂಗಳೂರು - ಮಾ 11 ರಂದು ಕೆಂಗೇರಿ ಉಪನಗರದ ಏಕದಳ ಬಂಡೆಮಠದಲ್ಲಿ ವಿವಿಧ ಶಿವಲಿಂಗ ಪ್ರದರ್ಶನವನ್ನು ಬಂಡೇಮಠ ಸಂಸ್ಥಾನ ಹಾಗೂ ಸ್ನೇಹಜೀವಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ.ಶಿವಮೊಗ್ಗ ಜಿಲ್ಲೆ ತಾಳಗುಂದದ ಕರ್ನಾಟಕದ ಅತ್ಯಂತಪ್ರಾಚಿನ ಶಿವಲಿಂಗ ಪ್ರಣವೇಶ್ವರ,ತಲೆಯಮೇಲೆ ಗಂಗೆಯನ್ನೆ ಹೊತ್ತ ತುರುವೇಕೆರೆಯ ಗಂಗಾಧರ,ಒಂದೇ ಪಾಣಿ ಪೀಠದ ಮೇಲೆ ತ್ರಿಮೂರ್ತಿಗಳನ್ನು ಬಿಂಬಿಸುವ ಗದಗದ ತ್ರಿಕೂಟೇಶ್ವರ ಹಾಗೆಯೆ ಐದು...
Uncategorized
ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ – ಶಿವರಾತ್ರಿ
ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಇದರ ಆಚರಣೆ ಮಾರ್ಚ್ ೧೧ ರಂದು.ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ...
ಲೇಖನ
ಕನ್ನಡ ಕವಿ ಕಾವ್ಯ ಪರಿಚಯ
ವಿನಾಯಕ ಕೃಷ್ಣ ಗೋಕಾಕ್
ವಿ ಕೃ ಗೋಕಾಕ್
ಸ್ಥಳ : ಧಾರವಾಡ ಜಿಲ್ಲೆಯ ಸವಣೂರ.ಜನನ: 9-ಆಗಸ್ಟ್ -1909ತಂದೆ-ತಾಯಿ: ಕೃಷ್ಣರಾಯ, ಸುಂದರಾಬಾಯಿಕಾವ್ಯನಾಮ: "ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.ನಿಧನ : 28 ಏಪ್ರಿಲ್ 1992 (ವಯಸ್ಸು 82)
ಸಾಹಿತ್ಯಿಕ ಜೀವನ
ಕವನಸಂಕಲನಗಳು: ಲೋಕೋಪಾಸಕ, ಪಯಣ( ಸರಳ ರಗಳೆಯ ನೂತನ ಅಭಿವ್ಯಕ್ತಿ ಪಡೆದ ಗ್ರಂಥ), ತ್ರಿವಿಕ್ರಮ ಆಕಾಶಗಂಗೆ (ಚಂಪೂ ಕೃತಿ),...
ಸುದ್ದಿಗಳು
ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿರುವಳು- ರೇವತಿ ಮಠದ
ಮೂಡಲಗಿ: ‘ಸಹನೆ, ಕರುಣೆಯನ್ನು ಹೊಂದಿರುವ ಮಹಿಳೆಯು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಭೂಷಿತಳಾಗಿದ್ದಾಳೆ’ ಎಂದು ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹೇಳಿದರು.ಇಲ್ಲಿಯ ಲಯನ್ಸ ಕ್ಲಬ್ ಮೂಡಲಗಿ ಪರಿವಾರದಿಂದ ಆಚರಿಸಿದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಹಿಳೆಯು ಅಪಾರವಾದ ಆತ್ಮಸ್ಥೈರ್ಯವನ್ನು ಹೊಂದಿದ್ದಾಳೆ ಎಂದರು.ಪ್ರತಿ ಮಹಿಳೆಯು ಶಿಕ್ಷಣವನ್ನು ಹೊಂದಿದರೆ ಅದು ಕೇವಲ...
ಲೇಖನ
ಪುಸ್ತಕ ಪರಿಚಯ: ಮಂಜು ಮುಸುಕಿದ ಹಾದಿ (ಕಾದಂಬರಿ)
ಪುಸ್ತಕದ ಹೆಸರು : ಮಂಜು ಮುಸುಕಿದ ಹಾದಿ ( ಕಾದಂಬರಿ )
ಲೇಖಕರು : ವಿದ್ಯಾ ರೆಡ್ಡಿ
ಪ್ರಕಾಶಕರು : ಬಿಂದು ಲಿಲತ ಕಲೆ ಹಾಗೂ ಜಾನಪದ ಅಧ್ಯಯನ ಕೇಂದ್ರ, ಗೋಕಾಕ
ದ್ವಿತೀಯ ಮುದ್ರಣ : ೨೦೨೧
ಪುಟಗಳು : ೧೨೨
ಬೆಲೆ : ೧೩೦/-ಮಂಜು ಮುಸುಕಿದ ಹಾದಿ ಕಾದಂಬರಿ ಆಜೂರ ಪ್ರಶಸ್ತಿ” ಪಡೆದ ಕೃತಿ ಆಗಿದೆ ಹಾಗೂ ವಿದ್ಯಾ ರೆಡ್ಡಿಯವರು...
ಕವನ
ಕವನ
ಕವನ
ಕರುಣೆ ತೋರು ತಂದೆ
ಕರುಣೆ ತೋರು ತಂದೆ
ನಾ ನಿನ್ನ ಮಗಳಾಗಿ ಹುಟ್ಟಿ ಬಂದೆ
ಚೊಚ್ಚಲ ಹೆರಿಗೆಯಲ್ಲಿ ಹೆಣ್ಣಾಗಿ ಹುಟ್ಟಿ ಬಂದೆ ನನ್ನನ್ನು ಕೊಲ್ಲಲು ಮುಂದಾಗದಿರು ತಂದೆ
ನಿನ್ನ ಮಗಳಾಗಿ ಹುಟ್ಟಿ
ನಿನ್ನ ಹೆಸರಿಗೆ ಕೀರ್ತಿ ತರುವೆ ತಂದೆ ನನಗಾಗಿ ಹಿಂಜರಿಯದಿರು ಎಂದೆ
ನಾ ಹುಟ್ಟಿದ ಆ ದಿನ ಸಿಹಿ ಹಂಚಿ ಸಂಭ್ರಮಿಸಿದೆ
ನಾ ಹುಟ್ಟಿದ ಖುಷಿಯಲ್ಲಿ ಬಂಧುಗಳಿಗೆ ಹೆಣ್ಣಾಯಿತೆಂದು ಹೇಳಿಕೊಂಡೆ
ನೀ ಹೆಣ್ಣು ಮಗುವ...
ಲೇಖನ
ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು ಇರುತ್ತಾರೆ
ಇಂದು ಮಾರ್ಚ್ 8 ಎಂದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಮತ್ತು ಅವರ ಸಾಧನೆಗಳನ್ನು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಸಂಭ್ರಮದ ಸುದಿನ.
ಆಧುನಿಕವಾದ ಭಾರತವು ಪುರುಷ ಪ್ರಧಾನವಾದ ರಾಷ್ಟ್ರವಾಗಿ ಇದ್ದಾಗ ಮಹಾತ್ಮಗಾಂಧಿಯವರ ಒಂದು ಒಂದು ನುಡಿಯು ಹೀಗಿತ್ತು 'ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯವಾಗಿ ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತೆ' ಎಂದು...
ಸುದ್ದಿಗಳು
ಮಹಿಳೆಯ ಕೊಡುಗೆಯನ್ನು ಒಪ್ಪಿಕೊಳ್ಳಬೇಕು : ಜಯಶ್ರೀ ಅಬ್ಬಿಗೇರಿ
ಖಾನಾಪುರ: ರೈತ ಮಹಿಳೆಯ ಬಗ್ಗೆ ಚಿಂತನೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಹಾಗೆ ನೋಡಿದರೆ ಕೃಷಿ ಕ್ಷೇತ್ರ ಮಹಿಳೆಯ ಸುತ್ತಲೂ ಗಿರಕಿ ಹೊಡೆಯುತ್ತದೆ. ಮಾರುಕಟ್ಟೆ ವ್ಯವಸ್ಥೆ, ಬಿತ್ತನೆ,ಬೀಜ,ರಸಗೊಬ್ಬರ ಬಿಟ್ಟು ಇನ್ನುಳಿದ ಎಲ್ಲ ಕಾರ್ಯಗಳಲ್ಲೂ ಆಕೆಯದ್ದೇ ಮೇಲುಗೈ. ಜ್ಞಾನ ವಿಜ್ಞಾನ ತಂತ್ರಜಾನದಲ್ಲಿ ಜಗತ್ತು ಎಷ್ಟೇ ಸಾಧನೆ ಸಾಧಿಸಿದರೂ, ಇಡೀ ಜಗವೇ ನಮ್ಮ ತೋರುಬೆರಳಿನಲ್ಲಿದ್ದರೂ, ಬೇಕಾಗಿರುವ ಮಾಹಿತಿಯೆಲ್ಲ...
ಲೇಖನ
ದೀಪಧಾರಿಣಿ – ನೂರು ವಸಂತಗಳ ಕಂಡ ಮೊಡೆಲ್ ಕಥೆ
ಹಳದಣಕರ ಗೀತಾ.
ಜಗತ್ತಿನ ಜಲತರಂಗ ಸವೋ೯ತ್ಕಷ್ಟ ಮೂರು ಚಿತ್ರಗಳಲ್ಲಿ ಈ ಒಂದು ಚಿತ್ರವೂ ಹೆಮ್ಮೆಯ ಸ್ಥಾನ ಪಡೆದಿದೆ. ರಾಜಾ ರವಿವರ್ಮ
ಈ ಚಿತ್ರದಲ್ಲಿನ ದೀಪಧಾರಿಣಿ ಹುಡುಗಿ ಗೀತಾ ತಾಯಿ ಪುಣೇಕರ. ಇವರು ನೂರನೇ ವಷ೯ಕ್ಕೆ ಪದಾಪ೯ಣೆ ಮಾಡಿದ್ದಾರೆ. ಕೊಲ್ಹಾಪುರ ದಲ್ಲಿ ವಾಸಿಸುವ ನೂರನೇ ವಷ೯ದ ಗೀತಾ ತಾಯಿಯ ಕಥೆ ಇದು.ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ
"ಗ್ಲೋ ಅಪ್ ಹೋಪ್" ಎಂಬ...
ಸುದ್ದಿಗಳು
ಸಂಜಯ ಖೇಣಿ ವಾಪ್ಸಿ ; ಬಿಜೆಪಿಯಲ್ಲಿ ಭಿನ್ನಮತ ?
ಬೀದರ - ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಕಾಂಗ್ರೆಸ್ ಮತಗಳನ್ನು ಸೆಳೆಯಲು ಖೇಣಿ ಮನೆತನದ ನಾಯಕ ಸಂಜಯ ಖೇಣಿಯವರನ್ನು ಬಿಜೆಪಿಗೆ ಕರೆತಂದಿದ್ದರಿಂದ ಪಕ್ಷದಲ್ಲಿಯೇ ಭಿನ್ನಮತ ಭುಗಿಲೇಳಲು ಕಾರಣವಾಗಿದೆಯೆನ್ನಲಾಗಿದೆ.ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಾ.ಶೈಲೇಂದ್ರ ಬೆಲ್ಲದಾಳೆ ಎರಡು ಸಲವೂ ಸೋತಿದ್ದರಿಂದ ಖೇಣಿಯವರನ್ನು ಕ್ಷೇತ್ರಕ್ಕೆ ತಂದಿದ್ದು ಬೆಲ್ಲದಾಳೆಯವರಲ್ಲಿ ನಡುಕ ಹಾಗೂ ಅಸಮಾಧಾನ ಹುಟ್ಟಿಸಿದೆ.ಇತ್ತ ಜಿಲ್ಲೆಯಲ್ಲಿ ಬಸವಕಲ್ಯಾಣ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



