Times of ಕರ್ನಾಟಕ

ಪುಸ್ತಕ ಪರಿಚಯ

ಪುಸ್ತಕದ ಹೆಸರು : ಸಂದೇಶಗಳು.(ಮಹಾತ್ಮರ ಅಣಿ ಮುತ್ತುಗಳು) ಲೇಖಕರು : ಶ್ರೀ.ಆರ್.ಎಸ್.ಪಾಟೀಲ (ಸಂಗ್ರಹ) ಪುಟಗಳು : ೩೩೨ ಬೆಲೆ: ೩೦೦ ಪ್ರಕಾಶಕರು: ಎಲ್.ಎಸ್.ಎನ್.ಪಬ್ಲಿಕೇಷನ್ - ಬೆಂಗಳೂರು.ಪ್ರಿಯ ಓದುಗರೇ, ನೀವು ಕತೆ ಕಾದಂಬರಿ ನಾಟಕ ಆತ್ಮ ಚರಿತ್ರೆಯ ಪುಸ್ತಕಗಳನ್ನು ಓದಿರಬಹುದು.ಆದರೆ ನಾನು ತಮಗೆ ಇವೆಲ್ಲವುಗಳಕ್ಕಿಂತ ಭಿನ್ನವಾದ ಅದೇ ತೂಕದ ಒಂದು ಹೊಸ ಬಗೆಯ ಪುಸ್ತಕವನ್ನು ಪರಿಚಯಿಸುತ್ತಿದ್ದೇನೆ. ಲೇಖಕರು ಅಥವಾ ಸಂಗ್ರಹಕಾರರು ಶ್ರೀ...

100+ Good Morning Quotes in Kannada With Images

The morning greeting is not only a formality but also a feeling of concern for you… Keep the relationship alive and the memories too…!If you have a Great Morning, then the whole day will be spent happily. On the...

25+ Middle Class Family Quotes in Kannada 2021

Middle Class Family Quotes in Kannada: Middle-Class people belong to that class of people that comes under the Upper Class and above the Lower Class. These classes were divided on the basis of Income and Social Status. The term Middle-Class...

ಪಶುವಿನ ಬ್ಯಾಕಲ್ಲಿ ಕಣ್ಣುಗಳು !

ದನಗಳನ್ನು ಬೇಟೆಯಾಡಲು ಬೆನ್ನಟ್ಟಿದ ಹುಲಿ ಅಥವಾ ಚಿರತೆಗೆ ತನ್ನನ್ನು ಯಾರೋ ನೋಡುತ್ತಿದ್ದಾರೆ ಎಂದ ತಕ್ಷಣ ಬೇಟೆಯಿಂದಲೇ ಹಿಂಜರಿಯಬಹುದು !ಈ ಚಿತ್ರ ನೋಡಿ. ಪಶುವಿನ ಹಿಂಬದಿಯಲ್ಲಿ ಎರಡು ಕಣ್ಣುಗಳು ! ಬೊಟ್ಸ್ ವಾನಾದ ದನ ಕಾಯುವವರು ತಮ್ಮ ದನಗಳನ್ನು ಹುಲಿ ಅಥವಾ ಚಿರತೆಯಿಂದ ಬೇಟೆಯಾಗುವುದನ್ನು ತಪ್ಪಿಸಲು ದನದ ಹಿಂದಿಯಲ್ಲಿ ಎರಡು ದೊಡ್ಡ ಕಣ್ಣುಗಳ ಚಿತ್ರಗಳನ್ನು ಬರೆಯುತ್ತಾರೆ. ನಾಲ್ಕು...

ಬೆಳಗಾವಿಯಿಂದ ರೈಲ್ವೇ ಸೌಲಭ್ಯಕ್ಕಾಗಿ ಈರಣ್ಣ ಕಡಾಡಿಯವರಿಂದ ಮನವಿ

ಮೂಡಲಗಿ: ಕುಂದಾನಗರಿ ಬೆಳಗಾವಿ ಜಿಲ್ಲೆ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸಾರ್ವಜನಿಕರ ಅನುಕೂಲಕ್ಕಾಗಿ ಗೋವಾ-ಮಂಗಳೂರ ಮತ್ತು ಮೈಸೂರು ಈ ಮೂರು ನಗರಗಳಿಗೆ ರೈಲು ಓಡಾಟ ಶೀಘ್ರ ಆರಂಭಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ ಗೊಯಲ್ ಅವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.ಮಂಗಳವಾರ (ಫೆ.2) ದಂದು ಕೇಂದ್ರ...

50+ Nelson Mandela Quotes in Kannada

Nelson Mandela Quotes in Kannada: Nelson Mandela is one of history's most inspirational figures. Mandela's full name is Nelson Rolihlahla Mandela. He was born on 18 July 1918. He was a South African anti-apartheid revolutionary leader and also served as President...

ವೇಣು ಜಾಲಿಬೆಂಚಿ ಗಜಲ್ ಗಳು

ಗಜಲ್- ೧ ಹೂವಿನ‌‌ ಮಳೆಗರೆಯೆಂದು ಹೇಗೆ ಗೋಗರೆಯಲಿ ರಕ್ತದ ಹೊಳೆ ಹರಿಯುವಾಗ ಕಣ್ಣೀರ ಕೋಡಿ ಬೇಡವೆಂದು ಹೇಗೆ ಮೊರೆಯಿಡಲಿ ಅಶ್ರುವಾಯು ಸಿಡಿಸುತಿರುವಾಗ ಅನ್ನ ಮತ್ತು ಮಣ್ಣು ಎರಡೂ ಬೇರೆ ಬೇರೆಯಲ್ಲ ಅನ್ನ ತಿನ್ನುವವರಿಗೆ ಇದು ಗೊತ್ತು ಅನ್ನದ ಹೆಸರಲಿ ಅನ್ನದಾತನ ಭಯೋತ್ಪಾದಕನೆಂದು ಹೇಗೆ ಕರೆಯಲಿ ಮಣ್ಣು ಮುಕ್ಕಿಸುತಿರುವಾಗ ಒಪ್ಪತ್ತು ಗಂಜಿಗೆ ಇನ್ನೂ ತಿಪ್ಪಲು ತಪ್ಪಿಲ್ಲ ದೊರೆ ಕಾಳುಸಂತೆ ಬೀದಿಯ ಪಯಣ ನಕಲಿ ಗೊಬ್ಬರವ...

ವಾಮಿಕಾ: ಮಗಳಿಗೆ ನಾಮಕರಣ ಮಾಡಿದ ವಿರುಷ್ಕಾ ದಂಪತಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನವರಿ 11 ರಂದು ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು. ಇದೀಗ, ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಗಳ ಹೆಸರು ಬಹಿರಂಗವಾಗಿದೆ.ಅನುಷ್ಕಾ ಮತ್ತು ಕೊಹ್ಲಿ ದಂಪತಿಗೆ ಹೆಣ್ಣು ಮಗು ಆಯ್ತು ಎಂಬ ವಿಚಾರ ಹೊರಬೀಳುತ್ತಿದ್ದಂತೆ...

ದುಬೈನಲ್ಲಿ ಕಿಚ್ಚನ ಅಬ್ಬರ!!

ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಅದರ ಜೊತೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಗಿದೆ.ಸ್ಯಾಂಡಲ್‌ವುಡ್ ಬಾದ್‌ಶಾ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾದಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಮಾಡಲಾಗಿದೆ. ಸುದೀಪ್...

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ‘ವಿವೇಕಶ್ರೀ’ ಪ್ರಶಸ್ತಿ ಪ್ರದಾನ

ಬೆಂಗಳೂರಿನ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವೇಕ ಚೇತನ ಮಾಸಪತ್ರಿಕೆ ಸಹಯೋಗದಲ್ಲಿ ಗೋವಿಂದರಾಜನಗರದ ಯೋಗಾನಂದ ಪ್ರಾರ್ಥನಾ ಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ , ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಪ್ರತಿಭೋತ್ಸವ ಸಮಾರಂಭ ಆಯೋಜಿಸಿತ್ತು.ಸ್ಥಳೀಯ ಮುಖಂಡ , ಯುವಜನ ಸೇವಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಎನ್.ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತ್ರಿವಿಧ ದಾಸೋಹಿ ಸಿದ್ಧಗಂಗೆಯ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group