Times of ಕರ್ನಾಟಕ

ಹೊಸವರ್ಷದ ಕವನಗಳು

ಕರೋನಾ ವರ್ಷ 2020 ಎರಡು ಸಾವಿರ ಇಪ್ಪತ್ತು ಕರೋನಾ ಮಾರಿ ನುಂಗಿತ್ತು ವರ್ಷ ಪೂರ ಮರೆಯದಂಗ ಮರಳಿ ನೋಡುವಂತಾಯಿತು. ಅತಿ ಬುದ್ಧಿವಂತಿಕೆ ಪ್ರಮಾದಿಂದ ಹೊಸ ವೈರಸ್ಸೇ ಉದಯಿಸಿತು ಎಂದೂ ಕಂಡು ಕೇಳರಿಯದ ಹೊಸ ಇತಿಹಾಸವೇ ಸೃಷ್ಟಿಸಿತು. ಕರೋನಾ ಹೊಸ ಅಲೆಗೆ ಜಗದ ಉಸಿರೇ ನಿಂತಿತು ಚಿಕಿತ್ಸೆ ಇಲ್ಲದ ಮಹಾ ಮಾರಿಗೆ ವೈದ್ಯ ವಿಜ್ಞಾನ ಕೈ ಕಟ್ಟಿ ಕುಳಿತಿತ್ತು. ಕಾಣದ ವೈರಸ್ ಗೆ ಬಳಲಿ ವಿಶ್ವವೇ ತಲ್ಲಣಿಸಿತ್ತು ದೇಶದ ಬಾಗಿಲಿಗೆ ಹಾಕಿ ಬೇಲಿ ಒಳಗೇ ಒಣ ಜೀವನ ಸಾಗಿತ್ತು. ದುಡಿಯುವ...

ಹೊಸ ವರ್ಷಾಚರಣೆ ಸ್ವಚ್ಛವಾಗಿದ್ದರೆ ಉತ್ತಮ

ಹೊಸವರ್ಷದ ಆಚರಣೆಯಲ್ಲಿಯೇ ನಮ್ಮಲ್ಲಿ ಗೊಂದಲ ಇದೆ. ಇದು ನಮ್ಮದು ಅದು ಪರರದ್ದು. ಹಾಗಾದರೆ ನಮ್ಮ ಶಿಕ್ಷಣದಲ್ಲಿ ಯಾಕಿಲ್ಲ?ಕೊರೊನ ದಿಂದ ನಿಂತ ಶಿಕ್ಷಣವನ್ನು ಆಂಗ್ಲರ ವರ್ಷಾಚರಣೆ ದಿನ ಪ್ರಾರಂಭಿಸುತ್ತಿರುವ ಸರ್ಕಾರಯಾವ ದಿಕ್ಕಿಗೆ ಹೋಗುತ್ತಿದೆ? ಶಿಕ್ಷಣವೆ ಪರರ ವಶದಲ್ಲಿದ್ದರೂ ಅದನ್ನು ನಮ್ಮದೆಂದು ಒಳಗೆಳೆದುಕೊಂಡು ಇಷ್ಟು ವರ್ಷ ಮುಂದೆ ಬಂದವರಿಗೆ ವರ್ಷಾಚರಣೆ ಮಾಡೋದರಿಂದ ಏನಾಗುತ್ತದೆ? ಎಂಬಪ್ರಶ್ನೆಗೆ ಉತ್ತರ ಕೊಡಲಾಗುವುದಿಲ್ಲ.ಆಚರಣೆಗಳಿಂದ ನಮ್ಮ...

ಎಲ್ಲ 33 ಗ್ರಾಮ ಪಂಚಾಯತಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮುನ್ನಡೆಯಲ್ಲಿ; ಮತದಾರರನ್ನು ಅಭಿನಂದಿಸಿದ ಜಾರಕಿಹೊಳಿ

ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ...

ನೀವು ಹೇಳುವ ಹಿಂದುವಿನ ಯಾವ ಲಕ್ಷಣಗಳೂ ನನ್ನಲ್ಲಿಲ್ಲ..

ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ?ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ?...

“ಯುಗದ ಕವಿ ಜಗದ ಕವಿ”

“ಯುಗದ ಕವಿ ಜಗದ ಕವಿ” ಕುವೆಂಪು ಎಂಬುವುದು ಒಂದು ಹೆಸರಲ್ಲ ಅದು ಒಂದು ಶಕ್ತಿ, ಮಹಾಚೈತನ್ಯ. ಕುವೆಂಪು ಯುಗಪ್ರವರ್ತಕ ಕವಿ. ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆ. ಅವರ ಹೆಸರು ಕೇಳಿದರೆ ಮೈ ಪುಳಕಗೊಳ್ಳುತ್ತದೆ. ಬಾರಿಸು ಕನ್ನಡ ಡಿಂ ಡಿಂ ವಾ ಎಂದು ಹೇಳಿ ಕನ್ನಡಿಗರನ್ನು ಎಚ್ಚರಿಸಿದ ಕವಿ. ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಸಮಾಜ...

ರಾಷ್ಟ್ರಕವಿ ಕುವೆಂಪು ಜನ್ಮದಿನ ವಿಶೇಷ ಕವನಗಳು

ರಸಋಷಿ ಕುವೆಂಪು ನೂರು ಮತದ ಹೊಟ್ಟು ಗಾಳಿಗೆ ತೂರಿ ಮನುಜಮತಕೆ ದಾರಿ ತೋರಿ ಎಲ್ಲ ಕುಬ್ಜತೆ ಯ ಎಲ್ಲೆಯನು ಮೀರಿ ಬೆಳೆದ ಚೇತನ ನೀವಾದಿರಿ. ಕಾಡ ಹಾಡಿಗೆ ಕೊರಳಾದ ಧೀಮಂತ ಕಾವ್ಯ ನವರಸ ಧ್ವನಿಯ ಭಾವಾತೀತ ಸುಮ್ಮನಿರೆ ಸಲ್ಲುವಿರಿ ಎದೆಯಾಳದಿ ಮಾತನಾಡಲು ಜ್ಯೋತಿರ್ಲಿಂಗ ಸಮಾನರು ರಸಋಷಿ ಕುವೆಂಪು ಬರೆದ ಪದ ಪದಗಳೆಲ್ಲ ನಿಜಸ್ವರೂಪ ಬೆಳಕೆ ಅಕ್ಷರಗಳಾಗಿ ಭುವಿಗೆ ಬಂದು ಮಂಗಲವೆ ಮೈದಾಳಿ ಮೂಡಿಹುದು ಹೊರಗೆಲ್ಲ ತುಂಬಿ ತುಳುಕುವದು ಕಾಂತಿ ಒಳಗೆ ಎದೆಯೊಳಗೆ ಮೇರೆ ಮೀರಿದ ಶಾಂತಿ. ಪುರೋಹಿತಶಾಹಿಯ ಬಣ ಗರ್ವ ಮೆಟ್ಟಿ ಶ್ರೀಸಾಮಾನ್ಯನಿಗೆ ಭಗವತ್ಪಥ ಕಟ್ಟಿ ತ್ರೇತಾಯುಗದ ಕುಬ್ಜೆ ಮಂಥರೆ ಇರಲಿ ಕಲಿಯುಗದ ಮಲ ಎತ್ತುವ ಜಲಗಾರನಿರಲಿ ಲೋಕದ ಪಾಲಿಗೆ ಯಾರಿಹರು ತ್ಯಾಜ್ಯ ನಿಮ್ಮ ಕರ...

ಕುವೆಂಪು ಅವರ ಕನ್ನಡ ಪ್ರೀತಿ ಮತ್ತು ವೈಚಾರಿಕತೆ

Also Read: Kuvempu Information in Kannada- ಕುವೆಂಪುಕಾಲದ ಬದಲಾವಣೆಯೊಂದಿಗೆ ಮನುಷ್ಯನಿಂದ ಆಲೋಚನೆಗಳನ್ನು ಕೂಡ ಬದಲಾವಣೆಗಳು ಸೃಷ್ಠಿಸುತ್ತವೆ. ಪ್ರತಿಯೊಂದು ಆಲೋಚನೆಗಳು ಸಂಭವಿಸುವ ಹೊಸ ಹೊಸ ಪ್ರಭಾವಗಳು ಮನುಷ್ಯನ ಮೇಲೆ ತನ್ನ ಅಗಾಧ ಪ್ರಭಾವ ಬಿರುತ್ತವೆ.ಇದರ ನಡುವೆಯು ಮಾನವೀಯತೆಗೆ ಹಾಯಿಸುವ ವೈಚಾರಿಕ ಪ್ರಜ್ಞೆಯನ್ನ ಹರಿತಗೊಳಿಸಿಕೊಳ್ಲಲು ಕತ್ತಲನ್ನ ಬೆಳಕಿನತ್ತ ಕೊಂಡೊಯ್ಯುವ ಸಾಧಕರು ಸದಾ ಹುಟ್ಟುತ್ತಲೆ,ಬೆಳಗುತ್ತಲೆ ಇರುತ್ತಾರೆ. ಇಂತಹ...

ಕವನ: ಅಂಗವಿಕಲರು

ಅಂಗವಿಕಲರು ಅಂಗವಿಕಲರು ನಾವು ಅಂಗವಿಕಲರು ಕಣ್ಣು ಕಾಣದೆ ಕಿವಿ ಕೇಳದೆ ಬಾಯಿ ಮಾತನಾಡಲು ಬಾರದೆ ಕೈ ಕಾಲು ಇಲ್ಲದಿರುವ ಸ್ವಾದಿನ ಕಳೆದುಕೊಂಡಿರುವ ಅಂಗವಿಕಲರು ನಾವು ಅಂಗವಿಕಲರು ಕಣ್ಣು ಇಲ್ಲದೆ ಕೊಟ್ಟಿದ್ದನ್ನು ತಿಂದು ಜಗತ್ತನ್ನು ಕಾಣದೆ ಯಾರೊಬ್ಬರನ್ನು ನೋಡದೆ ಬದುಕು ಸಾಗಿಸುವವರು ನಾವು ಅಂಗವಿಕಲರುಕಿವಿ ಕೇಳ ಕೇಳದೆ ಮಾತನಾಡಲು ಬಾರದೆ ಸುಮ್ಮನೆ ಹುಚ್ಚರು ಎನಿಸಿಕೊಂಡು ತಿರುಗಾಡುವವರು ನಿಜವಾಗಿಯೂ ನಾವು...

ವಿಹಿಂಪ, ಭಜರಂಗ ದಳ ಕಾರ್ಯ ಶ್ಲಾಘನೀಯ- ಈರಣ್ಣ ಕಡಾಡಿ

ಮೂಡಲಗಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 27...

ಕವನಗಳು

ನೀರೆ ನೀನಾರೆ ? ಹಸಿರೆಲೆಯ ಮೇಲೆ ಮುತ್ತುಗಳ ಮಾಲೆ ಏಳ್ಬಣ್ಣ ಬಾಲೆ ನೀರೆ ನೀನಾರೆ ? ಜುಳುಜುಳನೆ ಹರಿವ ಫಳಫಳನೆ ಹೊಳೆವ ಸುಳಿನಾಭಿಯಿರುವ ನೀರೆ ನೀನಾರೆ ? ಮಿಂಚುಗಣ್ಣವಳೆ ಗುಡುಗುದನಿಯಳೆ ಮುತ್ತುಸುರಿಸುವಳೆ ನೀರೆ ನೀನಾರೆ ? ತೆರೆಕರಗಳವಳೆ ಭೋರ್ಗರೆಯುವವಳೆ ನೊರೆವಸನಧರಳೆ ನೀರೆ ನೀನಾರೆ ? ಬಿಳಿವಸ್ತ್ರಧರಳೆ ಮೀನ್ಗಂಗಳವಳೆ ಅಲೆಹಸ್ತದವಳೆ ನೀರೆ ನೀನಾರೆ ? ಎನ್.ಶರಣಪ್ಪ ಮೆಟ್ರಿಬನ್ನಿ ನಾವು ಸನ್ಮಾನಿಸುತ್ತೇವೆ ನಮ್ಮನ್ನು ಯಾರು ಗುರ್ತಿಸುತ್ತಿಲ್ಲವೆಂದೇಕೆ ಚಿಂತಿಸುತ್ತೀರಿ ಬನ್ನಿ ನಾವು ಸನ್ಮಾನಿಸುತ್ತೇವೆ ಒಂದೆರಡು ಕವನ ಗೀಚಿದರೆ ಸಾಕು ಒಂದೆರಡು ಚಿತ್ರ ಬಿಡಿಸಿದರೆ ಸಾಕು ಒಂದೆರಡು ಹಾಡು ಹಾಡಿದರೆ ಸಾಕು ಒಂಚೂರು ಸಮಾಜಸೇವೆ ಮಾಡಿದರೆ ಸಾಕು ನಿಮ್ಮ ಸಿದ್ಧಿಸಾಧನೆಗಳನ್ನು ನಾವು ಗಣಿಸದೆ ಬನ್ನಿ ನಾವು ಸನ್ಮಾನಿಸುತ್ತೇವೆ ನೂರು ರೂಪಾಯಿ ಶಾಲು ಹೊದಿಸಿ ನೂರು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group