Times of ಕರ್ನಾಟಕ

ದಾದರ ಎಕ್ಸ್ ಪ್ರೆಸ್ ಗೋಕಾಕದಲ್ಲಿ ನಿಲುಗಡೆ

ಗೋಕಾಕ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈಲು ಪ್ರಯಾಣಿಕರ ಬೇಡಿಕೆಯ ಆಧಾರದ ಮೇಲೆ ಹುಬ್ಬಳ್ಳಿ - ದಾದರ್‌ ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲಿಗೆ (17317/17318) ಗೋಕಾಕ್‌ ರೋಡ್‌ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಆದೇಶಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ನನ್ನ ಮನವಿ ಮೇರೆಗೆ ಗೋಕಾಕ್‌ ರೋಡ್‌ ರೈಲ್ವೆ ನಿಲ್ದಾಣಕ್ಕೆ ನಿಲುಗಡೆ ಕಲ್ಪಿಸಿದ ಕೇಂದ್ರ...

ಲೇಖನ : ಒತ್ತಡದ ಬದುಕಿಗೆ ನೆಮ್ಮದಿಯ ಔಷಧಿ

ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಹಿಂದಿನ ಹಿರಿಯರು ಪಡುತ್ತಿದ್ದ ಶ್ರಮಜೀವನ ಈಗಿಲ್ಲ. ಆದರೂ ವರ್ಗ ವಯಸ್ಸು ಲಿಂಗಭೇದವನ್ನು ಲೆಕ್ಕಿಸದೇ ದಿನದಿಂದ ದಿನೇ ಒತ್ತಡ ಹೆಚ್ಚುತ್ತಲೇ ಇದೆ. ಶಾಂತವಿರಬೇಕೆನ್ನುವ ಮನಸ್ಸುಗಳು ಸಹ ಗದ್ದಲ ಗೋಜಲಿನಲ್ಲೇ ದಿನಗಳನ್ನು ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಏನೂ ಕೆಲಸ ಮಾಡದಿದ್ದರೂ ದಣಿವು ಕಾಡುತ್ತದೆ.ಅಂತಹ ದೇಹಕ್ಕೆ ಒಂದೇ ಒಂದು ಸಣ್ಣ ದನಿ ಕೇಳಿದರೂ...

ಜನಜಾಗೃತಿ ಮೂಡಿಸಿದ ಶರಣ ಅಂಬಿಗರ ಚೌಡಯ್ಯನವರು – ಅಶೋಕ ಮನಗೂಳಿ

ಸಿಂದಗಿ: ಮನುಷ್ಯನ ಹುಟ್ಟು ಸಾವುಗಳ ಮಧ್ಯೆ ಉಸಿರು ಹೋದರು ಹೆಸರು ಉಳಿಯುವ ಕಾರ್ಯ ಮಾಡಿದಂಥವರು ೧೨ನೇ ಶತಮಾನದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಕೂಡಾ ಒಬ್ಬ ವಚನಕಾರರು. ಎಲ್ಲರ ಜಯಂತಿಗಳು ಆಚರಣೆಗೆ ಬರುವುದಿಲ್ಲ ಸಾಧನೆಗಳ ಮೇಲೆ ಜಯಂತಿಗಳನ್ನು ಆಚರಿಸುತ್ತೇವೆ ಅಂತಹ ಶರಣರು ದೇಶವ್ಯಾಪಿ ಸುತ್ತಾಡಿ ವಚನಗಳ ಮೂಲಕ ಜನಜಾಗೃತಿ ಮಾಡಿದವರಲ್ಲಿ ದೊಡ್ಡ ಶರಣರು ಎಂದು...

ಮತದಾರ ಪಟ್ಟಿಗೆ ಮ್ಯಾಪಿಂಗ್‌ ಮಾಡಲು ಮತದಾರ ಜಾಗ್ರತಿ ಸಭೆ 

  ಸಿಂದಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರ ಪಟ್ಟಿಗೆ ಮ್ಯಾಪಿಂಗ್‌ ಮಾಡುವ ಕಾರ್ಯಕ್ರಮ ಗ್ರಾಮದಲ್ಲಿ ನಡೆಯುತ್ತಿದೆ ಎಂದು ಗ್ರಾಮ ಆಡಳಿತ ಅಧಿಕಾರಿ ಕುಮಾರಿ ಸರಸ್ವತಿ ಮೋರೆ ತಿಳಿಸಿದರು.   ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಗ್ರಾಮ ಪಂಚಾಯತ ಹಾಗೂ ತಾಲೂಕು ಆಡಳಿತ ಪರವಾಗಿ ಗ್ರಾಮದ...

ಕವನ ವಾಚನಗೋಷ್ಠಿ ಕಾಯ೯ಕ್ರಮ

ಬೆಳಗಾವಿ  - ಕನ್ನಡಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ,ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯ ಕವಿಗಳ ಸ್ವರಚಿತ ಕವನ ವಾಚನಗೋಷ್ಠಿ ಕನ್ನಡ ಭವನ ನೆಹರುನಗರ ಬೆಳಗಾವಿಯಲ್ಲಿ ದಿ. 17.01.2026.ರಂದು ಜರುಗಿತು.ಮುಖ್ಯ ಅತಿಥಿಗಳಾಗಿ ಡಾ.ಸರಸ್ವತಿ ಕಳಸದ ನಿವೃತ್ತ ಪ್ರಾಚಾಯ೯ರು ಧಾರವಾಡ ಇವರು ಆಗಮಿಸಿದ್ದರು ಪ್ರಚಲಿತ ಕವನಗಳನ್ನು ಬರೆದು ಪ್ರಸ್ತುತ ಪಡಿಸಿದ್ದಕ್ಕಾಗಿ ಮೆಚ್ಚುಗೆ...

ಚೇತನ ಕೋಟಗಿಯವರಿಗೆ ವಿದ್ಯಾ ಭೂಷಣ ಪ್ರಶಸ್ತಿ

ಸಾಹಿತ್ಯ, ಭಾಷೆ, ನೆಲ, ಜಲ, ಸಂಸ್ಕೃತಿ, ಶಿಕ್ಷಣ, ಸಂಗೀತ ಮತ್ತು ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆ, ಸಾಧನೆ ಹಾಗೂ ಜ್ಞಾನ ದಾಸೋಹವನ್ನು ಪರಿಗಣಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿಯ ''ಕವಿತ್ತ ಕರ್ಮಮಣಿ ಫೌಂಡೇಶನ್'' ನೀಡಲಾಗುವ ಪ್ರತಿಷ್ಠಿತ ವಿದ್ಯಾ ವಿಭೂಷಣ ಪ್ರಶಸ್ತಿ ಗೌರವಕ್ಕೆ ಮುಂಜಾನೆ ಬೆಳಕು ಪತ್ರಿಕೆಯ ವರದಿಗಾರ ಚೇತನ...

ಅ. ಭಾ. ವೀರಶೈವ ಲಿಂಗಾಯತ ಮಹಾಸಭೆಯ ನೂತನ ರಾಷ್ಟ್ರೀಯ ಅಧ್ಯಕ್ಷ ಖಂಡ್ರೆಗೆ ಮೋಹನ ಪಾಟೀಲರಿಂದ ಗೌರವ

ಬೈಲಹೊಂಗಲ- ಕರ್ನಾಟಕ ಸರ್ಕಾರದ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಸಚಿವರಾದ ಈಶ್ವರ ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಬೆಳಗಾವಿಯ ಸುವರ್ಣ...

೪೪೦ ಜಂಗಮರ ಶಿರಚ್ಛೇದನಕ್ಕೆ ವೀರಶೈವ ಜೋಡಣೆ ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ

ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ, ತನುವನಲ್ಲಾಡಿಸಿ ನೋಡುವೆ ನೀನು/ ಮನವನಲ್ಲಾಡಿಸಿ ನೋಡುವೆ ನೀನು? ಧನವನಲ್ಲಾಡಿಸಿ ನೋಡುವೆ ನೀನು? ಇವೆಲ್ಲಕಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವ / (ಸಮಗ್ರ ವಚನ ಸಂಪುಟ-೨೦೧೬)ಕ್ರಿ.ಶ. ೧೬೭೩ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ ೧೪ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ, ತನ್ನ ೨೮ನೆ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದನು. ತನ್ನ ಬಾಲ್ಯ ಸ್ನೇಹಿತನಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ...

ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ

ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್...

ಎರಡು ಕವನಗಳು : ಶ್ರೀಮತಿ ಶಾಮಲಾ ಪಾಟೀಲ

ಹಬ್ಬ ಹಬ್ಬ ಮಕ್ಕಳ ಹಬ್ಬಕಲಿಕಾ ಹಬ್ಬ ಮಕ್ಕಳ ಹಬ್ಬ ಆಡಿ ನಲಿವ ಹಬ್ಬ ನೋಡಿ ಕಲಿವ ಹಬ್ಬ ಮಾಡಿ ತಿಳಿವ ಹಬ್ಬಮಕ್ಕಳ ನಗುವಿನ ಹಬ್ಬ . ಸುಂದರ ಹಬ್ಬ ಕನ್ನಡ ಹಬ್ಬ ಚೆಲುವಿನ ಹಬ್ಬ ಒಗ್ಗಟ್ಟಿನ ಹಬ್ಬ ಗೆಳೆಯರ ಸುಂದರ ನಂದನ ಹಬ್ಬ..!ಕಲಿಕೆಗೆ ಚೇತನ ಕೊಡುವ ಹಬ್ಬ.ಮಕ್ಕಳ ಅಭಿವ್ಯಕ್ತಿಯ ಪ್ರೇರೇಪಿಸುವ ಹಬ್ಬ .ಮಕ್ಕಳ ಕಲೆಯ ಉತ್ತೇಜಿಸುವ ಹಬ್ಬ ಹರಟೆ,ಮೋಜು, ಕುಣಿತದ ಹಬ್ಬ...!ಮಕ್ಕಳ...

About Me

12189 POSTS
1 COMMENTS
- Advertisement -spot_img

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...
- Advertisement -spot_img
error: Content is protected !!
Join WhatsApp Group