Times of ಕರ್ನಾಟಕ

ಶಿಥಿಲಗೊಂಡ ಶಾಲೆಗೆ ಮೇಲ್ಛಾವಣಿ ; ಗ್ರಾಮಸ್ಥರ ಖಂಡನೆ

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಸರ್ಕಾರಿ ಶಾಲೆಗೆ ಸರ್ಕಾರದಿಂದ ಶಾಲಾ ಅಭಿವೃದ್ದಿಗೆ ಲಕ್ಷಾಂತರ ರೂಪಾಯಿ ಅನುದಾನ ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು 100 ವರ್ಷದ, ಶಿಥಿಲಗೊಂಡಿರುವ ಗೋಡೆಯ ಮೇಲೆ ಮೇಲ್ಚಾವಣಿ(ಸ್ಲ್ಯಾಬ್) ಹಾಕಲು ಅನುಮತಿ ನೀಡಿಕಾರ್ಯ ಪ್ರಾರಂಭಿಸಿದ್ದು ಖೇದಕರ ಸಂಗತಿ ಇದನ್ನು ಗಣಿಹಾರ ಗ್ರಾಮದ ಯುವಕರು ಖಂಡಿಸುತಿದ್ದಾರೆ.ಗಣಿಹಾರ ಗ್ರಾಮ ಪಂಚಾಯತ...

ರಾಜ್ಯೋತ್ಸವ ನಿಮಿತ್ತ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಿಂದಗಿ: ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ನ.12 ರಂದು ಸಾಯಂಕಾಲ 4 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಲರವ  ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಕನ್ನಡದ ಬಳಕೆಯಲ್ಲಿ ಪ್ರಾಶಸ್ತ್ಯ ಪಡೆದ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ, 21-22ನೇ...

ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳು ಅವಶ್ಯಕ- ಕಡಾಡಿ

ಮೂಡಲಗಿ: ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ. ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ ಎಂದು ಸಾಮಾಜಿಕ ಆರ್ಥಿಕ ಮತ್ತು ಕಲ್ಯಾಣ (ಸೇವಾ) ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ ಅವರು ಹೇಳಿದರು.ಶುಕ್ರವಾರ ನ.11 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಶ್ರೀ ಮಹಾಲಕ್ಷ್ಮೀ...

ಶಾಲಾ ಬಸ್ ಪಲ್ಟಿ ; ಒಂದು ಸಾವು

ಬನವಾಸಿ: ರಾಣಿಬೆನ್ನೂರಿನಿಂದ ಶಿರಸಿ ಕಡೆಗೆ ಪ್ರಯಾಣಿಸುತ್ತಿದ್ದ ಮಿನಿ ಶಾಲಾ ಬಸ್ ಪಲ್ಟಿಯಾಗಿ ಒಬ್ಬರು ಮೃತಪಟ್ಟು 12ಜನ ಗಾಯಗೊಂಡ ಘಟನೆ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 766(ಇ) ಕುಮಟಾ-ಹಾವೇರಿ ಮಾರ್ಗ ಮಧ್ಯೆ ಬುಗಡಿಕೊಪ್ಪ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ.ಅಪಘಾತವಾದ  ಬಸ್ ರಾಣಿಬೆನ್ನೂರಿನ ಸಿದ್ಧಾರೂಢ ನಗರದ ಪರಿಣಿತಿ...

ನವೆಂಬರ್ 14ರಿಂದ 19 ರವರೆಗೆ ನಾಣ್ಯಗಳ ಮೇಳ

ಚಾಮರಾಜನಗರ: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಥದ ಬೀದಿಯ ಶಾಖೆಯಲ್ಲಿ (ಶಾಖೆ ಕೋಡ್ 40062)ದಿನಾಂಕ 14-11-2022ರಿಂದ 19-11-2022 ರವರೆಗೆ ನಾಣ್ಯಗಳ ಮೇಳವನ್ನು ನಡೆಸಲಾಗುತ್ತದೆ‌ ಎಂದು ಶಾಖಾ ವ್ಯವಸ್ಥಾಪಕರಾದ ಸಕ್ಸೇನ ತಿಳಿಸಿದ್ದಾರೆ.5, 10 ಮತ್ತು 20 ರೂ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಮೊತ್ತಕ್ಕೆ ಬದಲಾಯಿಸಬಹುದು ರೂ.10 ಮತ್ತು ‌‌ 20ರ ನಾಣ್ಯಗಳೊಂದಿಗೆ (ಕನಿಷ್ಟ‌ ...

ಮಸ್ಕತ್ ನಲ್ಲಿ ವಿಶ್ವ ಕನ್ನಡ ಸಮ್ಮೇಳನ

ಮಸ್ಕತ್ ( ಓಮನ್)- ಸುಲ್ತಾನೇಟ್ ಆಫ್ ಓಮನ್ ದೇಶದ ರಾಜಧಾನಿ ಮಸ್ಕತ್ ನ ಅಲ್ ಫಲಾಝ್ ಸಭಾಂಗಣದಲ್ಲಿ ದಿ. ೧೮ ಹಾಗೂ ೧೯ ರಂದು ಇಲ್ಲಿನ ಕನ್ನಡ ಸಂಘದ ಸಹಯೋಗದೊಂದಿಗೆ ೧೬ ನೇಯ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ.ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ವಹಿಸಲಿದ್ದಾರೆ.ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಕನ್ನಡ ಮತ್ತು...

ಅಂತಾರಾಷ್ಟ್ರೀಯ ಕನ್ನಡ ‌‌ರಾಜ್ಯೋತ್ಸವ ಹಾಗೂ ಆತ್ಮ-ಪರಮಾತ್ಮ ಅನುಭೂತಿ ಶಿಬಿರಕ್ಕೆ ನಗರದ ೧೯ ಜನರ‌ ತಂಡ

ಚಾಮರಾಜನಗರ: ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ‌ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಅಬು‌ ಪರ್ವತ ರಾಜಸ್ಥಾನದಲ್ಲಿ ನವೆಂಬರ್ ೧೩ ರಿಂದ ೧೭ರವರೆಗೆ  ಕನ್ನಡ ರಾಜ್ಯೋತ್ಸವ ಹಾಗೂ ಆತ್ಮ ಪರಮಾತ್ಮ ಅನುಭೂತಿ ಶಿಬಿರಕ್ಕೆ ನಗರದ ೧೯ ಜನರ‌ ತಂಡಕ್ಕೆ ನಗರದಿಂದ ಬೀಳ್ಕೊಡಲಾಯಿತು.ಏಷ್ಯಾದಲ್ಲೇ ೨ ನೇ ಸ್ಥಾನದಲ್ಲಿರುವ ‌ ಮಧ್ಯೆ ಕಂಬವಿಲ್ಲದೆ‌ ನಿರ್ಮಾಣಗೊಂಡಿರುವ ಡೈಮಂಡ್ ಜೂಬಿಲಿ ಹಾಲ್ ನಲ್ಲಿ...

ನಗರೋತ್ಥಾನದಡಿ ಚರಂಡಿ ಕಾಮಗಾರಿಗೆ ಚಾಲನೆ

ಸಿಂದಗಿ: ಪಟ್ಟಣದ ಬಂದಾಳ ರಸ್ತೆಯಿಂದ ದಳವಾಯಿ ಅವರ ಮನೆಯವರೆಗೆ  ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ಸಿಸಿ ಚರಂಡಿ ಕಾಮಗಾರಿಗೆ ಶಾಸಕ ರಮೇಶ ಭೂಸನುರ ಹಾಗೂ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ  ಬಂದಾಳ...

ಇಂದಿನ ರಾಶಿ ಭವಿಷ್ಯ 🪷10-11-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 🌹ಮೇಷ ರಾಶಿ🌹ದೈಹಿಕ ಲಾಭಕ್ಕಾಗಿ, ವಿಶೇಷವಾಗಿ ಮಾನಸಿಕ ಶಕ್ತಿಯನ್ನು ಪಡೆಯಲು ಧ್ಯಾನ ಮತ್ತು ಯೋಗದ ಆಶ್ರಯವನ್ನು ತೆಗೆದುಕೊಳ್ಳಿ. ಇಂದು ನೀವು ನಿಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಂದ ಬೆಂಬಲ ಪಡೆದು ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುತ್ತೀರಿ. ನಿಮ್ಮ ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸಂಧಿಸುವ ಅವಕಾಶಗಳು ಇಂದು ಬಲವಾಗಿವೆ....

ರಾಂಪುರ ಗ್ರಾಮ ಪಂಚಾಯತಿಯಲ್ಲಿ ಜನ ಸಂಪರ್ಕ ಸಭೆ

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ  ಹಾಗೂ  ಗ್ರಾಮ ಪಂಚಾಯತ್ ರಾಂಪುರ  ಇವರ ಸಂಯುಕ್ತ ಆಶ್ರಯದಲ್ಲಿ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಯಿತು.ಮನ್‍ರೇಗ ಅನುಷ್ಠಾನ ಅಭಿಯಾನದ ಗುಂಪಿನ ಸದಸ್ಯರು ಹಾಗೂ ಸ್ವ ಸಹಾಯ ಸಂಘದ ಸದಸ್ಯರು  ತಮ್ಮ ಹಳ್ಳಿಯಲ್ಲಿ  ಇರುವಂತಹ ಕುಂದು ಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಚರಂಡಿ...

About Me

11758 POSTS
1 COMMENTS
- Advertisement -spot_img

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...
- Advertisement -spot_img
error: Content is protected !!
Join WhatsApp Group