Times of ಕರ್ನಾಟಕ

Radha Krishna Serial Today Episode In Kannada | Watch Now

Radha Krishna Serial Today Episode In Kannadaರಾಧಾ ಕೃಷ್ಣ ಎಂಬುದು ಕನ್ನಡ ಭಾಷೆಯ ಪೌರಾಣಿಕ ದೂರದರ್ಶನ ನಾಟಕ ಸರಣಿಯಾಗಿದ್ದು, ಇದು ಹಿಂದೂ ದೇವತೆಗಳಾದ ರಾಧಾ ಕೃಷ್ಣನ ಜೀವನವನ್ನು ಆಧರಿಸಿ 1 ಅಕ್ಟೋಬರ್ 2018 ರಂದು ಸ್ಟಾರ್ ಭಾರತ್‌ನಲ್ಲಿ ಪ್ರಾರಂಭವಾಯಿತು. ಇದನ್ನು ಸ್ವಸ್ತಿಕ್ ಪ್ರೊಡಕ್ಷನ್ಸ್ಗಾಗಿ ಸಿದ್ಧಾರ್ಥ್ ಕುಮಾರ್ ತಿವಾರಿ, ರಾಹುಲ್ ಕುಮಾರ್ ತಿವಾರಿ ಮತ್ತು...

ಅನಗತ್ಯ ಆಲೋಚನೆಗಳನ್ನು ತೊಡೆದು ಹಾಕುವುದು ಹೇಗೆ?

ಅಯ್ಯೋ! ಇದೇನು ಮಾಡಿದೆ ನಾನು. ಇದನ್ನು ಮಾಡದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿರುವ ಬದಲು ಬೇರೆಲ್ಲೋ ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿದ್ದೆ. ಹೀಗೆ ಮಾಡುವ ಬದಲು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು. ಇದು ಬಹಳ ಕಠಿಣ ನನ್ನಿಂದ ಮಾಡಲು ಸಾಧ್ಯವಿಲ್ಲ. ಇಂಥ ಗೊಂದಲಯುಕ್ತ ಅಸಂಬದ್ಧ ಹೇಳಿಕೆಗಳನ್ನು ಹೇಳುತ್ತ ಬದುಕುವುದನ್ನು ರೂಢಿಸಿಕೊಂಡರೆ ಏನನ್ನೂ ಸಾಧಿಸಲಾಗುವುದಿಲ್ಲ.'ಹೋಗುವ ದಾರಿ ತಲುಪುವ ಗುರಿ ನಿರ್ದಿಷ್ಟವಾಗಿದ್ದರೆ...

ಕವನ: ರಂಗು ರಂಗಿನ ಹೋಳಿ

ರಂಗು ರಂಗಿನ ಹೋಳಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ಸುಟ್ಟು ಹಾಕಿ , ಪ್ರೀತಿ,ವಾತ್ಸಲ್ಯ, ಮಮತೆಗಳನ್ನು ಬೆಳೆಸುವ ಹಬ್ಬವಿದು ಸುಂದರ ಹೋಳಿ (1) ಕಾಮನಹಬ್ಬವಿದು ತರಲಿ ಎಲ್ಲರ ಮನದಲಿ ಹರುಷ ಓಡಿಸಲಿ ಎದೆಯಲ್ಲಿನ ಅಂಧಕಾರದ ಸಂಘರ್ಷ (2) ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಎಲ್ಲರ ಹಬ್ಬವಿದು ಸುಂದರ ಜೀವನವೆಲ್ಲವೂ ಆಗಲಿ ರಂಗು ರಂಗಿನ ಸುಗಂಧರ (3) ವರ್ಷಕ್ಕೊಮ್ಮೆ ಬಂದು ಮನದಲಿ ಚಿಗುರಿಸುತ್ತಿದೆ ನವ ಚೈತನ್ಯಗಳು ಎಲ್ಲರ ಮನದಲಿ ಮೂಡಲಿ...

Bidar News: ದೂರು ಕೊಡಲು ಬಂದವರಿಗೇ ಜೀವ ಬೆದರಿಕೆ ಹಾಕಿದ ಡಿವೈಎಸ್ ಪಿ

ಬೀದರ - ಬೀದರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಕ್ಷೇತ್ರದಲ್ಲಿ ಡಿವೈಎಸ್ಪಿ ದೇವರಾಜ್ ಅವರದು ಅಂಧಾ ದರ್ಬಾರ್ ನಡೆದಿದೆ ಎಂದು ಸಾರ್ವಜನಿಕರು ದೂರಿದ ಪ್ರಸಂಗ ನಡೆದಿದೆ.ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದ್ದು ಅದರ ಬಗ್ಗೆ ದೂರು ಕೊಡಲು ಹೋದವರಿಗೇ ದೇವರಾಜ ಅವರು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.ಇದರ ಜೊತೆಗೆ ಕಳೆದ ಎರಡು ವರ್ಷಗಳಿಂದ ಪ್ರಭು...

ಯೋಗಮೂರ್ತಿ ತಾತಯ್ಯನವರು

ಯೋಗಮೂರ್ತಿ ತಾತಯ್ಯನವರು ಧರೆಯ ಜನರ ಭವಬಂಧನ ಬಿಡಿಸಲೆಂದೇ , ಇಳೆಗವತರಿಸಿದ ಕಲಿಯುಗದ ಕಾಮಧೇನು ತಾತಯ್ಯನೆಂಬ ನಾಮಾಂಕಿತ ಸಚ್ಚಿದಾನಂದ ಗುರುವರ್ಯರು/1/ ಕೈವಾರವೆಂಬ ವಸುಂಧರೆಯ ಪುಣ್ಯಕ್ಷೇತ್ರದಿ , ಬಳೆಗಾರ ದಂಪತಿಯ ಪುಣ್ಯಗರ್ಭೋತ್ಸವದಿ ಉದಯಿಸಿತು ಭವ್ಯ ಉಜ್ವಲಮೂರ್ತಿ, ಪ್ರಕಾಶಿಸಿತು  ಭರತಭೂಮಿಯ ಕಾರುಣ್ಯಮೂರ್ತಿ /2/ ಜಗದ ಜಂಜಡದಲಿ ಸಿಲುಕಿ ಬಳಲಿ ಬೆಂಡಾದ  ನಿಮ್ಮ ಜೀವಕೆ , ಸಂಜೀವಿನಿಯಾಗಿ ದೊರೆತ ಗುರುವಿನ ಮಾರ್ಗದರ್ಶನ ಬೆಳಗಿತು ನಿಮ್ಮ  ಅಂತರಂಗದ ಆತ್ಮಜ್ಯೋತಿ. /3/ ಇಂದ್ರಿಯಗಳಿಗೆ ಮನಸೋಲುವ ಭವಿಗಳಿಗೆ ಯೋಗದ ಚಿರತತ್ವವ ಉಣಬಡಿಸಿ, ಸುಖೀ ಆರೋಗ್ಯ...

55+ Sarvagna Vachanagalu In Kannada – ಸರ್ವಜ್ಞನ ವಚನಗಳು

Sarvagna Vachanagalu In Kannada ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಸರ್ವಜ್ಞ ರವರ ವಚನಗಳನ್ನು ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.ಸರ್ವಜ್ಞ 16 ನೇ ಶತಮಾನದ ಕನ್ನಡ ಕವಿ, ವಾಸ್ತವಿಕವಾದಿ ಮತ್ತು ದಾರ್ಶನಿಕ. ಸಂಸ್ಕೃತದಲ್ಲಿ "ಸರ್ವಜ್ಞ" ಎಂಬ ಪದದ ಅರ್ಥ "ಎಲ್ಲ ತಿಳಿವಳಿಕೆ". ತ್ರಿಪಾಡಿ...

ಕಲಬುರ್ಗಿ ಜಿಲ್ಲಾ ಬರಹಗಾರರ ವೇದಿಕೆ: ಹೋಳಿ ಹಬ್ಬದ ಕವನಗಳು

ರಂಗು ರಂಗಿನ ಹಬ್ಬ ಹೋಳಿ ಹೋಳಿ ಬಣ್ಣದೋಕುಳಿ ಬದುಕು ಬವಣೆಗಳ ಜೀಕುಳಿ ಪಾಲ್ಗುಣ ಮಾಸದ ಹುಣ್ಣಿಮೆ ಹಬ್ಬ ಬಣ್ಣ ಬಣ್ಣದ ಆಸೆಗಳ ಹೊತ್ತ ದಿಬ್ಬ ಗಿಡ ಮರದಿ ಹಸಿರು ಚಿಮ್ಮುವ ಕಾಲ ಪುರುಷ ಹರುಷದಿ ಆಗುವ ಬಾಲ ವಸಂತ ಋತುವನು ಸ್ವಾಗತಿಸಿ ವಿಶ್ರಾಂತ ಸಮಯವ ಸಂಭ್ರಮಿಸಿ ಮನದ ಕಾಮವ ದಹಿಸಿ ಪವಿತ್ರ ಪ್ರೇಮವ ಬಯಸಿ ವಿವಿಧ ಬಣ್ಣಗಳ ಎರಚುತಲಿ ಮನದ ದ್ವೇಷಗಳ ಮರೆಯುತಲಿ ಓಣಿ ಓಣಿಗಳಲಿ ಕಾಮನನ ಸುಟ್ಟು ಬಡಕೊಂಡ ಬಾಯಿಗೆ ಹೋಳಿಗೆಯ ಇಟ್ಟು ಮೇಲು...

ಕವನ: ಸಂಭ್ರಮದ ಹೋಳಿ ಹಬ್ಬ

ಸಂಭ್ರಮದ ಹೋಳಿ ಹಬ್ಬ ಹೋಳಿ ಹುಣ್ಣಿಮೆ ಹಬ್ಬ ಬಂತು ನೋಡ್ರಿ ಸಂಜಿ ಆಗ್ಯಾದ ಮಬ್ಬ ಕೂಡೂನು ಬರ್ರಿ !! ಕುಳ್ಳು,ಕಟಗಿ,ಕದ್ದು ಒಂದ್ಕಡೆ ಹಾಕೂನು ಓಣ್ಯಾಗೆಲ್ಲ ಬಾರಸ್ಕೋಂತ ಹಲಗೀನ !! ಗೆಳ್ಯಾರೆಲ್ಲಾ ಕೂಡಿ ಕಾಮಣ್ಣ ಸುಟ್ಟು ರಾತ್ರಿರಾತ್ರಿ ಬರದು ಪದವ ಹಾಡಿ ಓಣ್ಯಾಗಿನ ಟೋಳಿ ಕೂಡಿ ಮುಂಜ್ಯಾನೆದ್ದು ಬಣ್ಣಬಣ್ಣದ ಡಬ್ಬಿ ತಂದ್ವಿ ಅಂದು !! ಬಣ್ಣ ಕಲಿಸಿ ಇಟ್ಟಿದ್ವಿ ಹಂಡ್ಯಾ ತುಂಬಿ ಬಂದಬಂದವರಿಗಿ ಬಣ್ಣಚೆಲ್ಲಿ ಮೈತುಂಬಿ ರಂಗುರಂಗಿನ ರಂಗೋಲಿ ಮೈಮ್ಯಾಲ ಬಿಡಸಿ ಮಾಡಿದ್ವಿ...

50+ Ambigara Choudayya Vachanagalu In Kannada- ಅಂಬಿಗರ ಚೌಡಯ್ಯ ವಚನಗಳು

Ambigara Choudayya Vachanagalu In Kannada  ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಶ್ರೀ ಅಂಬಿಗರ ಚೌಡಯ್ಯ ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.12 ನೇ ಶತಮಾನದ ಭಾರತದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಸಂತ, ಕವಿ ಮತ್ತು ಸಾಮಾಜಿಕ ವಿಮರ್ಶಕರಾಗಿದ್ದರು. ಅವರು ಕೋಲಿ...

Allama Prabhu Vachanagalu In Kannada- ಬದುಕು ಬದಲಾಯಿಸುವ ಅಲ್ಲಮ ಪ್ರಭು ವಚನಗಳು

Life Changing Allama Prabhu Vachanagalu In Kannada ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಅಲ್ಲಮ ಪ್ರಭು ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.ಅಲ್ಲಮ ಪ್ರಭು 12 ನೇ ಶತಮಾನದ ಅತೀಂದ್ರಿಯ-ಸಂತ ಮತ್ತು ಕನ್ನಡ ಭಾಷೆಯ ವಚನ ಕವಿ, ಸ್ವಯಂ ಮತ್ತು ಶಿವನ...

About Me

7893 POSTS
1 COMMENTS
- Advertisement -spot_img

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -spot_img
close
error: Content is protected !!
Join WhatsApp Group