Times of ಕರ್ನಾಟಕ
ಸುದ್ದಿಗಳು
ಹಳೆಯ ದ್ವೇಷ; ವ್ಯಕ್ತಿಯ ಕೊಲೆ
ಬೀದರ - ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಗ್ರಾಮದ ಬಳಿ ನಡೆದಿದೆ.40 ವರ್ಷದ ಅಂತೇಷ್ ಎಂಬ ಗೆಳೆಯನನ್ನು ಕಟ್ಟಿಗೆಯಿಂದ ಹೊಡೆದು ಗೆಳೆಯನೇ ಕೊಲೆ ಮಾಡಿದ್ದಾನೆ... ಪ್ರವೀಣ್ ಕುಮಾರ್ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದು ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆರೋಪಿಯ ಮನೆಯ ಮುಂದೆ...
ಸಿನಿಮಾ
ಬೀದರ್ ನಲ್ಲಿ ಕೆಜಿಎಫ್ ೨ ಘರ್ಜನೆ
ಬೀದರ - ಸ್ಥಳೀಯ ಬಿಗ್ ಬಜಾರ್ ನಲ್ಲಿರುವ ಸಪ್ನಾ ಥಿಯೇಟರ್ ನಲ್ಲಿ ಕೆಜಿಎಫ್ - 2 ಸಿನೆಮಾ ಬಿಡುಗಡೆಯಾಗಿದ್ದು ಕಿಕ್ಕಿರಿದು ಅಭಿಮಾನಿಗಳು ಜಾಕಿ ಭಾಯ್ ಗೆ ಜೈ ಹೇಳಿದರು.ನಗರದ ಸಪ್ನಾ ಚಿತ್ರಮಂದಿರದಲ್ಲಿ ಮೊದಲನೇ ಶೋ ಬೆಳಿಗ್ಗೆ ಆರಂಭವಾಯಿತು. ಬಹುತೇಕ ಟಿಕೆಟ್ ಗಳು ನ ಮುಂಚೆಯೇ ಸೋಲ್ಡ್ ಔಟ್ ಆಗಿದ್ದು ಬೀದರ ಅಲ್ಲದೆ ರಾಜ್ಯ, ಅಂತಾರಾಜ್ಯವಾಗಿ...
ಸುದ್ದಿಗಳು
ಸಾಮಾಜಿಕ ಸಮಾನತೆಯ ಹರಿಕಾರ ಡಾ. ಅಂಬೇಡ್ಕರ- ಮರ್ದಿ
ಮೂಡಲಗಿ - ಸಾಮಾಜಿಕ ಸಮಾನತೆಯ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಮತ್ತು ದಲಿತರು ಇತರೆ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದರು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.ಅವರು ತುಕ್ಕಾನಟ್ಟಿಯ ಸರ್ಕಾರಿ...
ಸುದ್ದಿಗಳು
ಸಮಾನತೆ ಮತ್ತು ರಾಷ್ಟ್ರೀಯತೆ ಸಾರಿದ ಡಾ. ಅಂಬೇಡ್ಕರ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿ ತಾವು ಅನುಭವಿಸಿದ ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿದವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಗುರುವಾರ (ಏ.14) ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ...
ಜೋತಿಷ್ಯ
ನಾಗದೋಷಕ್ಕೆ ಇಲ್ಲಿದೆ ಸರಳ ಪರಿಹಾರ
🌷ಜಾತಕದಲ್ಲಿ ನಾಗದೋಷವು ರೂಪುಗೊಂಡಿದ್ದರೆ, ಸ್ಥಳೀಯರು ತಮ್ಮ ಹಿಂದಿನ ಜನ್ಮದಲ್ಲಿ ಸರ್ಪಗಳ ವಿರುದ್ಧ ಹಿಂಸೆಯ ಕೃತ್ಯಗಳಲ್ಲಿ ತೊಡಗಿರಬಹುದು ಎಂದು ನಂಬಲಾಗಿದೆ. ಅವನು ನಾಗಗಳಿಗೆ ತೊಂದರೆ ನೀಡಿರಬಹುದು, ಅವನು ಸೆರೆಹಿಡಿದು ಸ್ವಾರ್ಥಕ್ಕಾಗಿ ಬಳಸಿರಬಹುದು ಅಥವಾ ಅವನು ತನ್ನ ಹಿಂದಿನ ಜನ್ಮದಲ್ಲಿ ಸರ್ಪಗಳನ್ನು ಕೊಂದಿರಬಹುದು. ಅಂತಹ ಕರ್ಮಗಳ ಪರಿಣಾಮವಾಗಿ; ನಾಗದೋಷವು ಅವನ ಜಾತಕದಲ್ಲಿ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ; ಸಾಮಾನ್ಯವಾಗಿ...
ಜೋತಿಷ್ಯ
ದಿನ ಭವಿಷ್ಯ ಗುರುವಾರ (14/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ದಿನವಾಗಿದೆ. ಇಂದು ನಿಮ್ಮ ಮನಸ್ಸಿನಲ್ಲಿ ಅಲೆದಾಡುವ ಬಯಕೆ ಇರುತ್ತದೆ, ಇದರಿಂದಾಗಿ ನೀವು ಪ್ರಯಾಣಕ್ಕೆ ಹೋಗಬಹುದು, ಅದು ನಿಮಗೆ ಲಾಭದಾಯಕವಾಗಿರುತ್ತದೆ, ಆದರೆ ಸಂಜೆಯ ವೇಳೆಗೆ ನೀವು ಹೊಸ ವ್ಯಾಪಾರ ಯೋಜನೆಗಳಿಂದ ಲಾಭವನ್ನು ಪಡೆಯುತ್ತೀರಿ.ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಸಂಖ್ಯೆ: 4
...
ಸುದ್ದಿಗಳು
ಶ್ರೀ ರಾಮನ ಎದುರೇ ಬೈದಾಡಿಕೊಂಡ ಪಾಟೀಲ ಸಹೋದರರು
ಬೀದರ - ರಾಮಾಯಣದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ, ಶ್ರೀ ರಾಮ ಹಾಗೂ ಭರತರ ಸಹೋದರ ಪ್ರೇಮವನ್ನು ನೋಡುತ್ತೇವೆ. ಆದರೆ ಶ್ರೀರಾಮ ನವಮಿಯಂದು ರಾಮನ ಎದುರಲ್ಲೇ ಸಹೋದರರಿಬ್ಬರು ಅವಾಚ್ಯ ಶಬ್ದಗಳಿಂದ ಜಗಳಾಡಿಕೊಂಡ ಘಟನೆ ಬೀದರನಲ್ಲಿ ನಡೆದಿದೆ.ಗಡಿ ಜಿಲ್ಲೆಯ ಬೀದರ್ ನಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಪಾಟೀಲ ಕುಟುಂಬದಲ್ಲಿ ಭಾರೀ ಗಲಾಟೆ ನಡೆದಿದ್ದು ತಮ್ಮನಾದ ಸಿದ್ದು ಪಾಟೀಲ...
ಸುದ್ದಿಗಳು
ದೇವರಲ್ಲಿ ನಂಬಿಕೆ ಇಟ್ಟು ಭಕ್ತಿ ಮಾಡಬೇಕು
ಮೂಡಲಗಿಯಲ್ಲಿ ಶ್ರೀಶೈಲ ಕಂಬಿ ಮಲ್ಲಯ್ಯನ ಉತ್ಸವ ಹಾಗೂ ಐದೇಶಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನದಲ್ಲಿ ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರುಮೂಡಲಗಿ: ‘ದೇವರಲ್ಲಿ ನಂಬಿಕೆ ಇಟ್ಟು ಧ್ಯಾನಿಸಿದರೆ ಅದು ನಿಜವಾದ ಭಕ್ತಿಯಾಗುತ್ತದೆ’ ಎಂದು ಯಡ್ರಾಮಿಯ ಮುರುಘೇಂದ್ರ ಸಂಸ್ಥಾನ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಹೇಳಿದರು.ಇಲ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಶ್ರೀಶೈಲ ಕಂಬಿ ಮಲ್ಲಯ್ಯನ ಉತ್ಸವ ಹಾಗೂ ಐದೇಶಿ ಅಂಗವಾಗಿ...
ಸುದ್ದಿಗಳು
ಈಶ್ವರಪ್ಪ ರಾಜೀನಾಮೆ ಬೇಡ
ಸಿಂದಗಿ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದ ಬಗ್ಗೆ ಸತ್ಯಾ ಸತ್ಯತೆಯನ್ನು ಅರಿಯದೇ ಸಚಿವ ಕೆ.ಎಚ್.ಈಶ್ವರಪ್ಪ ಅವರಿಗೆ ಕಾಂಗ್ರೆಸ್ ನಾಯಕರುಗಳು ಕೂಡಲೇ ರಾಜೀನಾಮೆ ಕೊಡಿಸಬೇಕು ಎಂದು ಸರಕಾರಕ್ಕೆ ಒತ್ತಡ ಹಾಕುತ್ತಿದ್ದು ಈಶ್ವರಪ್ಪ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕ ಘಟಕದ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಹೇಳಿದ್ದಾರೆ.ಈ...
ಸುದ್ದಿಗಳು
ಯರಗಲ್ ( ಬಿಕೆ ) ಶ್ರೀ ಕಾಳಿಕಾದೇವಿ ಜಾತ್ರೆ ಇಂದಿನಿಂದ
ಸಿಂದಗಿ: ತಾಲೂಕಿನ ಯರಗಲ್ (ಬಿಕೆ) ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಜಾತ್ರಾ ನಿಮಿತ್ತವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 11 ದಿನಗಳ ಕಾಲ ನಡೆದುಕೊಂಡು ಬಂದಿರುವ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಇಂದು ಮಹಾಮಂಗಲಗೊಳ್ಳಲಿದೆ.ಏ. 14 ಶುಕ್ರವಾರ ದಂದು ಬೆಳಿಗ್ಗೆ 6 ಘಂಟೆಗೆ ಮಾಹಾಮಸ್ತಾಭಿಷೇಕದ ನಂತರ 9 ಘಂಟೆಗೆ ವೇದಮೂರ್ತಿ ಪೀಠಾಧಿಪತಿಗಳ ಮನೆಯಿಂದ ಡೊಳ್ಳಿನ ವಾಲಗ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



