Times of ಕರ್ನಾಟಕ

ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಸಿಂದಗಿ: ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗಿ ನಾಗರಾಜ ಪಾಟೀಲ ಉಪಾಧ್ಯಕ್ಷರಾಗಿ ಹರೀಶ ಹಂಚಿನಾಳ, ಕಾರ್ಯದರ್ಶಿ ಶಿವಾನಂದ ಹಿರೇಮಠ ಹಾಗೂ ಖಜಾಂಚಿಯಾಗಿ ಕಿರಣರಾಜ ಶಿವಸಿಂಪಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಅಧ್ಯಕ್ಷ ಮಹಿಬೂಬ ಮಸಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಬೆ ಬೆಳೆಗಾರರ ಚಿಂತನಾ ಸಭೆಯು ನಿರಂತರವಾಗಿ ನಡೆಯಬೇಕು – ಅಶೋಕ ಅಲ್ಲಾಪೂರ

ಸಿಂದಗಿ: ಜಿಲ್ಲೆಯ ರೈತರನ್ನು ಪ್ರೋತ್ಸಾಹಿಸಲು ರೈತರು ತಯಾರಿಸಿದ ಲಿಂಬೆ ಉಪ್ಪಿನಕಾಯಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಹಾಸ್ಟೆಲ್, ಅಂಗನವಾಡಿ, ಬಿಸಿಊಟ ಕೇಂದ್ರಗಳಲ್ಲಿ ಮತ್ತು ಮನೆ ಮನೆಗೆ 500 ಗ್ರಾಂ ವಿತರಣೆಗೆ ಸರಕಾರ ಅನುಮೋದಿಸಬೇಕು ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಆಗ್ರಹಿಸಿದರು.ಪಟ್ಟಣದ ಡಾ. ಅಂಬೇಡ್ಕರ ಭವನದಲ್ಲಿ ಕೃಷಿ ವಿಶ್ವವಿದ್ಯಾಲಯ ದಾರವಾಡ, ಕೃಷಿ...

ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪುಸ್ತಕ ಮಾರಾಟ ಅಭಿಯಾನ ; ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

10 ರೂಪಾಯಿ ಹಾಗೂ 20 ರೂಪಾಯಿಗೆ ಇಲ್ಲಿ ಹಲವು ಪುಸ್ತಕ ಲಭ್ಯ ಬೆಂಗಳೂರು: ನಗರದ ಟಿಂಬರ್ ಯಾರ್ಡ್ ಲೇಔಟ್ ನ ಲಕ್ಷ್ಮಣ್ ಅವರ ಬಿ.ಎನ್.ಕ್ರಿಯೇಷನ್ ಮತ್ತು ತ್ಯಾಗರಾಜ ನಗರದ ರಾಧಾಕೃಷ್ಣ ಅವರ ಶ್ರೀ ರಾಧಾಕೃಷ್ಣ ಪ್ರಕಾಶನ ಸಹಯೋಗದಲ್ಲಿ ಪುಸ್ತಕ ಮಾರಾಟವನ್ನು ನಗರದ ಬನಶಂಕರಿ 3 ನೇ ಹಂತದ ಕತ್ತರಿಗುಪ್ಪೆಯ ಮೈಸೂರು ನರಸಿಂಹ ಉದ್ಯಾನವನದ ಪಕ್ಕದ ಪಾದಚಾರಿ...

ಸಿಂಧುತ್ವ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ನೇಣಿಗೆ ಶರಣು

ಬೀದರ - ಬೀದರ್ ಜಿಲ್ಲೆಯಲ್ಲಿ ಸಿಂಧುತ್ವ ಪ್ರಮಾಣಪತ್ರ ಬಾರದ್ದರಿಂದ ಬೇಸತ್ತ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದ ಓಂಕಾರ ರೇವಣಪ್ಪ ಶೇರಿಕಾರ (35) ಭಾನುವಾರ ನಸುಕಿನ ಜಾವ ತಮ್ಮ ಹೊಲದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಮೃತನಿಗೆ 4 ಜನ ಹೆಣ್ಣು ಮಕ್ಕಳಿದ್ದು, ನೌಕರಿ ಖಾಯಂ ಆಗುವ ಭರವಸೆ ಮೇಲೆ ಬಾಕಿ ಮಾಡಿಕೊಂಡಿದ್ದ ಓಂಕಾರ...

ಪ್ರಜಾಪ್ರಭುತ್ವದಲ್ಲಿ ರಾಜಕೀಯದಿಂದ ಶಾಂತಿ ಕಷ್ಟ

ರಷ್ಯಾ ಉಕ್ರೇನ್ ಯುದ್ದ ನೋಡಿ ಇತರ ದೇಶಗಳು ಪಾಠ ಕಲಿತರೆ ಉತ್ತಮ. ಕೊನೆಪಕ್ಷ ಶಾಂತಿಗೆ ಹೆಸರಾಗಿದ್ದ ಭಾರತೀಯರು ಎಚ್ಚರವಾದರೆ ಅತ್ಯುತ್ತಮ. ಇಲ್ಲಿ ಉಕ್ರೇನ್ ರಷ್ಯಾದ ಒಂದು ಭಾಗವಾಗಿತ್ತು. ಯಾವಾಗ ದೂರವಾಗಿ ತನ್ನದೇ ರಾಜಕೀಯದಲ್ಲಿ ಮೈ ಮರೆತು ಪರರ ಕೈ ಜೋಡಿಸಿಕೊಂಡು ಬಲವಾಗಲು ಮುಂದೆ ನಡೆಯಿತೋ ಮೂಲದ ದ್ವೇಷಕ್ಕೆ ಬಲಿಯಾಗಿ ತನ್ನ ಜನರನ್ನೇ ಬಲಿಕೊಡುವ ಸ್ಥಿತಿಗೆ...

ಭಾವೈಕ್ಯತೆಗೆ ಸಾಕ್ಷಿಯಾದ ಕೊಟ್ಟಗ್ಯಾಳ ಗ್ರಾಮದ ಮೌಲಾಲಿ ದರ್ಗಾ

ಸಮಾಜ ಕಲ್ಯಾಣಕ್ಕೆ ದರ್ಗಾದಲ್ಲಿ ೨೧ ದಿವಸ ಅನುಷ್ಠಾನಕ್ಕೆ ಕುಳಿತ ಹಿಂದು ಯುವಕ ಬೀದರ - ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಡೀ ದೇಶಕ್ಕೆ ಭಾವೈಕ್ಯತೆಯ ಮಾದರಿಯಾಗಿದೆ.ಈ ಕೊಟ್ಟಗ್ಯಾಳ ಗ್ರಾಮದ ಇತಿಹಾಸ ಪುಟ ತಿರುವಿ ನೋಡಿದರೆ ಎಲ್ಲರಿಗೂ ಕೊಟ್ಟಗ್ಯಾಳ ಗ್ರಾಮಕ್ಕೆ ಭೆಟ್ಟಿ ನೀಡಬೇಕು ಎಂದು ಅನಿಸುತ್ತದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು...

ರೂಹಿಲ್ಲದ ಚೆಲುವೆ ಅಕ್ಕಮಹಾದೇವಿ: ಗಿರೀಜಾ ಪಾಟೀಲ

ಬಸವನಬಾಗೇವಾಡಿ: ಕನ್ನಡ ನೆಲದ ಅಭೂತಪೂರ್ವವಾದ ವೀರ ವಿರಾಗಿಣಿ ಅಕ್ಕಮಹಾದೇವಿ. ಅವಳ ಅಂತರಂಗ-ಬಹಿರಂಗ ಏಕೋಮಯವಾಗಿ ಹೆಪ್ಪಿಟ್ಟ ಹಾಲು ಮೊಸರಾಗಿ ಮಜ್ಜಿಗೆಯಾಗಿ ಬೆಣ್ಣೆಯಾಗಿ ತುಪ್ಪ ವಾಗುವ ತೆರೆದಿ ಅಕ್ಕ ರೂಪಿನ ರೂಪವಾಗಿ ರೂಹಿಲ್ಲದ ಚೆಲುವೆಯಾದವಳು. ಅಖಂಡ ಜ್ಞಾನಿಗಳಾದ ಅಲ್ಲಮನ ಪ್ರಶ್ನೆಗಳಿಗೆ ಉತ್ತರ ನೀಡಿ ಅಲ್ಲಮನಿಂದ ಜಗದಕ್ಕ ಎಂದು ಬಿರುದಾಂಕಿತರಾದಳು. ಅಕ್ಕ ಜೀವನವನ್ನು ಆಧ್ಯಾತ್ಮಿಕ ಅನುಸಂಧಾನದಿಂದ ಜೀವನವನ್ನು ಪಾವನಗೊಳಿಸಿ...

ಅನುಕಂಪ ಬೇಡ ಅವಕಾಶ ಕೊಡಿ: ಡಾ. ವೀಣಾ ಗುಳೇದಗುಡ್ಡ

ಬಸವನಬಾಗೇವಾಡಿ: ಪ್ರಾಚೀನ ಕಾಲದಿಂದಲೂ ಮಹಿಳೆ ಶೋಷಣೆಗೆ ಒಳಗಾಗಿದ್ದಾಳೆ. ಅವಳ ನೋವುಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆಗಳು ನಿರ್ಮಾಣವಾಗಿರಲಿಲ್ಲ. 19 ರ ದಶಕದಲ್ಲಿ ಅಮೆರಿಕದಲ್ಲಿ ಪ್ರಾರಂಭವಾದ ಮಹಿಳಾ ಸಮಾನತೆಯ ಸಮ್ಮೇಳನ ಜಾಗತಿಕ ಮಟ್ಟದಲ್ಲಿ ಮಹಿಳೆಯರಿಗೆ ಸಮಾನತೆಗಾಗಿ ಮುನ್ನುಡಿಯನ್ನು ಬರೆಯಿತು. ಮಹಿಳೆಯ ಮೇಲೆ ಅನುಕಂಪವನ್ನು ತೋರಿಸದೆ ಅವಕಾಶವನ್ನು ನೀಡಿ ಹೊಸ ಆಲೋಚನೆಗಳತ್ತ ಅವಳನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಡಾ....

ದಿನ ಭವಿಷ್ಯ ರವಿವಾರ (13/03/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ನಿರೀಕ್ಷೆಗಳು ನಿಜವಾಗಬಹುದು. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಪ್ರತಿಷ್ಠಿತ ಜನರೊಂದಿಗಿನ ಸಂಪರ್ಕಗಳು ಇನ್ನಷ್ಟು ರೋಮಾಂಚನಕಾರಿಯಾಗಿವೆ. ವಿದೇಶ ಪ್ರಯಾಣದ ಪ್ರಯತ್ನಗಳಿಗೆ ಅಡೆತಡೆಗಳು ದೂರವಾಗುತ್ತವೆ.ಅದೃಷ್ಟದ ದಿಕ್ಕು: ಆಗ್ನೇಯ ಅದೃಷ್ಟದ ಸಂಖ್ಯೆ: 1 ಅದೃಷ್ಟದ ಬಣ್ಣ: ತಿಳಿ ಕೆಂಪು ಬಣ್ಣವೃಷಭ ರಾಶಿ: ಪ್ರಮುಖ...

ಸಂವಿಧಾನದ ವಿರುದ್ಧವಾಗಿ ನಡೆದರೆ ಅದು ಜನರಿಗೆ ಮಾಡಿದ ದ್ರೋಹ – ಸಿದ್ಧರಾಮಯ್ಯ

ಸಿಂದಗಿ: ಪರಧರ್ಮ ಸಹಿಷ್ಣುತೆ, ಸಹಬಾಳ್ವೆ ಇದು ಸಂವಿಧಾನದ ಅಡಿಪಾಯ ಇದನ್ನು ಯಾರು ಮರೆಯಲಿಕ್ಕೆ ಸಾಧ್ಯವಿಲ್ಲ ಆದರೆ ಕೇಂದ್ರ, ರಾಜ್ಯದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಸಂವಿಧಾನದ ಗೌರವವಿಲ್ಲ. ಯಾರೆ ಅಧಿಕಾರಕ್ಕೆ ಬಂದರೂ ಕೂಡಾ ಆ ಸರಕಾರ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವುದು ಅವರ ಆದ್ಯ ಕರ್ತವ್ಯ ಸಂವಿಧಾನ ವಿರುದ್ಧ ನಡೆದು ಕೊಂಡರೆ ಈ ಜನರಿಗೆ ಮಾಡುತ್ತಿರುವ ಜನದ್ರೋಹವಾಗಿದೆ ಎಂದು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group