ಭಗೀರಥ ಜಯಂತಿ ಆಚರಣೆ

Must Read

ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದಲ್ಲಿ ನೀತಿ ಸಂಹಿತೆ ಕಾರಣ ಸರಳವಾಗಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.

ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಮಯದಲ್ಲಿ ಲಕ್ಕಪ್ಪ ಕಟ್ರಿ, ವಿಠ್ಠಲ ಕಮತಿ, ಮಾರುತಿ ಕುಡ್ಡಗೋಳ, ಭಿಮಶಿ ಉಪ್ಪಾರ, ಮಲ್ಲು ಸಂಪಗಾರ, ಸಂಜೀವ ಇದ್ಲಿ, ರಮೇಶ ಕುಡ್ಡಗೋಳ, ನಾರಾಯಣ ಕಟ್ರಿ, ಮಂಜು ಇದ್ದಿ, ಸಿದ್ಲಿಂಗ ಕಟ್ರಿ, ಧರೆಪ್ಪ ದುರದುಂಡಿ, ಭೀಮಶಿ ಕುಡ್ಡಗೋಳ, ಪವನ ಬಂಡಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group