ದಿ.೨೩ ರಂದು ಬಿಜೆಪಿ ಕಾರ್ಯಕರ್ತರ ಸಭೆ

Must Read

ಬೈಲಹೊಂಗಲ: ಪಟ್ಟಣದ ವಿಜಯ ಸೋಶಿಯಲ್ ಕ್ಲಬ್ ಹೊಸೂರು ರಸ್ತೆಯಲ್ಲಿ ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಪ್ರಮುಖರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತು ಚರ್ಚಿಸಲು ಸೋಮವಾರ ದಿನಾಂಕ 23 ಸಾಯಂಕಾಲ 4:00 ಗಂಟೆಗೆ ಸಭೆ ಕರೆಯಲಾಗಿದೆ.

ಬಿಜೆಪಿ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕರಾದ ಮಹೇಶ ಟೆಂಗಿನಕಾಯಿ , ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ, ಮಾಜಿ ಶಾಸಕರುಗಳಾದ ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಆಗಮಿಸಬೇಕೆಂದು ಬಿಜೆಪಿ ಬೈಲಹೊಂಗಲ ಮಂಡಲದಿಂದ ತಿಳಿಸಲಾಗಿದೆ.

Latest News

ಎರಡು ಕವನಗಳು : ಡಾ. ಶಶಿಕಾಂತ ಪಟ್ಟಣ

ನಿನ್ನಿಂದ ನಗಬೇಕು ____________________ ನಿನ್ನ ಸುತ್ತ ನೂರು ಜನರು ನಿನ್ನಿಂದ ನಗಬೇಕು ಹೊರತು ನಿನ್ನ ನೋಡಿ ಅಲ್ಲ ನಗೆ ಮಲ್ಲಿಗೆ ಹಂಚಿ ಬಿಡುಯಾರಾದರೂ ಅತ್ತರೆ ನಿನಗಾಗಿ ಅಳಬೇಕೆ ಹೊರತು ನಿನ್ನಿಂದಲ್ಲ ಅಳು ನೋವು ನೀಡದಿರುನೀನು ನಕ್ಕಾಗ ಅವರು ನಕ್ಕು ನೀನು ಅತ್ತಾಗ ಅವರು ಅತ್ತರೆ ಅದುವೇ ಸ್ನೇಹ ಪ್ರೀತಿ ಜೀವನ ನಕ್ಕು ಬಿಡು ನಿನ್ನ...

More Articles Like This

error: Content is protected !!
Join WhatsApp Group