ಲೇಖನ
ಕನ್ನಡ ಜಾನಪದ ಪರಿಷತ್ತು (ರಿ) ಬೆಂಗಳೂರು ನಡೆದು ಬಂದ ದಾರಿ
ದಿ.೪-೧೨-೨೦೨೫ರಂದು ಕಜಾಪ ಗದಗ ಜಿಲ್ಲೆಯ ಘಟಕದ ಉದ್ಘಾಟನಾ ಸಮಾರಂಭ ಏರ್ಪಡಿಸಿರುವ, ಪದಗ್ರಹಣ ಸಮಾರಂಭ ನಿಮಿತ್ತ ಲೇಖನಕನ್ನಡ ಜಾನಪದ ಸಾಹಿತ್ಯದ ಮೂಲರೂಪದ ಅಮೂಲ್ಯ ಅನುಪಮ ಕಲೆ ಸಂಸ್ಕೃತಿಯನ್ನು ಉತ್ತೇಜಿಸುವ ಮುಂದಿನ ತಲೆಮಾರಿಗೆ ದಾಖಲಿಸುವ ಸದಾಶಯದಿಂದ ಸ್ಥಾಪನೆಯಾದ ಸಂಸ್ಥೆ ಕನ್ನಡ ಜಾನಪದ ಪರಿಷತ್ತು (ರಿ). ಬೆಂಗಳೂರಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಕಾಲಲ್ಲಿ ಚಕ್ರ ಕಟ್ಟಿಕೊಂಡು ಗಡಿಯಾರದಂತೆ ನಿರಂತರವಾಗಿ...
ಲೇಖನ
ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ
ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ ಕರ್ನಾಟಕ ವಿಮೋಚನಾ ರೂವಾರಿ ಚಂದ್ರಶೇಖರ ಸಂಗಶೆಟ್ಟಿ ಪಾಟೀಲ ಮಹಾಗಾಂವ ಇವರ ಅನುಪಮ ಸೇವೆ ಅಪ್ರತಿಮ.ಸ್ವಾತಂತ್ರ ಯೋಧ ಕೆಚ್ಚೆದೆಯ ಹೋರಾಟಗಾರರ ಪರಂಪರೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ. ತಮ್ಮ ಜೀವಿತ...
ಲೇಖನ
ಲೇಖನ : ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ
ಬದುಕೆಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿ ಕಾಣುತ್ತದೆ. ಆದರೆ ಕೆಲವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳದೇ ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗುತ್ತದೆ. ಹಗಲು ರಾತ್ರಿ ಒಂದರ ಹಿಂದೆ ಒಂದು ಬಂದಂತೆ ಕಷ್ಟ ಸುಖಗಳು ಬರತ್ತಲೇ ಇರುತ್ತವೆ. ಹೀಗಿದ್ದಾಗ್ಯೂ ಕೂಡ ಹಲವರಿಗೆ ಬದುಕು ಬರೀ ಗೋಳೇ ಆಗಿಬಿಡುತ್ತದೆ.ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ...
ಲೇಖನ
ಲೇಖನ : ಕಾಲಜ್ಞಾನಿ ಸಾಮರಸ್ಯದ ಶರಣ ಕೊಡೇಕಲ್ ಬಸವಣ್ಣನವರು
ಹನ್ನೆರಡನೆಯ ಶತಮಾನದಲ್ಲಿ ನಡೆದು ಹೋದ ಬಹು ದೊಡ್ಡ ಕಲ್ಯಾಣ ಕ್ರಾಂತಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಮಾಜವನ್ನು ಕಟ್ಟುವಲ್ಲಿ ಶರಣರು ಯಶವನ್ನು ಕಂಡರು ಆದರೆ ಮುಂದೆ ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡ ಲಿಂಗಾಯತ ಧರ್ಮಕ್ಕೆ ಒದಗಿದ ಬಹು ದೊಡ್ಡ ವಿಪತ್ತು. ಮೂರು ನೂರು ವರ್ಷಗಳವರೆಗೆ ವಚನಗಳು ಭೂಗರ್ಭದಲ್ಲಿ ಅಡಗಿ ಹೋಗಿದ್ದವು. ಸನಾತನಿಗಳ...
ಲೇಖನ
ಸತ್ಯ ಹೇಳಿದ ನಿತ್ಯ ಸ್ಮರಣೀಯ ಡಾ ಎಂ ಎಂ ಕಲಬುರ್ಗಿ ಗುರುಗಳು
ಕನ್ನಡ ಸಾರಸ್ವತಲೋಕದ ಬಹುದೊಡ್ಡ ಕೊಡುಗೆ, ಆಸ್ತಿ ವಿಮರ್ಶಕ ಸಂಶೋಧಕ ದೇಸಿ ಸಾಹಿತಿ ಚಿಂತಕ ಡಾ ಎಂ ಎಂ ಕಲಬುರ್ಗಿ ಸರ್ ಅವರು ಬದುಕಿನ ಕೊನೆವರೆಗೂ ಸತ್ಯಕ್ಕೆ ಹೋರಾಡಿದವರು. ಸಿಂದಗಿ ತಾಲೂಕಿನ ಗುಬ್ಬೇವಾದಿ ಇರಕಲ್ ಗ್ರಾಮಗಳಲ್ಲಿ ಹುಟ್ಟಿ ಬೆಳೆದ ಹಳ್ಳಿ ಹೈದ ಮುಂದೆ ಸಾರಸ್ವತ ಲೋಕದ ಕೊಲಂಬಸ್ ಆಗುತ್ತಾರೆ ಎಂದು ಯಾರು ನಂಬಿರಲಿಲ್ಲ.ನಾನು ಬದುಕಿದ್ದು ಕನ್ನಡಕ್ಕಾಗಿ...
ಲೇಖನ
ಸರ್ವಜ್ಞ (ಸಂಸ್ಕೃತದಲ್ಲಿ “ಎಲ್ಲವನ್ನೂ ತಿಳಿದವ” ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೬ನೇ...
ಲೇಖನ
ದೇವ ಭೂಮಿಗೆ ದಿವ್ಯ ನಮನ : ಗೊರೂರು ಜಮುನರ ಭಾವ ತರಂಗ
ಕಾವ್ಯಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಹೆಸರು ಗೊರೂರು ಜಮುನ. ಮೂಲತಃ ಹಾಸನ ತಾಲ್ಲೂಕು ಶಾಂತಿಗ್ರಾಮದವರು. ಇವರ ಪತಿ ಜಯರಾಮ ಗೊರೂರಿನವರು. ಬಹಳ ವರ್ಷ ಗೊರೂರಿನಲ್ಲಿ ವಾಸವಿದ್ದರೂ ಆಗ ಇವರು ಯಾವುದೇ ಕವಿತೆಯನ್ನು ಪ್ರಕಟಿಸಿರಲಿಲ್ಲ. ಈಗ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರ ಕಾವ್ಯಕೃಷಿ ಸಾಗಿದೆ. ಇವರ ಚೊಚ್ಚಲ ಕವನ ಸಂಕಲನ ಭಾವ...
ಲೇಖನ
ಮಡಿವಾಳೇಶನ ಶಾಪ ಮತ್ತು ಕಿತ್ತೂರು ಸಂಸ್ಥಾನದ ಅವನತಿ
ಸೂರ್ಯ ಮುಳುಗದ ಸಾಮ್ರಾಜ್ಯದ ಸೊಲ್ಲನ್ನಡಗಿಸಿದ ಕೀರ್ತಿ ಕಿತ್ತೂರು ಸಂಸ್ಥಾನಕ್ಕಿತ್ತು. ಅದಕ್ಕೆ ಪ್ರಜಾ ಬಲ ಮತ್ತು ಸೇನಾ ಸಾಮರ್ಥ್ಯದ ಕೊರತೆಯೇನೂ ಇರಲಿಲ್ಲ. ಪ್ರಾಯಶಃ ಕಲ್ಮಠದ ಅಯೋನಿಜ ಜಗದ್ಗುರುವಿನ ಶಾಪವೇ ಅಧಃಪತನಕ್ಕೆ ಕಾರಣವಾಯಿತೇನೋ?! ೧೨ನೆ ಶತಮಾನದಿಂದಲೂ ಕಿತ್ತೂರಿಗೆ, ಗೀಜಗನಹಳ್ಳಿ ಎಂದೇ ಕರೆಯಲಾಗಿತ್ತು. ಕದಂಬರ ವೀರ ಜಯಕೇಶಿ ಕೆತ್ತಿಸಿದ ಗೋವೆಯ ಶಾಸನವೊಂದರಲ್ಲಿ ಗೀಜಗನಹಳ್ಳಿ ಮತ್ತು ಬಸವೇಶ್ವರ ದೇವಾಲಯದ ಉಲ್ಲೇಖವಿದೆ....
ಲೇಖನ
ಗಡಿಭಾಗದ ಸಶಕ್ತ ಬರಹಗಾರ, ಹಿರಿಯ ಚಿಂತಕ ಪ್ರಾ. ಬಿ.ಎಸ್.ಗವಿಮಠ
ಬಿ. ಎಸ್. ಗವಿಮಠರು ಓರ್ವ ಶಿಕ್ಷಕರಾಗಿ, ಶಿಕ್ಷಕರ ತರಬೇತಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಕೆ.ಎಲ್.ಇ. ಇತಿಹಾಸಕಾರರಾಗಿ, ಕೆ.ಎಲ್.ಇ. ಪ್ರಸಾರಾಂಗ ಕಟ್ಟಿಕೊಟ್ಟ ಪ್ರಥಮ ನಿರ್ದೇಶಕರಾಗಿ, ಕೆ.ಎಲ್.ಇ. ಆಡಳಿತ ಮಂಡಳಿ ಭಾಗವಾದ ಆಜೀವ ಸದಸ್ಯರಾಗಿ ಯಾರಿಗೆ ಗೊತ್ತಿಲ್ಲ ಹೇಳಿ, ಸಕಲರಿಗೂ ಪರಿಚಿತರು. 36 ವರ್ಷಗಳ ಸುದೀರ್ಘ ಸೇವೆಯ ನಂತರವೂ ಅವಿಶ್ರಾಂತವಾಗಿ ಕನ್ನಡ ನಾಡು ನುಡಿಗಳ ಸೇವೆಗೆ ಸಮರ್ಪಿಸಿಕೊಂಡಿರುವ ಗವಿಮಠ...
ಲೇಖನ
ಸಹೃದಯದ ಸ್ನೇಹ ಜೀವಿ ಜಿ. ಬಿ. ಸಾಲಕ್ಕಿ
ನಾವು - ನಮ್ಮವರುಶರಣ ಸಂಸ್ಕೃತಿಯ ರಾಯಭಾರಿಯಂತಿರುವ ಶ್ರೀಯುತ ಜಿ. ಬಿ. ಸಾಲಕ್ಕಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ-ಪುಣೆ ಸಂಸ್ಥೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಒಬ್ಬ ಯಶಸ್ವಿ ಉದ್ಯಮಿಯಾಗಿ, ಸಂಘಟನಾ ಚತುರರಾಗಿ, ಎಲ್ಲರನ್ನೂ ಸಹೃದಯದಿಂದ ಮುನ್ನಡೆಸಿಕೊಂಡು ಹೋಗುವ ಸರಳ ಸಜ್ಜನ ಜೀವಿ.ಇವರು 1952 ರ ಜೂನ್ 1 ರಂದು...
Latest News
ಕವಿಗೋಷ್ಠಿಗೆ ಆಹ್ವಾನ
ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...



