ಲೇಖನ

ವಚನಾನುಸಂಧಾನ

ಬಸವಣ್ಣನವರ ವಚನ ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ ಮಹಾಬೆಳಗ ಮಾಡಿದಿರಲ್ಲಾ. ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು ಭಾವದೊಳಗಿಂಬಿಟ್ಟಿರಲ್ಲಾ, ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾ ಬೆಳಗ ತಂದು ಮನಸಿನೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾ ಬೆಳಗ ತಂದು ಕಂಗಳೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾ ಬೆಳಗ ತಂದು ಕರಸ್ಥಲದೊಳಗಿಂಬಿಟ್ಟಿರಲ್ಲಾ. ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ...

ದಿನಕ್ಕೊಬ್ಬ ಶರಣ ಮಾಲಿಕೆ

ಪ್ರಸಾದಿಯ ಶರಣ ಬಿಬ್ಬಿ ಬಾಚರಸರು ________________________ ವಚನಕಾರರೆಂದರೆ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮ, ಅಲ್ಲಮಪ್ರಭು ಎಂದು ತಿಳಿದಿದ್ದವರಿಗೆ ನೂರಾರು ಅಜ್ಞಾತ ವಚನಕಾರಿರುವ ಸಂಗತಿ ನಿಜಕ್ಕೂ ಅಚ್ಚರಿ ತಂದೀತು. ಇಂದಿಗೂ ಅಪ್ರಕಟಿತ ವಚನಗಳು, ವಚನಕಾರರು ಬೆಳಕಿಗೆ ಬರುತ್ತಲೇ ಇದ್ದಾರೆ. ಇಂತಹ ಅಜ್ಞಾತ ವಚನಕಾರರಲ್ಲಿ ಬಿಬ್ಬಿ ಬಾಚಯ್ಯನವರು ಪ್ರಮುಖರು. ಏಣಾಂಕಧರ ಸೋಮೇಶ್ವರ ಎಂಬ ಅಂಕಿತದಲ್ಲಿ ಅವರ 102 ವಚನಗಳು ಪ್ರಕಟವಾಗಿವೆ. ಸುಮಾರು...

ಕನ್ನಡ ಪುಸ್ತಕ ಪ್ರಾಧಿಕಾರದವರೇ ಪ್ರಕಾಶಕರನ್ನು ಕೊಲ್ಲಬೇಡಿ

ಪ್ರಕಾಶಕರಿಗೆ ಮುಳುವಾದ ಹೊಸ ನಿಯಮಗಳು       ವಿಶ್ವದ ಹಲವು ಭಾಷೆಗಳಲ್ಲಿ ಕನ್ನಡವೂ ಒಂದು ಅತ್ಯಂತ ಪುರಾತನ ಭಾಷೆಯಾಗಿದೆ.ಆದರೆ ಇಂದಿನ ಇಂಗ್ಲಿಷ್ ಭಾಷೆ ಸಂಸ್ಕೃತಿ  ವ್ಯಾಮೋಹ ಕನ್ನಡದ ಭಾಷೆಗೆ ಕುತ್ತು ತಂದಿದೆ. ಕನ್ನಡವೂ ಜಗತ್ತಿನ ಭಾಷೆಗಳ ಲಿಸ್ಟ್ ನಿಂದ ಕ್ರಮೇಣ ಕಡಿಮೆಯಾಗುತ್ತಿದೆ. ಅಳಿವಿನ ಅಂಚಿಗೆ ತಲುಪಿದೆ. ಒಂದೆಡೆಗೆ ಸರ್ಕಾರ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಬೇಕಾಬಿಟ್ಟಿಯಾಗಿ...

ಸತ್ಯದ ಸಮಾಧಿಯ ಮೇಲೆ ಸುಳ್ಳಿಗೆ ಪಟ್ಟಕಟ್ಟಿದ ಲಿಂಗಾಯತರು

    ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸ್ಥಾಪಿಸಿದ ವರ್ಗ ವರ್ಣ ಆಶ್ರಮ ಲಿಂಗ ಭೇದರಹಿತ ಸಾರ್ವತ್ರಿಕ ಸಮಾನತೆ ಸಾರುವ ಸಾಂಸ್ಥಿಕರಣವಲ್ಲದ ಮಠ ಆಶ್ರಮವನ್ನು ಧಿಕ್ಕರಿಸಿದ ಪೌರೋಹಿತ್ಯವಿಲ್ಲದ  ಮುಕ್ತ ಸ್ವತಂತ್ರ ಧರ್ಮವೇ ಲಿಂಗಾಯತ ಧರ್ಮವಾಗಿದೆ . ವರ್ಣ ಸಂಕರದ ನೆಪ ಮಾಡಿ ಕಲ್ಯಾಣ ಚಾಲುಕ್ಯರ ಮತ್ತು ಕಳಚೂರ್ಯರ ಆಂತರಿಕ ಕಲಹವು ಸ್ಪೋಟಗೊಂಡು ಬಿಜ್ಜಳನ ಕೊಲೆಗೆ ಕಾರಣವಾಯಿತು...

ಪುಡಿ ಉಪ್ಪು ಎಂಬುದು ಉಪ್ಪಲ್ಲ, ಬಿಳಿ ವಿಷ !!

ಈ ಮಾತನ್ನು ನಾವೆಲ್ಲರೂ ನಂಬಲೇಬೇಕು, ಹಾಗೂ ಬಲವಂತವಾಗಿಯಾದರೂ ಒಪ್ಪಲೇಬೇಕು. ಸ್ನೇಹಿತರೇ, ಸಾಮಾನ್ಯವಾಗಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳಲ್ಲೂ ಪುಡಿ ಉಪ್ಪನ್ನು ಬಳಸುತ್ತೇವೆ. ಬಳಸಲೇಬೇಕು ಕೂಡ. ಯಾಕೆ ಅಂದ್ರೆ ಉಪ್ಪು ಇಲ್ಲದೆ ಆಹಾರ ರುಚಿ ಇರುವುದಿಲ್ಲ. ಅದಕ್ಕೇ ಅಲ್ಲವೇ ಹೇಳೋದು, "ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ" ಅಂತ. ಈ ಗಾದೆಮಾತು ಉಪ್ಪಿನ ಮಹತ್ವವನ್ನು ಅದೆಷ್ಟು ಚೆನ್ನಾಗಿ ತಿಳಿಸುತ್ತದೆ...

ಪತ್ರಿಕೆ ಏಜೆಂಟ್‌ನಿಂದ ಸಂಪಾದಕನಾದ ಪೇಪರ್‌ ಬಾಯ್‌ನ ರೋಚಕ ಕಥೆ

50 ಪೈಸೆಗೆ ಮನೆ ಮನೆಗೆ ಪೇಪರ್ ಹಾಕಿ,ಬದುಕು ಕಟ್ಟಿಕೊಂಡು, ಓದುಗರ ನಾಡಿಮಿಡಿತ ಅರಿತ ಹುಡುಗ ಪತ್ರಿಕೆ ಸಂಸ್ಥೆಯನ್ನ ಹುಟ್ಟುಹಾಕಿ ಅದರ ಮೂಲಕ ಓದುಗರಿಗೆ ಉಚಿತ ಜ್ಞಾನ ಉಣಬಡಿಸುತ್ತಿರುವ ಸಾಧಕನ ರೋಚಕ ಕಥೆ. ಎಲ್ಲಾ ಅನುಕೂಲಗಳು ಇದ್ದರೂ ಎಷ್ಟೊ ಯುವಕರು ಶಿಕ್ಷಣದಲ್ಲಿ ಆಸಕ್ತಿ ತೋರಿದಿಲ್ಲ, ಶಿಕ್ಷಣ ಪಡೆದರು ಸಿಕ್ಕ ಕೆಲಸ/ಉದ್ಯೋಗ ಮಾಡಬೇಕು ಎನ್ನುವತ್ತ ಒಲವು ತೋರಿಸುವುದಿಲ್ಲ, ಸರಕಾರಿ...

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೂರೆಂಟು ಬಗೆಯ ತರಬೇತಿ ಕೂಡ ಸಾಕಷ್ಟು ಹಣ ತೆತ್ತರೆ ಲಭಿಸುತ್ತದೆ. ಏನಿಲ್ಲ ಅಂದರೆ ರಾಜಸ್ಥಾನದ ಕೋಟಾ ನಗರದಲ್ಲಿ ಕಠಿಣ ಶಿಕ್ಷಣ ನೀಡಿ ಮಕ್ಕಳನ್ನು ರೇಸಿನ ಕುದುರೆಯಂತೆ...

ದಿನಕ್ಕೊಬ್ಬ ಶರಣ ಮಾಲಿಕೆ

ಅಲ್ಲಮಪ್ರಭುದೇವರು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಕ್ರಾಂತಿಯು ಮಹತ್ವಪೂರ್ಣವಾಗಿದ್ದು, ಅದರಲ್ಲಿ ಸಾವಿರಾರು ಶರಣರು ಸಮರ್ಪಣಭಾವದಿಂದ ಕಾರ್ಯ ಮಾಡಿದ್ದಾರೆ. ಅಂತಹ ಶರಣರಲ್ಲಿ ಅಲ್ಲಮಪ್ರಭು ದೇವರು ಅಗ್ರಗಣ್ಯರಾಗಿದ್ದಾರೆ. ಆದರೂ ಅಲ್ಲಮರ ಜೀವನದ ಬಗ್ಗೆ ಐತಿಹಾಸಿಕ ಮಾಹಿತಿಗಳು ಅಷ್ಟಾಗಿ ಲಭ್ಯವಿಲ್ಲ. ಹರಿಹರನ “ಪ್ರಭುದೇವರ ರಗಳೆ”, ಚಾಮರಸನ “ಪ್ರಭುಲಿಂಗಲೀಲೆ”, ಏಳಂದೂರು ಹರೀಶ್ವರನ “ಪ್ರಭುದೇವರ ಪುರಾಣ”,...

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ ನಡುವೆ ಕಾಯಕ, ದಾಸೋಹ ತತ್ವಗಳ ಮೇಲೆ ಸೌಹಾರ್ದಯುತ ವಾತಾವರಣ ತರಲು ಪ್ರಯತ್ನ ನಡೆಯಿತು. ಸಾಮಾನ್ಯರಲ್ಲಿಯೇ ಅತಿಸಾಮಾನ್ಯರಾದಂತಹ ಜನಸಾಮಾನ್ಯರು ಬಸವಣ್ಣನವರ ಪ್ರಾಯೋಗಿಕವಾದ ಆದರ್ಶ ಸಿದ್ಧಾಂತದ ಪ್ರಭಾವಕ್ಕೆ ಒಳಗಾದರು. ಅರಿವು,...

ಕೂಗಿನ ಮಾರಯ್ಯ ಶರಣರ ವಚನಾನುಸಂಧಾನ

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ ಶರ ಚರಿಸುವುದಕ್ಕೆಡೆಯಾಯಿತ್ತು. ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ ವಸ್ತುವನರಿವುದಕ್ಕೆ ಒಡಲಾಯಿತ್ತು.                                   ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ.            ಆ ನಷ್ಟದಲ್ಲಿ ಪಂಚೇಂದ್ರಿಯ...
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -
close
error: Content is protected !!
Join WhatsApp Group