ಲೇಖನ

ಹೊಸಪುಸ್ತಕ ಓದು: ಸಾಹಿತ್ಯಲೋಕದ ಒಳದನಿಯ ಅನಾವರಣ

ಪುಸ್ತಕದ ಹೆಸರು : ಸಾರಸ್ವತ ಕೂಜನ ಲೇಖಕರು : ಡಾ. ಗುರುಪಾದ ಮರಿಗುದ್ದಿ ಪ್ರಕಾಶಕರು : ಮಣಿ ಪ್ರಕಾಶನ, ಮೈಸೂರು, ೨೦೨೩ ಪುಟ : ೨೨೦ ಬೆಲೆ : ರೂ. ೨೩೦ ಲೇಖಕರ ಸಂಪರ್ಕವಾಣಿ : ೯೪೪೯೪೬೫೬೧೭ಡಾ. ಗುರುಪಾದ ಮರಿಗುದ್ದಿ ಬೆಳಗಾವಿ ಜಿಲ್ಲೆಯ ಸಾಹಿತ್ಯ ಲೋಕದ ಒಬ್ಬ ಗಟ್ಟಿ ವಿದ್ವಾಂಸರು. ಸದ್ದುಗದ್ದಲವಿಲ್ಲದೆ ತಮ್ಮ...

ಹೊಸಪುಸ್ತಕ ಓದು: ಲೋಕಮಾನ್ಯರನ್ನೆ ನಡುಗಿಸಿದ ಧೀಮಂತನ ಯಶೋಗಾಥೆ

ಪುಸ್ತಕದ ಹೆಸರು : ಅರಟಾಳ ರುದ್ರಗೌಡರ ಚರಿತ್ರೆ ಲೇಖಕರು : ಬಸವಯ್ಯ ಚನ್ನಬಸವಯ್ಯ ಹಿರೇಮಠ ಊರ್ಫ ಕಂಬಿ (ಕಂಬಿ ಬಸವಾರ್ಯರು) ಪ್ರಕಾಶಕರು : ಪ್ರಸಾರಾಂಗ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ, ೨೦೨೩ (ಮರುಮುದ್ರಣ) ಪುಟ : ೬೦೭ ಬೆಲೆ : ರೂ. ೧೦೦೦೧೯-೨೦ನೇ ಶತಮಾನದ ಮಧ್ಯಕಾಲದಲ್ಲಿ ಲಿಂಗಾಯತ ಸಮಾಜವು ಅಜ್ಞಾನ ಅನಕ್ಷರತೆಗಳಿಂದ...

ಪುಸ್ತಕ ಪರಿಚಯ: ಓದುಗರ ಗಟ್ಟಿ ಹಿಡಿಕೆ, ಈ ಬಿದಿರ ತಡಿಕೆ

ಸಾಹಿತ್ಯದ ಪ್ರಕಾರ: ಪ್ರಬಂಧ ಸಂಕಲನಪುಸ್ತಕದ ಹೆಸರು: ಬಿದಿರ ತಡಿಕೆಲೇಖಕರು: ಡಾ.ಎಚ್.ಎಸ್. ಸತ್ಯನಾರಾಯಣಪ್ರಕಾಶಕರು: ಮಿಂಚುಳ್ಳಿ ಪ್ರಕಾಶನಬಿದಿರ ತಡಿಕೆಯ ಹಿಂದೆ ಬಿಚ್ಚಲಾಗದ ಕಣ್ಣು ಕವನ ಹುಟ್ಟೀತೆ? ಎಂದು ಕೇಳುತ್ತಿದೆ. ನಾನೀಗ ತುಟಿಯಂಚಿನಲ್ಲಿ ಹೇಳಿದ್ದಿಷ್ಟೆ : ಇನ್ನೊಂದು ದಿವಸ ಕಾದರೆ ನಷ್ಟವೆ ? ಎಂಬ ಕೆ.ಎಸ್.ನರಸಿಂಹಸ್ವಾಮಿಯವರ ಕವನ ಹುಟ್ಟುವ ಸಮಯವನ್ನು "ಬಿದಿರ ತಡಿಕೆ" ಪ್ರಬಂಧ ಸಂಕಲನದ ಶಿರೋನಾಮೆಗೆ ಅಧಾರವಾಗಿಟ್ಟುಕೊಂಡಿದ್ದು...

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ.. ಬೆಟ್ಟದಿಂದ ಕಂಡ ವನಸಿರಿ ಸೌಂದರ್ಯ..!

ಪುಟ್ಟಣ ಕಣಗಾಲ್ ನಿರ್ದೇಶನದ 1971ರಲ್ಲಿ ಬಿಡುಗಡೆಯಾದ ಶರಪಂಜರ ಚಿತ್ರದ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ..ಹಾಡು ಇಂದಿಗೂ ಅಮರವಾಗಿದೆ. ಈ ಹಾಡಿನ ಗುಂಗಿನಲ್ಲೇ ನಾವು ಬಿಳಿಗಿರಿ ರಂಗನ ಬೆಟ್ಟ ಹತ್ತುವಷ್ಟರಲ್ಲಿ ಹತ್ತೂವರೆ ಆಗಿತ್ತು. ಬಸ್ಸು ಬೆಟ್ಟ ಹತ್ತಿ ಬುಸ್ ಎಂದು  ಹೊಗೆಯಾಡಿತು. ಬಸ್ಸಿನ ಟ್ಯಾಂಕ್‍ನಲ್ಲಿ ನೀರು ಕಡಿಮೆಯಾಗಿ ಹೊಗೆಯಾಡಿದ್ದು ಖರೆ. ಯಾರೋ ಪುಣ್ಯಾತ್ಮರು ಈ ಕಡೆ...

ಸಂಘಟನಾ ಚತುರೆ ಸಹೃದಯ ಲೇಖಕಿ ಶಿಕ್ಷಕಿ ನಂದಿನಿ ಸನಬಾಳ್

೨೦೨೨ರ ಸಪ್ಟೆಂಬರ್ ತಿಂಗಳಲ್ಲಿ ನನ್ನ ಸಂಪಾದಿತ ಕೃತಿ ಅಭಿಪ್ರೇರಣೆ ಬಿಡುಗಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಜರುಗಿತು. ಅದು ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿತ್ತು. ನಾಡಿನ ವಿವಿಧ ಭಾಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಹಲವಾರು ಶಿಕ್ಷಕ ಶಿಕ್ಷಕಿಯರು ತಮ್ಮ ತರಗತಿ ಕೊಠಡಿಯಲ್ಲಿ ನಿರ್ವಹಿಸುವ ಚಟುವಟಿಕೆಗಳನ್ನು ನನಗೆ ಒದಗಿಸಿದ್ದರು.ಕೃತಿ ಬಿಡುಗಡೆ ದಿನದಂದು ಅವರಿಗೆ ಶಿಕ್ಷಕ ರತ್ನ ರಾಜ್ಯ...

ವಿಶ್ವ ಗುಬ್ಬಚ್ಚಿಗಳ ದಿನ: World Sparrow Day March 2024

ನಮ್ಮ ಗುಬ್ಬಚ್ಚಿಗಳ ದಿನ ಬಂತು. ಆ ಗುಬ್ಬಚ್ಚಿಗಳು ಇಂದು ಎಲ್ಲೋ ಅಪರೂಪವಾಗಿ ಅಡಗಿ ಹೋಗಿದ್ದರೂ ಹೃದಯದಲ್ಲಿನ ಗುಬ್ಬಚ್ಚಿ ತಾನೇ ಕುಣಿ ಕುಣಿದು ನೂರಾರು ಗುಬ್ಬಚ್ಚಿಗಳೆಂಬ ವಿವಿಧಾಕಾರಗಳನ್ನು ತಳೆದ ಅನುಭಾವ ಉಂಟಾಗುತ್ತಿದೆ.ನಾವು ಪುಟ್ಟವರಿದ್ದಾಗ ನಾವು ಇದ್ದ ಹೆಂಚಿನ ಮನೆಗಳ ತೊಲೆಗಳ ಮೇಲೆ ಅದೆಷ್ಟು ಚೆನ್ನಾಗಿ ಬಂದು ಆಟ ಆಡಿ ಹೋಗೋದು. ಅಕ್ಕ ಪಕ್ಕದಲ್ಲಿದ್ದ ಸೀಬೆ ಕಾಯಿ...

ಬದುಕು ಭಗವಂತನಿಂದ ಎಂದು ಭಾವಿಸಿದ ಕವಿ ಪುತಿನ

ಪು.ತಿ. ನರಸಿಂಹಾಚಾರ್ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ, ಗೀತನಾಟಕಕಾರರು.ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ....

ಹೊಸಪುಸ್ತಕ ಓದು: ಸಾಹಿತ್ಯ ಚರಿತ್ರೆಯಲ್ಲೊಂದು ವಿನೂತನ ಪ್ರಯತ್ನ

ಪುಸ್ತಕದ ಹೆಸರು: ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆಲೇಖಕರು: ಡಾ. ಡಿ. ಎನ್. ಯೋಗೀಶ್ವರಪ್ಪಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩ಪುಟ: ೬೩೨ ಬೆಲೆ : ರೂ. ೬೦೦ಲೇಖಕರ ಸಂಪರ್ಕವಾಣಿ: ೯೪೪೮೬ ೮೦೯೨೦ಡಾ. ಡಿ. ಎನ್. ಯೋಗೀಶ್ವರಪ್ಪ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಏನೇ ಮಾಡಿದರೂ ಹೊಸದನ್ನೇ ಮಾಡುವವರು. ಈವರೆಗೆ ಗುರುತಿಸಲ್ಪಡದ, ನೇಪಥ್ಯಕ್ಕೆ ಸರಿದ, ಉಪೇಕ್ಷಿತ ನೆಲೆಗಳ ಮೇಲೆ ಅಧ್ಯಯನ...

ಹೊಸಪುಸ್ತಕ ಓದು: ಕಾಲಿದಾಸ ಶಾಕುಂತಲ

ವಿಶ್ವಮಾನ್ಯ ಕೃತಿಯ ಕನ್ನಡ ಅವತರಣಿಕೆ; ಕಾಲಿದಾಸ ಶಾಕುಂತಲಪುಸ್ತಕದ ಹೆಸರು : ಕಾಲಿದಾಸ ಶಾಕುಂತಲ ಲೇಖಕರು: ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಕಾಶಕರು: ಅನನ್ಯ ಪ್ರಕಾಶನ, ಧಾರವಾಡ, ೨೦೨೩ ಪುಟ: ೧೬೪ ಬೆಲೆ : ರೂ. ೧೮೦ ಲೇಖಕರ ಸಂಪರ್ಕವಾಣಿ : ೯೪೪೮೬ ೩೦೬೩೭ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಕಾಲಿದಾಸ ಶಾಕುಂತಲ’ ನಾಟಕ ಕನ್ನಡ ರಂಗಭೂಮಿಗೆ ಹೊಸ ಅವತರಣಿಕೆಯಾಗಿ ಮೂಡಿ ಬಂದ ಒಂದು...

ಬಾಹ್ಯಕಾಶಕ್ಕೆ ಭಾರತವನ್ನು ಸಜ್ಜುಗೊಳಿಸಿದ ಕನ್ನಡದ ವಿಜ್ಞಾನಿ ಪ್ರೊ. ಯು. ಆರ್. ರಾವ್ ಅವರ ಜನ್ಮದಿನ: ಬನ್ನಿ ಶುಭ ಹಾರೈಸೋಣ

ಉಡುಪಿ ರಾಮಚಂದ್ರ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಭಾರತ ಇಂದು ಬಾಹ್ಯಾಕಾಶ ಯುಗದಲ್ಲಿ ಗಳಿಸಿರುವ ಪ್ರತಿಷ್ಠಿತ ಸ್ಥಾನಕ್ಕೆ ಪ್ರಮುಖ ಕೊಡುಗೆದಾರರು.  2004 ರ ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರತಿಷ್ಠಿತ ‘ಸ್ಪೇಸ್ ಮಾಗಜೈನ್’ ಬಾಹ್ಯಾಕಾಶ ವಿಜ್ಞಾನದಲ್ಲಿ 1989-2004 ವರ್ಷದ ವರೆಗಿನ ಅವಧಿಯ ಸಾಧನೆಯ ಆಧಾರದ ಮೇಲೆ  ಬಾಹ್ಯಾಕಾಶ ವಿಜ್ಞಾನ ಸಾಧನೆಯ ಹತ್ತು...
- Advertisement -

Latest News

ಹೊಸಪುಸ್ತಕ ಓದು: ವಚನ ಸಂಸ್ಕೃತಿಗೆ ಮರುವ್ಯಾಖ್ಯಾನ ನೀಡುವ ಚಿಂತನೆಗಳು

ಪುಸ್ತಕದ ಹೆಸರು : ಸ್ಥಾವರ ಜಂಗಮ ಲೇಖಕರು : ಡಾ. ವೀರಣ್ಣ ದಂಡೆ ಪ್ರಕಾಶಕರು : ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೩ ...
- Advertisement -
close
error: Content is protected !!
Join WhatsApp Group