ಲೇಖನ

ವಿಶ್ವವಂದಿತ ವಿನಾಯಕ

ಈಗ ಎಲ್ಲರಿಗೂ ಬದಲಾವಣೆ ಬೇಕು . ಈ ಲಿಸ್ಟ್ ನಲ್ಲಿ ಗಣೇಶ ಕೂಡ ಇದ್ದಾನೆ, ಇದ್ಯಾವ ಗಣೇಶ ಅನ್ನಬೇಡಿ , ಇದು ಗಣೇಶ ದೇವರ ವಿಚಾರ, ಹೌದೂರಿ ,ಗಣೇಶ ಕೂಡ ಫುಲ್ ಗೆಟಪ್ ಬದಲಾಯಿಸಿ ನನ್ನ ಸ್ಟೈಲು ಬೇರೇನೆ, ನನ್ನ ಸ್ಪೀಡೂ ಬೇರೇನೇ ಅಂತಾ ಸೂಪರ್ ಸ್ಟಾರ್ ಆಗಿಬಿಟ್ಟಿದ್ದಾನೆ. ಗಣಪತಿ ನಮಗೆ ಬಹಳ ಹತ್ತಿರದವನು ಕಾರಣ...

ಮಹಿಮಾ ಪುರುಷ ತಿಮ್ಮಾಪೂರಿನ ಮಾರುತೇಶ

ಬಾಗಲಕೋಟೆಯಲ್ಲಿ ತುಳಸೀಗೇರಿ ಹನುಮಪ್ಪ. ಯಲಗೂರು ಹನುಮಪ್ಪ. ಆಚನೂರು ಹನುಮಪ್ಪ ಮತ್ತು ಹುನಗುಂದ ತಾಲೂಕಿನ ಹನುಮಪ್ಪ ಪ್ರಸಿದ್ದರಾದವರು. ತಿಮ್ಮಾಪೂರ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಮಾರುತೇಶ್ವರ ಪ್ರಾಚೀನ ಪರಂಪರೆಯ ದ್ಯೋತಕವಾದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರದ ಪ್ರಸಿದ್ದ ದೇವಾಲಯ. ಜಾತ್ರೆಯ ಸಂದರ್ಭದಲ್ಲಿ ವಿಸ್ಮಯ ರೀತಿಯ ಹತಾರ ಸೇವೆ ಕಾಯಿ ಒಡೆಯುವುದು, ಹೇಳಿಕೆ ನುಡಿಯುವುದು ವಿಶೇಷ...

ಜಾಲಿಕಟ್ಟೆ ಬಸವೇಶ್ವರ ದೇವಾಲಯ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಾಲಿಕಟ್ಟೆ ಸವದತ್ತಿ ತಾಲೂಕಾ ಕ್ಷೇತ್ರದಿಂದ ೨೮ ಕಿ.ಮೀ., ಯರಗಟ್ಟಿ ಹಾಗೂ ಮುನವಳ್ಳಿಗಳಿಂದ ೧೨ ಕಿ.ಮೀ.ಅಂತರದಲ್ಲಿರುವ ಪುಟ್ಟ ಗ್ರಾಮ. ಈ ಗ್ರಾಮದ ಬಸವೇಶ್ವರ ದೇವಾಲಯ ಪ್ರಸಿದ್ಧವಾಗಿದ್ದು ಗ್ರಾಮದ ಅಷ್ಟೇ ಅಲ್ಲ ತಾಲೂಕಿನ ಜಿಲ್ಲೆಯ ಅನೇಕ ಸ್ಥಳಗಳ ಭಕ್ತಜನರ ಆರಾಧ್ಯ ದೈವ ಕೂಡ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ...

ಕೃತಿ ಪರಿಚಯ: ಧರಣಿಸುತೆ ಮಂದಸ್ಮಿತೆ ಕವನ ಸಂಕಲನ

ಶ್ರೀಮತಿ ಬಸಮ್ಮ ಏಗನಗೌಡ್ರ ಅವರು ಇತ್ತೀಚೆಗೆ ಹೊರತಂದ ಕವನ ಸಂಕಲನ ಧರಣಿಸುತೆ ಮಂದಸ್ಮಿತೆ. ಹೆಸರೇ ಸೂಚಿಸುವಂತೆ ಧರಣಿಸುತೆ ಮಂದಸ್ಮಿತೆ ಧರಣಿಸುತೆಯಾದ ಮಹಿಳೆಯು ಧರಣಿಯ ತಾಳ್ಮೆಯ ಗುಣವನ್ನು ಹೊಂದಿ ಸಕಲ ನೋವುಗಳನ್ನು ಮರೆತು ಜಗದ ಕಣ್ಣಿಗೆ ಮಂದಸ್ಮಿತೆಯಾಗಿ ಬದುಕ ಬಂಡಿ ಸಾಗಿಸುವವಳು. ಈ ಹಿಂದೆ ನಾನು ಇವರ 'ಮುದ್ದು ಗಿಣಿ ಹಾಡಿ ಕುಣಿ' ಮತ್ತು 'ಸ್ವರ ಚಂದಿರ...

ಬಾಳು ಬೆಳಗಿಸುವ ಗುರುವಿನ ಋಣ ತೀರಿಸುವದೆಂತು?

ಆಗ ನಾನಿನ್ನೂ ಪುಟ್ಟ ಫ್ರಾಕು  ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು....

ಬೆಂಕಿಯಲ್ಲಿ ಅರಳಿದ ಹೂ ಡಾ. ಜ್ಯೋತಿ

ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದೊಂದು ಘಟನೆಗಳು ಜರಗುವ ಮೂಲಕ ಜೀವನಕ್ಕೊಂದು ತಿರುವು ನೀಡಿರುತ್ತವೆ.ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಸಂಗತಿಗಳು ನಮ್ಮ ಜೀವನಕ್ಕೆ ತಿರುವು ನೀಡುತ್ತವೆ. ಇಂತಹ ತಿರುವುಗಳು ಜೀವನದಲ್ಲಿ ಪರಿಶ್ರಮದ ಮೂಲಕ ಮುಂದೆ ಬಂದು ಸಮಾಜದಲ್ಲಿ ನಾವು ತಲೆ ಎತ್ತಿ ನಿಲ್ಲುವಂತೆ ಮಾಡುತ್ತವೆ. ಅಂತಹ ನೋವು ನಲಿವುಗಳ ನಡುವೆ ಬದುಕಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ...

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ

ರಾಜಗುರು- ಗುರುರಾಜರು ದೇವರ ಅನುಗ್ರಹದಿಂದಾಗಿ ನಮ್ಮ ಸಮಗ್ರಜೀವನ ನಡೆಯುತ್ತದೆ. ನಮ್ಮ ಸೃಷ್ಟಿಯಾಗಲಿ ಸ್ಥಿತಿಯಾಗಲಿ ಎಲ್ಲವೂ ಭಗವಂತನ ಕಾರುಣ್ಯ. ಆ ಭಗವಂತನನ್ನು ಕಾಣುವುದೇ ನಮ್ಮ ಜೀವನದ ಪರಮಗುರಿ. ಆದರಿಂದಲೇ ನಮ್ಮ ಎಲ್ಲ ಪುರುಷಾರ್ಥಗಳೂ ಸಿದ್ಧಿಸುವಂಥಹದ್ದು. ಸಕಲ ಸಮಸ್ಯೆಗಳ ಬಂಧನದಿಂದ ಮೋಕ್ಷ ಆಗಬೇಕಾಗಿದ್ದರೆ ಪರಮಾತ್ಮನ ಕಾರುಣ್ಯವೇ ಪ್ರಧಾನವಾದ ಸಾಮಗ್ರಿ. ಆ ಭಗವಂತನ ಕಾರುಣ್ಯ ನಮ್ಮಲ್ಲಿ ಹರಿಯಬೇಕಾಗಿದ್ದರೆ ಭಗವಂತನ ದರ್ಶನ...

ಪಾಷಾಣ ಭೇದ

ಹೆಸರೇ ಸೂಚಿಸುವಂತೆ ಪಾಷಾಣ ಎಂದರೆ ಕಲ್ಲು ಭೇದ ಅಂದ್ರೆ ಭೇದಿಸುವುದು ಅಥವಾ ಒಡೆಯುವುದು. ಇದು ಅಳಿವಿನಂಚಿನಲ್ಲಿರುವ ಉತ್ತಮ ಔಷಧೀಯ ಸಸ್ಯ. ಇದರ ಎಲೆ ಮತ್ತು ಬೇರು ಔಷಧೀಯ ಗುಣವನ್ನು ಹೊಂದಿದೆ. 1) ಇದರ ಎಲೆಯನ್ನು ಅರೆದು ಹಸಿಯಾಗಿ ಹಚ್ಚುವುದರಿಂದ ಉರಿ ಮತ್ತು ಊತ ಗುಣವಾಗುತ್ತದೆ. 2) ಎಲೆಗಳನ್ನು ಅರೆದು ವಸಡಿಗೆ ಹಚ್ಚುವುದರಿಂದ ಮಕ್ಕಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ಆಗುವ ನೋವು...

ಯೋಚನಾ ಸಂಪತ್ತಿನ ಬೆಲೆ

ನಾವು ಇಂದು ಏನಾಗಿರುವೆವೋ ಅದು ನಮ್ಮ ಯೋಚನೆಗಳ ಮೊತ್ತವೇ ಹೊರತು ಮತ್ತೇನೂ ಅಲ್ಲ. ನಾವು ಆಲೋಚಿಸುವ ರೀತಿಯು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಂಥ ವ್ಯಕ್ತಿ ಆಗಬೇಕೆಂದು  ಬಯಸುತ್ತೇವೆಯೋ ಅದೇ ರೀತಿಯ ವ್ಯಕ್ತಿಯಾಗಲು ಖಂಡಿತ ಸಾಧ್ಯ. ಅಂದರೆ ಸುಂದರ ಜೀವನದ ನಾವಿಕರು ನಾವಾಗಬೇಕೆಂದರೆ ಸಕಾರಾತ್ಮಕ ಯೋಚನಾ ಲಹರಿಯ ಉತ್ಪಾದಕರಾಗಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ...

ಸೃಜನಶೀಲ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ

ನಾನು ಧಾರವಾಡ ಬಳಿಯ ಹೆಬ್ಬಳ್ಳಿಯಲ್ಲಿ ‘ಅಮ್ಮ ನಾನು ಶಾಲೆಗೆ ಹೋಗುವೆ’ ಎಂಬ ಶೈಕ್ಷಣಿಕ ಕಿರುಚಿತ್ರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೆ. ಆಗ ಅಪರೂಪದ ವ್ಯಕ್ತಿಯ ಆಗಮನವಾಯಿತು. ಎಲ್ಲರ ಗಮನ ಅವರ ಕಡೆ ಹರಿಯಿತು. ಅವರ ಪರಿಚಯ ಲಕ್ಕಮ್ಮನವರ ನನಗೆ ಮಾಡಿಸಿದರು. ಅವರೇ ವೈ.ಬಿ.ಕಡಕೋಳ. ಸಾಹಿತಿ, ಶಿಕ್ಷಕರು.ಆ ದಿನ ಅವರು ಕ್ಯಾಮರಾ ಕ್ಲಾಪ್ ಮಾಡಿದರು. ಅವರು ನನಗೆ ಕೆಲವು...
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -
close
error: Content is protected !!
Join WhatsApp Group