ಲೇಖನ

ವಚನ ವಿಶ್ಲೇಷಣೆ : ಮತ್ತಿದಿರು ದೈವವುಂಟೆಂದು ಗದಿಯಬೇಡ

ಮತ್ತಿದಿರು ದೈವವುಂಟೆಂದು ಗದಿಯಬೇಡ ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ, ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ. ಸುವರ್ಣ ಒಂದು ಆಭರಣ ಹಲವಾದಂತೆ. ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಮತ್ತಿದಿರು ದೈವವುಂಟೆಂದು ಗದಿಯಬೇಡ. ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ. ಅರಿವಿನ ಮಾರಿತಂದೆ, ಸಮಗ್ರ ವಚನ ಸಂಪುಟ: 6 ವಚನದ ಸಂಖ್ಯೆ: 526 *ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,* ಶಿವನ ಆರಾಧಕರಿಗೆ ಕೈಲಾಸವು ಒಂದು ಪುಣ್ಯ ಕ್ಷೇತ್ರ...

ಸಾಂಸ್ಥಿಕರಣ ಹೊರತು ಪಡಿಸಿದ ಪರ್ಯಾಯ ನಿಷ್ಠ ಬಸವ ಭಕ್ತರ ಶಕ್ತಿಯ ಅಗತ್ಯವಿದೆ

ಮ ಠಗಳು ಆಶ್ರಮಗಳು ಮಂಟಪ ಪ್ರತಿಷ್ಠಾನ ಇಂದು ವ್ಯಾಪಾರಿ ಕೇಂದ್ರಗಳಾಗಿವೆ . ಬಸವಣ್ಣ ಬಂಡವಾಳ - ಜನರಿಗೆ ಧರ್ಮವೆಂಬ ಹುಸಿ ಮಾದಕ ನಶೆ ಕೊಟ್ಟು ಅವರನ್ನು ಪೊಳ್ಳು ಆಚರಣೆಗೆ ಹಚ್ಚಿ ಲಿಂಗಾಯತ ಧರ್ಮದ ನಿಜ ಸತ್ವವನ್ನು ವಿರೂಪಗೊಳಿಸಿ ತಮ್ಮ ತಮ್ಮ ಪಾರುಪತ್ಯ ಮೆರೆಯಲು ಮುಗ್ಧ ಭಕ್ತರನ್ನು, ಕಾಳ ಧನಿಕರನ್ನು ಏಕಕಾಲಕ್ಕೆ ಬಳಸಿಕೊಂಡು ಭ್ರಮೆ ಭ್ರಾಂತಿ...

ಸಿದ್ಧರಾಮ ಶಿವಯೋಗಿಗಳ ಮೇಲೆ ಬೆಳಕು ಚೆಲ್ಲುವ ಕೃತಿ

ಕೃತಿ :  ಶಿವಯೋಗಿ ಸಿದ್ಧರಾಮ : ಸಾಂಸ್ಕೃತಿಕ ಮುಖಾಮುಖಿ (ರಾಷ್ಟ್ರೀಯ ವಿಚಾರ ಸಂಕಿರಣದ ಸಂಸ್ಮರಣ ಸಂಪುಟ).                                                       ...

ಚಿಕ್ಕಪ್ಪ ಹೇಳಿದ ಸಂಕ್ರಾಂತಿ ಹಬ್ಬದ ಕಥೆ

ನ ಮ್ಮ ಅಣ್ಣ ನಾಗರಾಜ ಅಮೇರಿಕಾದಲ್ಲಿ ಡಾಕ್ಟರ್ ಆಗಿದ್ದಾನೆ. ಅವರ ಕುಟುಂಬ ಅಲ್ಲಿಗೆ ಹೋಗಿ ನೆಲೆಸಿ ಬಹಳ ವರ್ಷಗಳೇ ಆಗಿವೆ. ನಮ್ಮ ಅಣ್ಣನಿಗೆ ರಾಮ ಮತ್ತು ಗೀತ ಎಂಬ ಇಬ್ಬರು ಮಕ್ಕಳಿದ್ದಾರೆ. ಸಂಕ್ರಾಂತಿಗೆ ಕೇವಲ ಎರಡು ವಾರಗಳಿದ್ದವು. ಅಣ್ಣನ ಮೆಸೇಜ್ ಬಂದಿತು. ಸಂಕ್ರಾಂತಿ ಹಬ್ಬಕ್ಕೆ ಎಲ್ಲರೂ ಊರಿಗೆ ಬರುವುದಾಗಿ ತಿಳಿಸಿದ್ದ. ಈ ವಿಚಾರ ನಮಗೆ...

ಮುಕ್ತಿಮಠದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ದಿ. 14 ರಿಂದ ದಿ 18 ರ ವರೆಗೆ

ಬೆಳಗಾವಿ :-ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಪಂಚಗ್ರಾಮ, ಭೂಕೈಲಾಸ ಎಂದೇ ಪ್ರಖ್ಯಾತ ವಾಗಿರುವ ಭೂತರಾಮನಹಟ್ಟಿಯ ಮುಕ್ತಿಮಠದ ಜಾತ್ರಾ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ಶ್ರೀಕ್ಷೇತ ಮುಕ್ತಿಮಠದ ಪರಮ ಪೂಜ್ಯ ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಯ, ಮುಂದಾಳತ್ವದಲ್ಲಿ ಜನವರಿ ದಿ 14ರಿಂದ ಪ್ರಾರಂಭವಾಗಿ ದಿ 18 ರ ವರೆಗೆ ಜರುಗಲಿದೆ. ಪ್ರತಿದಿನ ಸಂಜೆ...

ಅನುಭವ ಮಂಟಪದ ಮಹಾ ಶಿವಯೋಗಿ, ಲೋಕ ಕಾಯಕದ ಕರ್ಮಯೋಗಿ ಶ್ರೀ ಸಿದ್ದರಾಮೇಶ್ವರರು 

ಬ ಸವಣ್ಣನೇ ತಾಯಿ ಬಸವಣ್ಣನೇ ತಂದೆ              ಬಸವಣ್ಣನೇ ಪರಮ ಬಂಧುವೆನಗೆ                       ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ                          ನಿಮ್ಮ...

ಏಳಿ ಎದ್ದೇಳಿ ಗುರಿ ಮುಟ್ಟಲು ನಿಲ್ಲದಿರಿ ಎಂದ ಸ್ವಾಮಿ ವಿವೇಕಾನಂದರು

ಯಾವುದೇ ಒಂದು ಸಮಾಜ ಆಗಿರಬಹುದು .ದೇಶ ಆಗಿರಬಹುದು .ಅದು ಮುಂದೆ ಬರಬೇಕಾದರೆ, ಆ ದೇಶದಲ್ಲಿರುವ ಮಹಿಳೆಯರಿಗೆ, ಮೊದಲು ಶಿಕ್ಷಣವನ್ನು ಕೊಡಬೇಕು. ಎಂದು ಹೇಳಿದ ವೀರ ಸನ್ಯಾಸಿಗಳು ಸ್ವಾಮಿ ವಿವೇಕಾನಂದರು. ನನ್ನ ಆಧ್ಯಾತ್ಮಿಕ ಗುರು ವಿಶ್ವಗುರು ಬಸವಣ್ಣನವರು. ಆದರೆ ,ಎರಡನೇಯ ಆಧ್ಯಾತ್ಮಿಕ ಗುರು ಸ್ವಾಮಿವಿವೇಕಾನಂದರು . ಬಸವಣ್ಣನವರು ಯಾವೆಲ್ಲ ವಚನಗಳನ್ನು ಬರೆದಿದ್ದಾರೋ, ಆ ಎಲ್ಲಾ ತತ್ವ ಸಿದ್ದಾಂತಗಳನ್ನು ಸ್ವಾಮಿವಿವೇಕಾನಂದರು...

ಬಸವ ಭಕ್ತರಲ್ಲಿ ವಿನಮ್ರ ಪ್ರಾರ್ಥನೆ

 ಇ ತ್ತೀಚೆಗೆ  ಪೇಜಾವರ ಶ್ರೀಗಳು ಮಂಗಳೂರಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದಣ್ಣ ಜತ್ತಿ ಅವರು ಪಾಲ್ಗೊಂಡಿದ್ದು ದುರಂತದ ಸಂಗತಿ. 900 ವರ್ಷಗಳ ಮೇಲೆ ವೈದಿಕರು ಬಸವಣ್ಣವರನ್ನು ತಮ್ಮ ಸಭೆ ಸಮಾರಂಭದಲ್ಲಿ ತರುವ ಚಿಂತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಬಸವ ಭಕ್ತರು ಯಾವ ಆಚಾರ್ಯತ್ರಯರ ವಿರೋಧಿಗಳಲ್ಲ, ಆದರೆ ಅವರ ತತ್ವ...

ಪೌರಾಣಿಕ ರಂಗಭೂಮಿಯ ಯುವ ಗಾಯಕ ನಟ ಸುನೀಲ್ ಕುಮಾರ್ ಎ.ಎಂ.l

ಹಾಸನದ ಪೌರಾಣಿಕ ರಂಗಭೂಮಿಯಲ್ಲಿ ತನ್ನ ಹಾಡು ಅಭಿನಯದಿಂದ ಪ್ರೇಕ್ಷಕರಿಂದ ಚಪ್ಪಾಳೆ ಪಡೆದು ಮೆಚ್ಚುಗೆಗೆ ಪಾತ್ರರಾದ ಯುವ ಪ್ರತಿಭೆ ಹಾಸನದ ಆಡುವಳ್ಳಿ ಅಶೋಕ ಬಡಾವಣೆಯ ಸುನೀಲ್ ಕುಮಾರ್ ಎ. ಎಂ. ಇವರ ತಂದೆ ಮಂಜುನಾಥ್ ಜೆ ನಗರಸಭಾ ಸದಸ್ಯರು. ತಾಯಿ ರೇಣುಕಾ. ತಾ 31-5-1993ರಂದು ಹುಟ್ಟಿದ ಇವರು ಈವರೆಗೆ ನಟಿಸಿರುವ ಪೌರಾಣಿಕ ನಾಟಕಗಳು 73. ಅವು ಕುರುಕ್ಷೇತ್ರ,...

ವಿಶ್ವಮಾನವ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮಿಗಳು

ನಮಸ್ಕಾರ ಸ್ನೇಹಿತರೇ, ಜನವರಿ ೨ ನಮ್ಮ ವಿಜಯಪುರದ ನಡೆದಾಡುವ ದೇವರೆಂದೆ ಸಿದ್ದಿ ಪ್ರಸಿದ್ದಿ ಪಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಭೌತಿಕ ಶರೀರ ಬಿಟ್ಟ ದಿನ. ಆ ನಿಮಿತ್ತ ಅವರಿಗೊಂದು ನುಡಿ ನಮನಗಳು, ಅವರ ಕುರಿತಾದ ಚಿಕ್ಕ ಮಾಹಿತಿ. ಮೊದಲು ಸಂಸಾರ ಜೀವನ ಮತ್ತು ಸಮಾಜ ತಿಳಿಯೋಣ.... ಜೀವನ ಎಂದರೆ ಮನುಷ್ಯನಿಗೆ ಭಗವಂತ ವಿಶಿಷ್ಟ ರೀತಿಯ ವಿವೇಚನೆ...
- Advertisement -

Latest News

ಸಾಲದ ಸುಳಿಗೆ ಸಿಲುಕಿ ರೈತ ಆತ್ಮಹತ್ಯೆ

ಸಿಂದಗಿ: ಸಾಲದ ಸುಳಿಗೆ ಸಿಲುಕಿದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದುಂಡಪ್ಪ ಸಿದ್ರಾಮಪ್ಪ ಮನಗೂಳಿ(೩೫) ಮೃತ ದುರ್ದೈವಿ ರೈತನಾಗಿದ್ದಾನೆ....
- Advertisement -
close
error: Content is protected !!
Join WhatsApp Group