ಲೇಖನ

೪೪೦ ಜಂಗಮರ ಶಿರಚ್ಛೇದನಕ್ಕೆ ವೀರಶೈವ ಜೋಡಣೆ ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ

ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ, ತನುವನಲ್ಲಾಡಿಸಿ ನೋಡುವೆ ನೀನು/ ಮನವನಲ್ಲಾಡಿಸಿ ನೋಡುವೆ ನೀನು? ಧನವನಲ್ಲಾಡಿಸಿ ನೋಡುವೆ ನೀನು? ಇವೆಲ್ಲಕಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವ / (ಸಮಗ್ರ ವಚನ ಸಂಪುಟ-೨೦೧೬)ಕ್ರಿ.ಶ. ೧೬೭೩ರಲ್ಲಿ ಮೈಸೂರಿನ ಒಡೆಯರ ಸಂಸ್ಥಾನಕ್ಕೆ ೧೪ನೆ ಅಧಿಪತಿಯಾಗಿ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ, ತನ್ನ ೨೮ನೆ ವಯಸ್ಸಿನಿಂದ ರಾಜ್ಯಭಾರ ವಹಿಸಿಕೊಂಡಿದ್ದನು. ತನ್ನ ಬಾಲ್ಯ ಸ್ನೇಹಿತನಾಗಿದ್ದ ಯಳಂದೂರು ಮೂಲದ ವಿಶಾಲಾಕ್ಷ ಪಂಡಿತ ಮೂಲತಃ...

ಹಲವು ಸಿನಿಮಾಗಳ ಕಥಾಸಂಗಮ ಬಿಗ್ ಬಾಸ್ ಗಿಲ್ಲಿನಟ

ಗಿಲ್ಲಿ ನಟ ಗೆದ್ದಿದ್ದಾರೆ. ದಡದಪುರದ ಹಳ್ಳಿಯ ರೈತಾಪಿ ಕುಟುಂಬದ ಹುಡುಗ ಗೆಲುವಿನ ದಡ ಸೇರಿದ್ದಾರೆ. ಗಿಲ್ಲಿ ಗೆಲುವನ್ನು ಹಾಗೆ ಮೆಲುಕು ಹಾಕುತ್ತಾ ಹೋದೆ. ಹಲವು ಸಿನಿಮಾ ದೃಶ್ಯಗಳು ನೆನಪಾದವು. ಸಿನಿಮಾ ಕಥೆಗೂ ಬಾಸ್ ಬಾಸ್ ಶೋಗೂ ವ್ಯತ್ಯಾಸ ಇದೆ. ಅಂತೆಯೇ ಸಾಮ್ಯತೆಯೂ ಇದೆ. ಆದರೂ ಟಿವಿ ವೀಕ್ಷಕರಾದ ನಮಗೆ ಎರಡೂ ಒಂದೇ. ಸಿನಿಮಾದಲ್ಲಿ ಕಟ್...

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕೃಷಿ ಮಾಡಿ ತಮ್ಮದೇ ಆದ ಛಾಪನ್ನು ಉಂಟು ಮಾಡಿದವರು ಡಾ. ದೇವೇಂದ್ರ ಕುಮಾರ ಹಕಾರಿದೇವೇಂದ್ರಕುಮಾರ ಹಕಾರಿಯವರು ೧೯೩೧ರಲ್ಲಿ ರಾಯಚೂರು ಜಿಲ್ಲೆಯ ಚಿಕ್ಕೇನಕೊಪ್ಪ ಗ್ರಾಮದಲ್ಲಿ...

‘ಯೋಗದೂತ’ ‘ ಯೋಗಪ್ರದರ್ಶನದ ಗಾರುಡಿಗ’ ‘ಯೋಗ ತಿರುಕ’ ಪ್ರೊ.ಲಕ್ಷ್ಮಣಕುಮಾರ ಸಣ್ಣೆಲ್ಲಪ್ಪನವರ

ಕರ್ನಾಟಕಕ್ಕೆ ಸಂದ ಭಾರತ ಸರ್ಕಾರದ ' ಪಿ ಎಮ್ ಯೋಗ ಪ್ರಶಸ್ತಿ' ('PM YOGA AWARD')(ದಿ. 21-01-2026 ರಂದು ಪ್ರೊ.ಲಕ್ಷ್ಮಣಕುಮಾರ ಅವರ 91 ನೇ ಜನ್ಮದಿನ) ನಿಮಿತ್ತ ತಮ್ಮ ಜನಪ್ರೀಯ ದಿನಪತ್ರಿಕೆಯಲ್ಲಿ ಈ ಲೇಖನ ಭಾವಚಿತ್ರ ಸಹಿತವಾಗಿ ಪ್ರಕಟಿಸಲು ವಿನಂತಿ ಸರ್ ದಯವಿಟ್ಟು.)ದೆಹಲಿಯ 'ಭಾರತ ಮಂಟಪಮ್ 'ದಲ್ಲಿ ಜರುಗಿದ ದ್ವಿತೀಯ 'ವಿಶ್ವ ಆರೋಗ್ಯ ಸಂಸ್ಥೆ'ಯ ಜಾಗತಿಕ...

ಚುಂಚನಕಟ್ಟೆ ಜಾತ್ರೆಯ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವ

ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಮಾರನೇ ದಿನ ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿ ನಡೆಯುವ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವವು ಬಹಳ ಪ್ರಸಿದ್ಧವಾಗಿದೆ. ನಾನು ಚುಂಚನಕಟ್ಟೆಗೆ ಹೋಗಿರುವೆನಾದರೂ ರಥೋತ್ಸವಕ್ಕೆ ಯಾವತ್ತೂ ಹೋಗಿರಲಿಲ್ಲ. ಈ ವರ್ಷ ಜಾತ್ರೆಗೆ ಹೋಗಿ ಬರೋಣವೆಂದು ಹೋಗಿದ್ದೆವು.ಐದು ಅಂಕಣದ ಬ್ರಹ್ಮರಥವು ದೇವಸ್ಥಾನದ ಮುಂಭಾಗ ಸಿದ್ಧವಾಗಿ ನಿಂತಿತು. ಅತ್ತ ತೇರು ಹರಿದಂತೆ ಇತ್ತ ನಾವು...

ಗಾದೆಮಾತು : ನಯವಾಗಲಿ, ಭಯವಾಗಲಿ, ಇಲ್ಲದವ ಧರ್ಮವೇನು ಮಾಡಿಯಾನು?

ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.​   ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು,ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ದೇಶದ ಪರಂಪರೆಯಲ್ಲಿ ಅಡಗಿರುವುದು ನಯ ,ದಯ, ಕರುಣೆ,ಕಕ್ಕುಲಾತಿಯ ಭಾಗವಾಗಿದೆ. ಅತೀ ಜಿಪುಣನಾದರೂ ಪರವಾಗಿಲ್ಲ.ಎಲ್ಲ ಮಿತಿಯೊಳಗಿದ್ದು,ಅವನ ಕರ್ತವ್ಯದ...

ಲೇಖನ : ಕುರುಡರ ಬಾಳಿನ ಬೆಳಕು ಡಾ ಪುಟ್ಟರಾಜ ಗವಾಯಿಗಳು

ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳ ಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ...

ಡಾ. ರವೀಂದ್ರ ಎ. ಕುಷ್ಟಗಿ : ವೃತ್ತಿ–ವಿರಕ್ತಿ–ವಿಚಾರಗಳ ಸಂಗಮವಾದ ಒಂದು ಜೀವನಯಾನ

      ಡಾ.ರವೀಂದ್ರ ಎ. ಕುಷ್ಟಗಿ ಅವರ  ಜೀವನವು  ವೃತ್ತಿ ಮತ್ತುವಿರಕ್ತಿಯ ನಡುವಿನ ಸಂಘರ್ಷವಲ್ಲ, ಸಂಯೋಜನೆಯ ಕಥೆ. ಯಾಂತ್ರಿಕ ಲೋಕದಲ್ಲಿ ಕಾರ್ಯನಿರ್ವಹಿಸಿದ ಮನಸ್ಸು, ಆತ್ಮಲೋಕದಲ್ಲಿ ಆಳವಾಗಿ ನೆಲೆಗೊಂಡದ್ದುಅವರ ಜೀವನದ ವಿಶೇಷತೆ. ಅವರು  ಬರೆದ ಕೃತಿಗಳು ಮಾತ್ರವಲ್ಲ, ಅವರು ಬದುಕಿದ ರೀತಿಯೇ ಮುಂದಿನ  ತಲೆಮಾರಿಗೆ ಪ್ರೇರಣೆಯಾಗಿ  ಉಳಿಯಲಿದೆ. ಯಂತ್ರಗಳ ನಿಖರತೆಯ ಲೋಕದಿಂದ ಗ್ರಂಥಗಳ ಆಳವಾದ ಆತ್ಮಲೋಕದವರೆಗೆ ನಡೆದ ಅಪರೂಪದ ಬೌದ್ಧಿಕ ಪಯಣದ ಹೆಸರು ಡಾ. ರವೀಂದ್ರ ಎ. ಕುಷ್ಟಗಿ. ಇಂಜಿನಿಯರಿಂಗ್ ಎಂಬ ತಾಂತ್ರಿಕ ಶಿಸ್ತು ಮತ್ತು ಭಾಗವತಾಧಾರಿತ ಆಧ್ಯಾತ್ಮಿಕ ಚಿಂತನೆ ಈ ಎರಡರ ನಡುವಿನ ಸಮನ್ವಯವನ್ನು ತಮ್ಮ ಜೀವನದಲ್ಲಿ ಸಾಧಿಸಿದ...

ಸೂರ ಕಾ ಬಾದಷಾಹ ಪಂಡಿತ ಬಸವರಾಜ ರಾಜಗುರು

ರಾಜಗುರು ಎಂದಾಕ್ಷಣ ಇವರಿಗೂ ಅರಸು ಮನೆತನಕ್ಕೂ ಏನು ಸಂಬಂಧ ಎನ್ನುವ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ .ಹೌದು ಇವರ ಹಿರಿಯರು ಕೆಳದಿ ಅರಸು ಮನೆತನದ ರಾಜಗುರುಗಳಾಗಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದೊರೆ ಎಂದೆನಿಸಿಕೊಂಡ ಬಸವರಾಜ ರಾಜಗುರು ಅವರು ದೇಶವು ಕಂಡ ಅಪ್ರತಿಮ ಸಂಗೀತಗಾರ ಮತ್ತು ಗಾಯಕರುಸೂರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ...

ಸ್ಮರಣೆ : ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ

ಪುಷ್ಯ ಬಹುಳ ಅಮಾವಾಸ್ಯೆ, ಜನವರಿ ೧೮ ಪುರಂದರದಾಸರ ಪುಣ್ಯದಿನ ; ತನ್ನಿಮಿತ್ತ ಈ ಸಾಂದರ್ಭಿಕ ನುಡಿ ನಮನದಾಸರು ಎಂದು ನೆನಪಾದ ಕೂಡಲೇ ನಮ್ಮ ನಾಲಗೆಯ ಮೇಲೆ ನಲಿದಾಡುವ ಮೊದಲ ಹೆಸರು ಪುರಂದರದಾಸರದ್ದು, ದಾಸ ಸಾಹಿತ್ಯವನ್ನು ಜನಪ್ರಿಯ, ಜನಪದಗೊಳಿಸಿದವರಲ್ಲಿ ಬಹು ಮುಖ್ಯರು. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಗುರುಗಳಾದ ವ್ಯಾಸರಾಜರ ಪ್ರೀತಿ ಆದರ...
- Advertisement -spot_img

Latest News

೪೪೦ ಜಂಗಮರ ಶಿರಚ್ಛೇದನಕ್ಕೆ ವೀರಶೈವ ಜೋಡಣೆ ಮೈಸೂರಿನ ಹತ್ಯಾಕಾಂಡ ಸಾರುವ ನಂಜನಗೂಡಿನ ಶಿರೋಭಾವಿ

ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ, ತನುವನಲ್ಲಾಡಿಸಿ ನೋಡುವೆ ನೀನು/ ಮನವನಲ್ಲಾಡಿಸಿ ನೋಡುವೆ ನೀನು? ಧನವನಲ್ಲಾಡಿಸಿ ನೋಡುವೆ ನೀನು? ಇವೆಲ್ಲಕಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲಸಂಗಮದೇವ / (ಸಮಗ್ರ ವಚನ ಸಂಪುಟ-೨೦೧೬)ಕ್ರಿ.ಶ. ೧೬೭೩ರಲ್ಲಿ ಮೈಸೂರಿನ...
- Advertisement -spot_img
error: Content is protected !!
Join WhatsApp Group