ಲೇಖನ
ಸಾವಿಲ್ಲದ ಶರಣರು ; ಕೈವಲ್ಯ ಕಲ್ಪವರಿ ಕರ್ತ ಸರ್ಪಭೂಷಣ ಶಿವಯೋಗಿಗಳು
ಸರ್ಪಭೂಷಣ ಶಿವಯೋಗಿಶರಣ ಧರ್ಮ ಉದ್ಧಾರಕರ ಪರಂಪರೆಯಲ್ಲಿ ಶ್ರೀ ಸರ್ಪಭೂಷಣ ಶಿವಯೋಗಿಗಳು ಒಬ್ಬರು. ಕನ್ನಡ ನಾಡಿನಲ್ಲಿ ಹದಿನೆಂಟನೆ ಶತಮಾನವು ಆಧ್ಯಾತ್ಮಿಕವಾಗಿ ಅವನತಿಯನ್ನು ಹೊಂದಿತ್ತು . ಯುದ್ಧಕಾಲದ ತಂತ್ರ ,ಮೋಸ, ಪಿತೂರಿಗಳಿಂದ ನೀತಿಧರ್ಮಗಳು ಶಿಥಿಲವಾಗಿ ಜನಜೀವನದಲ್ಲಿ ಕಷ್ಟ ನಷ್ಟಗಳನ್ನುಂಟು ಮಾಡಿದ್ಧವು. ಇಂತಹ ಪರಿಸ್ಥಿತಿಯಲ್ಲಿ ಧರ್ಮವನ್ನೂ, ಶಾಂತಿಯನ್ನೂ ಸ್ಥಾಪಿಸಿ, ಜನತೆಗೆ ದಾರಿತೋರಲು ಜನ್ಮತಾಳಿದ ಮಹಾಪುರುಷರೇ ಸರ್ವಭೂಷಣ ಶಿವಯೋಗಿ.ಶ್ರೀ...
ಲೇಖನ
ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ
ಕನ್ನಡ ಮತ್ತು ಮರಾಠಿ ಭಾಷೆಯ ಸೇತುವೆ ಬಾಂಧವ್ಯದ ಕೊಂಡಿ ಅಂದರೆ ಶರಣೆ ಜಯದೇವಿ ತಾಯಿ ಲಿಗಾಡೆ. ಹೆಸರಾಂತ ಮನೆತನದಲ್ಲಿ ಹುಟ್ಟಿದ ಜಯದೇವಿ ತಾಯಿ ತಮ್ಮ ಎಪ್ಪತ್ನಾಲ್ಕು ವರುಷ ಶರಣರ ಮತ್ತು ಕನ್ನಡದ ಸೇವೆ ಸಲ್ಲಿಸಿದರು. ಏಕೀಕರಣ ಹೋರಾಟದಲ್ಲಿ ನಿಜಲಿಂಗಪ್ಪ ಇವರ ಜೊತೆ ಕೂಡಿ ಅಂದಿನ ಪ್ರಧಾನಿ ನೆಹರು ಅವರಿಗೆ ರಕ್ತದಲ್ಲಿ ಪತ್ರ ಬರೆದು ಕಳುಹಿಸಿದ...
ಲೇಖನ
ದೇಶ ಕಂಡ ಧೀಮಂತ ನಾಯಕ ನವಕರ್ನಾಟಕ ನಿರ್ಮಾಪಕ ಲಿಂಗೈಕ್ಯ ಎಸ್ ನಿಜಲಿಂಗಪ್ಪನವರು
ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು.1902ರಲ್ಲಿ ಕೃಷಿ ಪ್ರಧಾನವಾದ ಬಡ ಶೆಟ್ಟರ ಕುಟುಂಬವೊಂದರಲ್ಲಿ ಜನಿಸಿದ ನಿಜಲಿಂಗಪ್ಪ, ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಸ್ಪಂದಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳಿಗೆ.ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ...
ಲೇಖನ
ರಾಷ್ಟ್ರ ನಿರ್ಮಾಣದ ಕೊಂಡಿಯಾಗಿ ‘ನ್ಯಾಷನಲ್ ಕೆಡೆಟ್ ಕೋರ್’ (NCC)
"ಏಕತೆ ಮತ್ತು ಶಿಸ್ತು" ಇವು ಕೇವಲ ಪದಗಳಲ್ಲ, ಭಾರತದ ಅತಿದೊಡ್ಡ ಯುವ ಸಂಘಟನೆಯಾದ ರಾಷ್ಟ್ರೀಯ ಕೆಡೆಟ್ ಕೋರ್(NCC)ನ ಉಸಿರು ಮತ್ತು ಹೃದಯ. ದೇಶದ ಶಾಲಾ-ಕಾಲೇಜುಗಳ ಲಕ್ಷಾಂತರ ಯುವ ಮನಸ್ಸುಗಳನ್ನು ಶಿಸ್ತು, ದೇಶಭಕ್ತಿ ಮತ್ತು ನಾಯಕತ್ವದ ಮೌಲ್ಯಗಳೊಂದಿಗೆ ರೂಪಿಸುವ ಈ ವಿಭಾಗ ಕೇವಲ ಒಂದು ಮಿಲಿಟರಿ ತರಬೇತಿ ಕಾರ್ಯಕ್ರಮವಲ್ಲ; ಇದು ಭವಿಷ್ಯದ ಭಾರತದ ನಾಗರಿಕರನ್ನು ಸಿದ್ಧಪಡಿಸುವ...
ಲೇಖನ
ಸಾವಿಲ್ಲದ ಶರಣರು ವ್ಯಾಕರಣದ ಬೇಗೂರು ಮಲ್ಲಪ್ಪ
ಬಿ. ಮಲ್ಲಪ್ಪ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನವರು. 1835ರಲ್ಲಿ ಮಲ್ಲಿಕಾರ್ಜುನಪ್ಪ ಮಲ್ಲಮ್ಮಾಜಿ ಎಂಬ ಲಿಂಗಾಯತ ಬಣಜಿಗ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೂ ಮೈಸೂರು ಅರಮನೆಯ ಸಂಪರ್ಕ ಹೊಂದಿದ್ದರಿಂದ, ವಿದ್ಯಾಭ್ಯಾಸಕ್ಕೂ ಅಲ್ಲಿಂದಲೇ ಇಂಬು ದೊರೆಯಿತು. ಇವರು ಇಂಗ್ಲಿಷ್, ಪರ್ಶಿಯನ್, ಮರಾಠಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದರು. ಮೈಸೂರು ಭಾಗದ ಲಿಂಗಾಯತರಲ್ಲಿ ಇಂಗ್ಲಿಷ್...
ಲೇಖನ
ಇದು ರಘುವಂಶದ ಸಾಮ್ರಾಟ ದಿಲೀಪನ ಕಥೆಯಾಗಿದೆ. ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು.ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು. ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ...
ಲೇಖನ
ಅದ್ವಿತೀಯ ಶಿವಯೋಗ ಸಾಧಕರು -ಜೇವರ್ಗಿ ಶ್ರೀ ಷಣ್ಮುಖ ಶಿವಯೋಗಿಗಳು
ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳೇ ಅಂಗವಾಗಿವೆ, ಪಂಚಾಚಾರಗಳೇ ಪ್ರಾಣವಾಗಿವೆ, ಷಟ್ಸ್ಥಲಗಳೇ ಆತ್ಮವಾಗಿದೆ. ಆತ್ಮಸ್ವರೂಪಿಯಾದ ಷಟ್ಸ್ಥಲಗಳನ್ನು ಕುರಿತು ಬಸವಾದಿ ಶರಣರು ಹೊಸ ರೀತಿಯಿಂದ ಚಿಂತಿಸಿದ್ದಾರೆ . ಇಂತಹ ಉನ್ನತ ಪರಂಪರೆಯಲ್ಲಿ ಜೇವರ್ಗಿಯ ಶ್ರೀ ಷಣ್ಮುಖ ಶಿವಯೋಗಿಗಳು ತೃತೀಯ ಅಲ್ಲಮರೆಂದು ಪ್ರತೀತಿ ಪಡೆದ ಶ್ರೇಷ್ಠ ಶಿವಯೋಗ ಸಾಧಕರು.ಕಲ್ಬುರ್ಗಿ ಜಿಲ್ಲೆಯದು ಪುಣ್ಯವೇ ಇರಬಹುದು. ಅದು ಆದ್ಯ ವಚನಕಾರ ಜೇಡರ ದಾಸಿಮಯ್ಯನವರನ್ನು...
ಲೇಖನ
ಉಡುಪಿ ಜಿಲ್ಲೆಯ ತಾಲೂಕು ಕೇಂದ್ರವಾದ ಕುಂದಾಪುರವು ಉಡುಪಿಯಿಂದ ೩೫ ಕಿಲೋ ಮೀಟರ್ ದೂರದಲ್ಲಿದೆ. ಸುಮಾರು ೪೫ ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ ೨೬ ಅಡಿ ಎತ್ತರದಲ್ಲಿದ್ದು ತತ್ಸಂಬಂಧಿತ ನಿಸರ್ಗ ಸೌಂದರ್ಯವನ್ನೂ ಹೊಂದಿರುವ ತಾಲೂಕು ಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ ದಟ್ಟವಾದ ಅರಣ್ಯ ಪ್ರದೇಶವೂ ಉಂಟು. ಇಲ್ಲಿನ...
ಲೇಖನ
ಭಾರತದ ಇತಿಹಾಸದಲ್ಲಿ ಬಿಜಾಪುರ ( ಈಗಿನ ವಿಜಯಪುರ) ವೊಂದು ಐತಿಹಾಸಿಕ ಸ್ಥಳವಾಗಿದೆ. ಅಲ್ಲಿರುವ ಗೋಲ್ ಗುಂಬಜ್ ಪ್ರಸಿದ್ಧ ತಾಣವಾಗಿದೆ . ಅದಲ್ಲದೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳು ಇವೆ. ಅದಕ್ಕೆ ಇನ್ನೊಂದು ಹೆಸರು "ಗುಮ್ಮಟ ನಗರಿ" ಎಂದು ಕರೆಯುತ್ತಾರೆ . ಏಕೆಂದರೆ ಎಲ್ಲಿ ನೋಡಿದರೂ ಗುಮ್ಮಟಗಳು ಕಾಣಿಸುವುದರಿಂದ ಗುಮ್ಮಟ ನಗರಿ ಎಂದು...
ಲೇಖನ
ಸತಿ ಪತಿಗಳಿಂದಾದ ಭಕ್ತಿ ಪ್ರೊ. ಬಿರಾದಾರ ದಂಪತಿಗಳು
ನಾವು - ನಮ್ಮವರುಆರ್. ಎಸ್. ಬಿರಾದಾರ ದಂಪತಿಗಳು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ - ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.ಇಬ್ಬರೂ ಅಕ್ಕನ ಅರಿವು ವೇದಿಕೆಯ ಪ್ರಾಮಾಣಿಕ, ನಿಷ್ಠೆಯುಳ್ಳ, ಒಮ್ಮನದ ಭಕ್ತಿಯುಳ್ಳ, ಯಾವತ್ತೂ ಏನೊಂದೂ ಯೋಚನೆ ಮಾಡದೆ, ಫಲಾಪೇಕ್ಷೆ ಇಲ್ಲದೆ, ಬಸವಣ್ಣನವರ ಯಾವುದೇ ಕೆಲಸಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ...
Latest News
ಕವಿಗೋಷ್ಠಿಗೆ ಆಹ್ವಾನ
ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...



