ಲೇಖನ

ಕರ್ನಾಟಕದ ಬಸವ ಪ್ರಣೀತ ವಿರಕ್ತ ಪರಂಪರೆಯ ಮಠಾಧೀಶರ ಪ್ರತಿಜ್ಞೆ ಹೀಗಿರಬೇಕು.

ಮಠಾಧೀಶರ ಪ್ರತಿಜ್ಞೆಇಂದಿನ ದಿನಗಳಿಗೆ ಅನುಗುಣವಾಗಿ  ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಪರಮ ಪೂಜ್ಯ ಡಾ ಬಸವಲಿಂಗ ಪಟ್ಟದೇವರು ಹಿರೇಮಠ ಭಾಲ್ಕಿ ಇವರ ದಿವ್ಯ ಗಮನಕ್ಕೆ ತಂದು ತಮ್ಮ ಒಕ್ಕೂಟದಲ್ಲಿ ಇಂತಹ ಕನಿಷ್ಠ ಪಕ್ಷದ ಪ್ರತಿಜ್ಞೆಗಳನ್ನು ಆತ್ಮ ಸಾಕ್ಷಿಯಾಗಿ ಮಾಡಿ ಎಲ್ಲಾ ಮಠಾಧೀಶರನ್ನು ಹುರಿದುಂಬಿಸಿ ಎಲ್ಲ ಮಠಾಧೀಶರು  ಪಾಲಿಸಿ ಜಂಗಮ ವ್ಯವಸ್ಥೆಗೆ ಮಾದರಿಯಾಗುವಿರಿ ಎಂದು ನಂಬಿರುತ್ತೇವೆ1 ನಾನು...

ಲೇಖನ : ನನ್ನ ವಾದ ದೇವರು ಇದ್ದಾನೆ

ಮುನ್ನುಡಿ ಆಸ್ತಿಕ, ನಾಸ್ತಿಕದೇವರು ಇದ್ದಾನೋ ಇಲ್ಲವೋ ಎಂಬುದು ಖಚಿತವಾಗಿ ತಿಳಿಯಲು ಸಾಧ್ಯವಿಲ್ಲ, ಮತ್ತು ಇದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ದೇವರ ಅಸ್ತಿತ್ವವನ್ನು ನಂಬುತ್ತಾರೆ, ಇದನ್ನು ಆಸ್ತಿಕರು ಎನ್ನುತ್ತಾರೆ. ಇನ್ನು ಕೆಲವರು ದೇವರು ಇಲ್ಲ ಎಂದು ನಂಬುತ್ತಾರೆ, ಇವರನ್ನು ನಾಸ್ತಿಕರು ಎನ್ನುತ್ತಾರೆ, ಆದರೆ ಕೆಲವರಿಗೆ ಅಸ್ತಿತ್ವದ ಬಗ್ಗೆ ಖಚಿತವಾಗಿ ತಿಳಿದಿರುವುದಿಲ್ಲ, ಇವರನ್ನು ಅಜ್ಞೇಯತಾವಾದಿಗಳು ಎನ್ನುತ್ತಾರೆ.ವಿಜ್ಞಾನವು...

ಲೇಖನ : ಒಂದು ಮುಳುಗಡೆ ಹಳ್ಳಿಯ ಬದುಕಿನ ತಲ್ಲಣಗಳು

ಗೊರೂರಿನ ಬಳಿ ಹೇಮಾವತಿ ನದಿಗೆ ಅಣೆಕಟ್ಟೆ ಕಟ್ಟಿದಾಗ ಮುಳುಗಡೆಯಾದ ಗ್ರಾಮ ಉಲಿವಾಲ. ಈ ಗ್ರಾಮದ ಲೇಖಕರು ಮೋಹನ್‌ಕುಮಾರ್ ತಮ್ಮ ಬಾಲ್ಯದ ನೆನಪುಗಳನ್ನು ಹೆಕ್ಕಿ ತೆಗದು ನಿರೂಪಿಸಿರುವ 'ಮುಳುಗಿದ್ದೆಲ್ಲಾ ಕಥೆಯೆಲ್ಲ' ಕೃತಿ ಸಹಜವಾಗಿಯೇ ನನ್ನ ಓದಿನ ಕುತೂಹಲ ಹೆಚ್ಚಿಸಿತ್ತು.ನಾನು ಹುಟ್ಟಿ ಬೆಳೆದು ೪೫ ವರ್ಷ ಕಳೆದ ಊರು ಗೊರೂರು ಇದಕ್ಕೆ ಕಾರಣವಾಗಿತ್ತು. ಉಲಿವಾಲ ಅರಕಲಗೂಡು ತಾಲ್ಲೂಕಿಗೆ...

ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯಶ್ರೀ ಭಂಡಾರಿ

ಬಾಗಲಕೋಟೆ -   ಜಿಲ್ಲಾ ಮಕ್ಕಳ ಸಾಹಿತ್ಯಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಾದಾಮಿಯ ಕವಿಯತ್ರಿ ಶ್ರೀಮತ್ತಿ ಜಯಶ್ರೀ ಭ ಭಂಡಾರಿ ಆಯ್ಕೆಯಾಗಿದ್ದಾರೆಅವರ ಸಂಕ್ಷಿಪ್ತ ಕಿರು ಪರಿಚಯ ಈ...

ಲೇಖನ : ವಿಧುರ ಸ್ತ್ರೀ ಪಾತ್ರದಾರಿ ಹಳ್ಳಿಯ ಪ್ರತಿಭೆ ರವಿ ಹೆಚ್.ಡಿ.

ಹಾಸನ ತಾಲ್ಲೂಕು ಕೆ.ಹಿರಿಹಳ್ಳಿ ಗ್ರಾಮದ ಹೆಚ್.ಡಿ.ರವಿ ಅವರಿಗೆ ಈ ವರ್ಷದ (೨೦೨೫) ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅವರ ರಂಗಭೂಮಿ ಸೇವೆಗಾಗಿ ದೊರೆತಿದೆ. ಇವರ ಅಣ್ಣ ಹೆಚ್.ಡಿ. ಅಣ್ಣಾಜಿಗೌಡರು ಸಾಮಾಜಿಕ ನಾಟಕದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇವರ ತಮ್ಮ ಹೆಚ್.ಡಿ.ರವಿ ನನಗೆ ಮೊದಲು ಪರಿಚಯವಿರಲಿಲ್ಲ. ಅವರು ಹಾಸನ ಕಲಾಭವನದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದರು.ಪಾತ್ರಕ್ಕೆ...

ಶಿಕ್ಷಣ ತಜ್ಞ ಡಾ. ಡಿ.ಸಿ. ಪಾವಟೆ

ಡಾ. ದಾನಪ್ಪ ಚಿಂತಪ್ಪ ಪಾವಟೆ (Dr. D. C. Pavate) ಅವರು ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಅಳಿಸಲಾಗದ ಛಾಪು ಮೂಡಿಸಿದ ಮಹಾನ್ ವ್ಯಕ್ತಿ. ಅವರು ಒಬ್ಬ ಶ್ರೇಷ್ಠ ಗಣಿತಶಾಸ್ತ್ರಜ್ಞ, ದೂರದೃಷ್ಟಿಯ ಶಿಕ್ಷಣ ಆಡಳಿತಗಾರ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ (Karnatak University - KU) ರೂವಾರಿ ಎಂದು ಪ್ರಸಿದ್ಧರಾಗಿದ್ದಾರೆ. ಅವರ ಜೀವನ, ಸಾಧನೆ ಮತ್ತು...

ಕನ್ನಡದ ಕುಲುಗುರು ಪ್ರೊ ಶಿ ಶಿ ಬಸವನಾಳರು

ಸಾವಿಲ್ಲದ ಶರಣರುಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ ವಿದ್ಯಾಲಯದ ಕಾರಣಿ ಪುರುಷ ಹೀಗೆ ಹೇಳುತ್ತಾ ಹೋದರೆ ಪ್ರೊ ಬಸವನಾಳರು ಮತ್ತು ಅವರ ಕೊಡುಗೆ ಬಗ್ಗೆ ಸುದೀರ್ಘ. ಅಧ್ಯಯನ ಸಂಶೋಧನೆ ಅತ್ಯಗತ್ಯ ಬದುಕಿದ್ದ 58 ವರ್ಷ ವಯಸ್ಸಿನಲ್ಲಿ ವಚನ ಸಾಹಿತ್ಯ ಮತ್ತು...

ಲೇಖನ : ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼

ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ.ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ...

ಅಂತರಂಗದ ಅರಿವು ಅಕ್ಕಮಹಾದೇವಿ ತೆಗ್ಗಿ

ನಾವು - ನಮ್ಮವರುಶರಣೆ ಅಕ್ಕಮಹಾದೇವಿ ಮಲ್ಲಪ್ಪ ತೆಗ್ಗಿ (ನಾವಲಗಿ)ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋ ಹಿಗಳು. ಅತ್ಯಂತ ಹುರುಪಿನ ಮತ್ತು ಹುಮ್ಮಸ್ಸಿನ ವ್ಯಕ್ತಿತ್ವದವರು. ಯಾವತ್ತೂ ಸ್ನೇಹ ಜೀವಿ ಮತ್ತು ಪರೋಪಕಾರಿ ಗುಣವುಳ್ಳವರು. ಇದರ ಜೊತೆ ಜೊತೆಗೆ ಬಸವ ತತ್ವ ಚಿಂತಕರು ಮತ್ತು ಬಸವ ಅನುಯಾಯಿಗಳು.ಅಕ್ಕಮಹಾದೇವಿ...

ಲೇಖನ : ಚಿತ್ರಕಲಾ ಪ್ರತಿಭೆ ಸೌಮ್ಯ ಎಸ್

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಹೊಸಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆಯಲ್ಲಿ ರಾಜ್ಯ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಅವರ ಸಿಂಗಾರ ಎಂಬ ಹಾಡಿನ ಪೋಸ್ಟರ್ ಬಿಡುಗಡೆ ಆಯಿತು ಮತ್ತು ಈ ಹಾಡಿಗೆ ಸ್ಥಳದಲ್ಲೇ ಧ್ವನಿಮುದ್ರಿತ ಹಾಡು ಮುಗಿಯುವಷ್ಟರಲ್ಲಿ ಹಾಡಿನ ಭಾವರ್ಥ ಬಿಂಬಿಸುವ ಸೊಗಸಾದ ಚಿತ್ರ...
- Advertisement -spot_img

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...
- Advertisement -spot_img
error: Content is protected !!
Join WhatsApp Group