ಕವನ

ಕವನ: ಮಿತ್ರ ಬಸಣ್ಣ ಸಸಾಲಟ್ಟಿಗೆ

ಮಿತ್ರ ಬಸಣ್ಣ ಸಸಾಲಟ್ಟಿಗೆ ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು ಬಾನಿನಾಚೆಯ ದಿಗಂತದ ಮೂಲ ನೆಲೆಯನು ಸೇರಲು ಸಾಕೇಂದು ಭವಬಂಧದ ಬದುಕನು ಭವಬಂಧದ ಬದುಕಲಿ ಅವರಿವರು ನಾನು ನೀನು ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು ಸುಖದ ದೇಹಕ್ಕನಿವಾರ್ಯ ನರಳಿಸುವ...

ಹೆಸರಿಲ್ಲ ಕುರುಹಿಲ್ಲ

ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.ನಾದ ಬಿಂದು ಮಹೇಶ್ವರ ಸ್ಥಲ. ಕಳೆ ಬೆಳಗು ಪ್ರಸಾದಿಸ್ಥಲ. ಅರಿವು ನಿರವಯವು ಪ್ರಾಣಲಿಂಗಿಸ್ಥಲ. ಜ್ಞಾನ ಸುಜ್ಞಾನ ಶರಣಸ್ಥಲ. ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಅಗಮ್ಯದ ಐಕ್ಯಸ್ಥಲ- ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.ಅಲ್ಲಮ ಪ್ರಭುದೇವರ ವಚನ ಸವಸಂ : 2, ವಚನ-1582 ಪುಟ-470.ಷಟಸ್ಥಲ ಕಲ್ಯಾಣ ಶರಣರು ಕಂಡ ಅಧ್ಯಾತ್ಮ ಸಾಧನೆಯ ಉತ್ತುಂಗ ಶಿಖರ ,ಭಕ್ತ...

ಇನ್ನಷ್ಟು ಕರುನಾಡ ಗೀತೆಗಳು

ಕಸ್ತೂರಿ ಕನ್ನಡದ ಸೊಬಗು ಏನೆಂದು ವರ್ಣಿಸಲಿ ನಿನ್ನನ್ನು ತಾಯೇ ಪ್ರತಿ ಜನ್ಮವೂ ಬೇಕೆನಗೆ ಕನ್ನಡ ನಾಡೇ ಕಸ್ತೂರಿ ಕನ್ನಡವ ಹೊಗಳಲು ಪದಗಳೆಲ್ಲಿ ಸ್ವರ್ಗವೆಂದರೆ ಕರುನಾಡೇ ಈ ಭುವಿಯಲ್ಲಿ ನಿನ್ನ ಅಗಾಧ ಸಂಪನ್ಮೂಲಕೆ ಲೆಕ್ಕವೆಲ್ಲಿ ಸಕಲ ಶೇಷ್ಠ ಸಂಪತ್ತು ನಿನ್ನ ಮಡಿಲಲ್ಲಿ ಖನಿಜ ಅದಿರು ಮುತ್ತು ರತ್ನ ನಿನ್ನ ಸೆರಗಲ್ಲಿ ಅಪಾರ ಪ್ರಾಣಿ ಸಂಕುಲ ನಿನ್ನಂತರಂಗದಲ್ಲಿ ಜ್ಞಾನಿ,ಕವಿಜನರು ನಿನ್ನಲ್ಲಿ ನೆಲೆಸಿರುವರು ವಾಸ್ತುಶಿಲ್ಪದ ಕಲೆ ನಿನ್ನಲ್ಲಿ ಬೆರೆತಿರುವುದು ಸುಜಲ ಜಲಧಾರೆ ನಿನ್ನಲ್ಲಿ ಹರಿಯುತಿಹಳು ಹಸಿರು...

ಕವನ: ಕವಯಿತ್ರಿ ಆಗಿಬಿಟ್ಟೆ

ಕವಯಿತ್ರಿ ಆಗಿಬಿಟ್ಟೆ ಸ್ನೇಹಿತರೆ ನಾನೂ ಕವಯಿತ್ರಿ ಆಗಬೇಕೆಂದಿದ್ದೆ ಬೇಗ ಬೇಗನೆ ಮದುವೆ ಪುಟ್ಟ ಪುಟ್ಟ ಮಕ್ಕಳು ಅವರ ಪಾಲನೆ. ಬರೆಯಬೇಕೆಂದಾಗಲೆಲ್ಲ ಬರೆಯಲಾಗದೆ ನೀರಸ ಮೌನ ನಮ್ಮವರು ಬಚ್ಚಲಲ್ಲಿ ಇಳಿದಿದ್ದಾರೆ. ಅವರಿಗೆ ಕೊಡಬೇಕು ಬನಿಯನ್ನು ಟವೆಲು ಚಡ್ಡಿ ಮೊದಲೇ ಕೊಡಲಾಗದ ನಾನೆಂತ ದಡ್ಡಿ ? ಶಾಲೆಯ ಮಕ್ಕಳಿಗೆ ಟಿಫನ್ ಕಟ್ಟಬೇಕು. ಒಲೆಯ ಮೇಲೆ ಹಾಲು ಕಿರುಚುತ್ತಿದೆ ಕಾಲಿಂಗ್ ಬೆಲ್ಲು ಕಟ್ಟಬೇಕಂತೆ ಇಂದೇ ಕರೆಂಟ್ ಬಿಲ್ಲು ಇಂದೂ ಕೆಲಸದವಳು ಕೈ ಕೊಟ್ಟಳು . ತಿಕ್ಕ ಬೇಕು ಪಗಡೆ ಪಾತ್ರೆ ತೊಳೆಯಬೇಕು ಬಟ್ಟೆ ಒರೆಸಬೇಕು ನೆಲದ ಕಟ್ಟೆ . ಚಹಾ ತಡವಾದರೆ ಯಜಮಾನರ ಗುಡುಗು ವರ್ಣಿಸಬೇಕೆಂದಿದ್ದೆ ಭೂಮಿ ನೆಲ...

ಕವನ: ಕನ್ನಡದ ನವಪೀಳಿಗೆ ಏಳಿ, ಎದ್ದೇಳಿ

ನವತರುಣ ತರುಣಿಯರೇ, ಏಳಿ ಎದ್ದೇಳಿ ಕನ್ನಡಕಾಗಿ ಹೋರಾಡಿ ಕನ್ನಡ ಭಾಷೆ ಮಾತಾಡಿ ಕನ್ನಡದಲೇ ಉಸಿರಾಡಿ ಕನ್ನಡ ತಾಯಿಗೆ ಪ್ರಾಣ ನೀಡಿರಿ ಜಗಜ್ಯೋತಿ ಬಸವಣ್ಣ ವಿಶ್ವಗುರು,ಅಲ್ಲಮಪ್ರಭು ಅಕ್ಕಮಹಾದೇವಿ, ಗುಡ್ಡಾಪುರದ ದಾನಮ್ಮ ಇತಿಹಾಸದ ಮಹಾಸಾಧಕರಂತಾಗಿರಿ. ಪಂಪ ರನ್ನ ರಾಘವಾಂಕ ಹರಿಹರ ಕುಮಾರವ್ಯಾಸರು ಕನ್ನಡದ ಕವಿ ರತ್ನಗಳoತಾಗಿರಿ ಕುವೆಂಪು ಬೇಂದ್ರೆ ವಿ. ಕೃ ಗೋಕಾಕರು ಮಾಸ್ತಿ ಕಾರಂತರು ಕನ್ನಡದ ಸರಸ್ವತಿ ಪುತ್ರ ಇವರು ಇವರoತಾಗಿರಿ...

ಕವನಗಳು

ಕನ್ನಡಕಾಗಿ ಹೋರಾಡು ಕನ್ನಡಕಾಗಿ ಹೋರಾಡು ಕನ್ನಡ ಭಾಷೆಯ ಮಾತಾಡು, ಕನ್ನಡದಲೇ ಉಸಿರಾಡು, ಕನ್ನಡ ತಾಯಿಗೆ ಪ್ರಾಣ ನೀಡು.. ಪಂಪ,ರನ್ನ,ರಾಘವಾಂಕ,ಹರಿಹರ, ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು, ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ, ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು...... ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ, ಶರಾವತಿ ನಾಡ ಕಾಮಧೇನುಗಳು, ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು..... ಹಂಪೆ,ಬಾದಾಮಿ-ಐಹೊಳೆ,ಮೇಲುಕೋಟೆ, ಬೇಲೂರು-ಹಳೇಬೀಡು,ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು, ರಾಜ್,ವಿಷ್ಣು,ಅಂಬಿ,ಅನಂತ್ನಾಗ್,ಅಶ್ವತ್ಥ್ ಕನ್ನಡನಾಡಿನ ನಟನಾ ರತ್ನಗಳು.... ಕಿತ್ತೂರು ಚೆನ್ನಮ್ಮ,ಕೆಳದಿ ಚೆನ್ನಮ್ಮ,ಒನಕೆ ಓಬವ್ವ,ಬೆಳವಡಿ ಮಲ್ಲಮ್ಮ,,ರಾಣಿ ಅಬ್ಬಕ್ಕ ಕನ್ನಡನಾಡಿನ ಪಂಚ ಹೋರಾಟಗಾರ್ತಿಯರು, ಚಾಮುಂಡಿಬೆಟ್ಟ,ಮಹದೇಶ್ವರ ಬೆಟ್ಟ,ಅಂಜನಾದ್ರಿ ಬೆಟ್ಟ,ಬಾಬಾ ಬುಡನ್ ಗಿರಿ, ಮಧುಗಿರಿ ಬೆಟ್ಟ...

ಡಾ. ಶಶಿಕಾಂತ ಪಟ್ಟಣರ ಕವಿತೆಗಳು

ಕೈಲಾಗದವರು ನಾವು ಕೈಲಾಗದವರು ನಾವು . ಬಸವಣ್ಣ ಕೈಲಾಗದವರು. ನಿನ್ನ ಹೆಸರು ಹೇಳಿ ಕೋಟಿ ಗಳಿಸಿದವರ ಜೀತದಾಳುಗಳು ನಾವು ಕೈಲಾಗದವರು ಬಸವಣ್ಣ . ಲಿಂಗ ಜಂಗಮ ಹರಾಜು ಹಾಕಿ ಕಾಯಕ ದಾಸೋಹವ ಮರೆತು ಮಾರಿಕೊಂಡಿದ್ದೇವೆ ನಿನ್ನನ್ನು ಬಸವಣ್ಣ ಕೈಲಾಗದವರು ನಾವು. ಅಕ್ಕ ಮಾತೆ ಸ್ವಾಮಿಗಳು ಸಾಕಿದ ಬೆಕ್ಕು ನಾಯಿಗಳು ನಾವು . ಬಸವಣ್ಣ ಕೈಲಾಗದವರು ನಾವು. ಜಾತ್ರೆ ಮೇಳ ಉತ್ಸವದಲ್ಲಿ ಕಾಲ ಕಳೆಯುವ ಮುಖವಿಲ್ಲದವರು. ನಾವು ಕೈಲಾಗದವರು ಬಸವಣ್ಣ . ಕಾಯಕವೇ ಕೈಲಾಸ ದಯವೇ ಧರ್ಮದ ಮೂಲ ವಚನಗಳ ಮಾತು ಗುನುಗುತ್ತೇವೆ. ಕಾವಿಗಳಿಗೆ...

ಗಝಲ್ ಲಹರಿ: ದೀಪಿಕಾ ಚಾಟೆಯವರ ಸುಂದರ ಗಝಲ್ ಗಳು

೧ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು ಮನದಾಳದ ಭಾವದೋಕುಳಿಗೆ ಕಾವ್ಯ ಕನ್ನಿಕೆಯು ಮೂಡಿಹಳೇ ಕಣಕಣದಲೂ ಒಲುಮೆಯಂದದಿ ಮೈಮರೆಯುತ ಸೆಳೆವೆಯಾ ನೀನು ಆಗಸದೆತ್ತರಕೂ ಅಂಬುಧಿಯ ತೆರೆಗಳು ಚುಮ್ಮಿ ಮುಗಿಲನು ಚುಂಬಿಸುತಿವೆಯೇ ಅರಸನಾದರೂ ಅರಿಷಡ್ವರ್ಗಗಳು ಹೃದಯದಿ...

ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು

ಕವನ ಬರೆಯಬೇಕೆಂದಾಗ ಗೆಳೆಯರೇ ಇದೆ ಮೊದಲಲ್ಲ ನಾನು ಕವನ ಬರೆಯಬೇಕೆಂದಿರುವುದು ನಾನು ಕವನ ಬರೆಯುವದು ಸರಳ ಸಹಜ ನಾನು ಬಿದ್ದು ಅತ್ತಾಗ ಅಮ್ಮ ಅಪ್ಪಿ ಸಂತೈಸಿದಾಗ ಒಳಗೊಳಗಿನ ದುಖ ಕಳಚಿ ನಗೆಯ ಅಲೆಯು ಹೊಮ್ಮಿದಾಗ ಕವನ ಬರೆಯಬೇಕೆಂದಿದ್ದೆ. ಹುಟ್ಟು ಹಬ್ಬಕೆ ಹೊಸಬಟ್ಟೆ ಕೊಟ್ಟು ಅಪ್ಪ ಹಣೆಗೆ ಮುತ್ತಿಟ್ಟಾಗ ಅಣ್ಣ ತಮ್ಮ ಕೀಟಲೆ ಮಾಡಿ ಮತ್ತೆ ಸಮಾಧಾನ ಹೇಳಿದಾಗ ಶಾಲೆಯಲಿ ಸನ್ಮಾನ ಹೆಚ್ಚು ಅಂಕ ಗುಣಗಾನ ಎಲ್ಲೆಡೆ ಪ್ರಶ೦ಸೆ ಪಡೆದಾಗ ಕವನ ಬರೆಯ ಬೇಕೆಂದಿದ್ದೆ ಬಾಲ್ಯ ಯೌವನಕೆ ತಿರುಗಿ ಹಸಿ ಕನಸುಗಳ ಭೇಟೆಯಾಡಿ ಮೊಟ್ಟ ಮೊದಲು ಪ್ರೇಮ ಪತ್ರ ಸಿಕ್ಕಾಗ ರೆಕ್ಕೆ...

ಕವನ: ಮಗನಿಗೊಂದು ಪತ್ರ (WhatsApp)

ಯಪ್ಪಾ (ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !) ಧಿಢೀರನೇ ನೀ ನಿನ್ನ ಕಾಲೇಜಿನ ಊರಿಗೆ ಹೊಂಟ ನಿಂತಾಗ ನನ್ನ ಧಾವಂತ ಹೆಚ್ಚಾತು. ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ ಮೆಸೇಜು ಮಾಡಿದ್ಯಂತ ದಿನಾ ೫ ಕ್ಕ ಏಳುವ ಅವರು ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು. ನಾ ಹೇಳಿದಾಗ ಹಳಹಳಿಸಿದರು ಬಿಡು. ಅಂತೂ ನೀ ಲಗೂನ ಎದ್ದು ಲಗುಬಗೆಯಿಂದ ತಯಾರಾಗಿ ಅರ್ಧ ಮರ್ಧ ನಾಷ್ಟಾ ಮಾಡಿ, ಬೆನ್ನಿಗಿ ಬ್ಯಾಗ್ ಹಾಕೊಂಡು 'ಯವ್ವಾ ನಾ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group