ಕವನ

ಕವನ: ನನ್ನೂರು

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು ಆದರೆ, ವಿಶಾಲ ಬಾನುವಿನ ಕೆಳಗೆ ತೆಪ್ಪಗೆ ಮಲಗಿದ್ದರೂ - ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ ಹಾಳು ಮಣ್ಣೇ ಮನೆಗಳ ಮೈ ಆದರೂ ಮನ ಮನಗಳಲ್ಲಿ - ಜೇನ ಸಿಹಿ ಜಿನುಗುತ್ತದೆ. ಪಾಳು ಬಿದ್ದ ಗುಡಿ ಮೈ ಕಳೆದುಕೊಂಡ ಮಠ ನನ್ನೂರ ಆಸ್ತಿ ಬೆಳಿಗ್ಗೆ ಅವ್ವ ಮಡಿ ಪಡಕಿ ಉಟ್ಟು ಹಣೆಗೆ ವಿಭೂತಿ ಇಟ್ಟು; ಆ ದಿನ್ನೇ ಕಲ್ಲ ಬಸವನ ನೆತ್ತಿಗೆ ಎಣ್ಣೆ ಎಳೆ ಇಳಿಯುವಲ್ಲಿ ಸಿದ್ಧಾರೂಢನ ಸುಪ್ರಭಾತಗಳು ಏಳುತ್ತವೆ. ಚಿಕ್ಕದಿದ್ದರೂ...

ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

"ನವ ಆರಾಧನೆ " ಹಿಂದೂ ಧರ್ಮದ ಸುಂದರ ಸಂಸ್ಕೃತಿ ನಾಡಿನ ಹೆಮ್ಮೆಯ ನವರಾತ್ರಿ ಮೈಸೂರು ದಸರೆಯ ಉನ್ನತ ಕೀರುತಿ ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll ವಿಜಯದಶಮಿಯ ಭವ್ಯ ದಸರ ನಾಡಿನೆಲ್ಲೆಡೆ ಸಡಗರ ಸುಂದರ ನವ ದಿನವೂ ಸಂತಸ ಸಂಭ್ರಮ ವಿಶಿಷ್ಟ ವೈಭವ ಅನನ್ಯ ಅನುಪಮll ದುರ್ಗಾ ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಕಾಂತ ಕೂಷ್ಮಾಂಡ ಕಾತ್ಯಾಯಿನಿ ಸ್ಕಂದಮಾತಾ ಮಹಾಗೌರಿ ಸಿದ್ಧಿದಾತ್ರಿ ನವ ರೂಪಗಳ ತಾಯಿ ಕಾಳರಾತ್ರಿ ll ತಾಮಸಿಕ ಅಸುರ ಗುಣಗಳ ದಮನ ಅಭಯ ಹಸ್ತ ನೀಡುವ ಮಾತೆಗೆ...

ಶರಣಪ್ಪ ಮೇಟ್ರಿ ಕವನಗಳು

ಏನು ಕಣ್ಣು ಏನು ಕಣ್ಣು ಏನು ಕಣ್ಣು ಏನು ಕಣ್ಣು ನಿನ್ನವು ಚಿನ್ನದೊಡವೆಯಲ್ಲಿ ಸೇರಿ ಮಿನುಗುತಿರುವ ರನ್ನವು ! ಮನವ ಸೆಳೆಯುವಂಥ ಹಣ್ಣು ಕಪ್ಪುನೇರಳೆನ್ನಲೆ ಮಾಗಿದಂಥ ಕರ್ರಗಿರುವ ಕವಳಿಹಣ್ಣು ಕೇಳೆಲೆ ! ವದನಕೊಳದೊಳೀಜುವಂಥ ಮೀನು ಕಣ್ಣು ನಿನ್ನವು ಗಗನಮೊಗದಿ ಮಿನುಗುವಂಥ ಚುಕ್ಕಿ ಕಣ್ಣು ಚೆಂದವು ! ಕಮಲಮುಖದಿ ಕೂತುಕೊಂಡು ಜೇನನುಂಬ ತುಂಬಿಯು ಶಿರದ ಗರ್ಭಗುಡಿಯಲಿದ್ದು ಬೆಳಗುತಿರುವ ಹಣತೆಯು ! ಮಾರ ಹುಬ್ಬವಿಲ್ಲ ಹಿಡಿದು ಬಿಟ್ಟ ಪುಷ್ಪಬಾಣವು ಕಾಮ ಬಂದು ಕಾಯದಲ್ಲಿ ನೆಲೆಸಿದಂಥ ತಾಣವು ! ಏನು ಕಣ್ಣು ಏನು ಕಣ್ಣು ಏನು ಕಣ್ಣು ತೋರೆಲೆ ಕಣ್ಣಿನಲ್ಲಿ ಕಣ್ಣ...

ಪುಟಾಣಿ ಪ್ರಾಸಗಳು

೧ ಬೆಕ್ಕಿನ ಮರಿ ಬೆಕ್ಕಿನ ಮರಿ ಮಿಯಾವ್ ಮಿಯಾವ್ ಮಿಯಾವ್ ಕುರಿ ಹಾಲು ಕುಡ್ದು ಬಿಟ್ರೆ ಗುರ್ರ್ ಗುರ್ರ್ ಗುರ್ರ್... !!೨ ಮಳಿ ಬಂತು ಮಳಿ ರಪ್ ರಪ್ ಮಳಿ ಹೊಲ್ದಾಗೆಲ್ಲಾ ಬೆಳಿ ತಿನ್ನೊಕಾಯ್ತು ಬ್ಯಾಳಿ..!!೩ ಗೋಡೆ ಮೇಲೆ ಗಡಿಯಾರ ಟಿಕ್ ಟಿಕ್ ಗಡಿಯಾರ ರಜೆ ಇಲ್ಲ ರವಿವಾರ ಆಗಂಗಿಲ್ಲ ಬ್ಯಾಸರ..!!೪ ನಮ್ಮೂರ ರಸ್ತೆ ಏನು ನಿನ್ನ ಅವಸ್ಥೆ ಮಳೆ ಬಂದರೆ ಗಟಾರು ಕುಣಿಯುತ್ತೆ ಮೋಟಾರು..!!೫ ರೆಲಾ ರೆಲಾ ರೈಲು ಚುಕುಬುಕು ರೈಲು ಮನೆ ಬಂತು ಕೇಳು ಸಾಕು ಇಲ್ಲೇ ನಿಲ್ಲು..!!೬ ರಾಯರ ನೆಂಟ ಊರಿನ...

ಸರಳ..ಸುಂದರ ದಸರಾ ವಿಶ್ವಕ್ಕೇ ಮಾದರಿ…..

ಚಾಮುಂಡೇಶ್ವರಿಗೆ ಅರ್ಚನೆ ಮಾಡಿ, ಸ್ವಾರ್ಥಕಾಗಿ ಏನನೂ ಕೇಳಲಿಲ್ಲ, ನನ್ನ ಕೋರಿಕೆ ಕೇವಲ ಮೂರು.. ಕರೋನಾದಿಂದ ಜನತೆಯ ರಕ್ಷಿಸು.. ಕರೋನಾ ಲಸಿಕೆಗೆ ದಾರಿ ತೋರು.. ಕನ್ನಡ ನಾಡಿನ ಜನರ ಪ್ರವಾಹದಿಂದ ರಕ್ಷಿಸು... ಎಂತಹ ವ್ಯಕ್ತಿತ್ವ; ನಿಸ್ವಾರ್ಥ ಪ್ರಾರ್ಥನೆ ವಿಶ್ವಕೇ ಮಾದರಿಯಾದರು.. ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥರು.... ಅಂದು ವಿಜಯನಗರದ ಅರಸರು ಆರಂಭಿಸಿದರು ದಸರಾ ಉತ್ಸವವ ಶತ್ರುಗಳ ಮೇಲಿನ ದಿಗ್ವಿಜಯದ ಸಂಕೇತವಾಗಿ, ಭಕ್ತಿ-ಶಕ್ತಿ-ಶೌರ್ಯಗಳ ಪ್ರತೀಕ ವಾಗಿತ್ತು ಅಂದಿನ ದಸರಾ.... ಮೈಸೂರು ಅರಸರು ಆರಂಭಿಸಿದರು, ಸಂಸೃತಿಯ ಪೋಷಿಸಲು ಮೈಸೂರು ದಸರಾ, ಆಟೋಟ,ಕ್ರೀಡಾ...

ಎ ಪಿ ಜೆ ಕಲಾಂ ಅವರ Life without Aim is a crime ಕವನದಅನುವಾದ

ಅಪರಾಧ : ಗುರಿ ಇಲ್ಲದ ಜೀವನ ಅಪರಾಧವದು ಗುರಿ ಇಲ್ಲದ ಜೀವನ ಭಾರತದ ನವಯುವ ಪ್ರಜೆಗಳೇ ಸುಸಜ್ಜಿತ ತಂತ್ರಜ್ಞಾನದ ಅಪಾರ ಪ್ರೀತಿಯುಳ್ಳ ನನ್ನ ದೇಶ ಪ್ರೇಮಿಗಳೇ ಮನಗಾಣಿದ್ದೇನೆ ನಾನೂ ಗುರಿಇಲ್ಲದ ಜೀವನ ಅಪರಾಧವೆಂದು ಶ್ರಮ ಪಡುವೆ ನಾನೂ ಬೆವರು ಹನಿ ನೀರಾಗಿಸಿ ದಿವ್ಯ ದೃಷ್ಟಿ ಬೆಳಗಿಸಿ ಭಾರತವು ಅಭಿವೃದ್ಧಿಯದೇಶ ವನ್ನಾಗಿಸಿ ಪರಿವರ್ತಿಸಲು ಕೋಟಿ ಜನ ಪ್ರಜೆಗಳು ಅವರಲ್ಲೊಬ್ಬ ನಾನು ಒಂದು ತೀಕ್ಷ್ಣ (ಸೂಕ್ಷ್ಮ) ದೂರ ದೃಷ್ಟಿ ಸಾಕು ಕೋಟಿ ಆತ್ಮ ಗಳು ತಟ್ಟಲು ಅದು ನನ್ನನ್ನೂ ತಟ್ಟಿದೆ ಒಂದು ಹುಟ್ಟು ಶವದ ಆತ್ಮ ಬಲಶಾಲಿ ಎಲ್ಲಕ್ಕಿಂತಲೂ...

ಅಂಚೆ ಸಪ್ತಾಹದ ಕವನ

ಅಂಚೆ ಅಣ್ಣನಿಗೆ ನಮೋ... ಶಾಕುಂತಲೆಗೆ ಕಾಳಿದಾಸನ ಸಂದೇಶ ಅರುಹಿದ ಮೇಘದ ಪ್ರತಿರೂಪ ನೀನು, ಸಾಮ್ರಾಜ್ಯದಿಂದ ಸಾಮ್ರಾಜ್ಯಕೆ, ರಾಜಮನೆತನದಿಂದ ರಾಜಮನೆತನಕೆ ಸಂದೇಶ ಅರುಹಿದ ಶ್ವೇತಪಾರಿವಾಳದ ಪ್ರತಿರೂಪ ನೀನು..ನಾಡು ನುಡಿಯ ಹೃದಯದ ಬಡಿತ ನೀನು..... ಗೆಜ್ಜೆ ಕೋಲು ಹಿಡಿದು..ಅನುದಿನ ಹಳ್ಳಿಯ ರಸ್ತೆಗಳಲಿ ಓಡುತ್ತಾ ಪತ್ರಸಂದೇಶವ ತಲುಪಿಸುತ್ತಿದ್ದೆ ನೀ.. ಓದು-ಬರಹ ಬಾರದ ಮುಗ್ಧ ಜನಕೆ, ಸಂದೇಶ ವಾಚಿಸುವ ಗುರುವಾಗಿದ್ದೆ ನೀ.... ನಾಗರೀಕತೆಯ ಚಕ್ರ ಉರುಳಿದಂತೆ ಓಟವ ಬಿಟ್ಟು..ಸೈಕಲ್ಲೇರಿದೆ.. ನೂರಾರು..ಸಾವಿರಾರು ಜನರ ಪ್ರೀತಿ ಗಳಿಸಿದೆ.. ಹಳ್ಳಿಹಳ್ಳಿಗಳಲಿ ಅಂಚೆಕಛೇರಿಗಳ ಆರಂಭ, ಜನರ ಸಂದೇಶ ವಾಹನೆಗೆ ಕಛೇರಿಯ...

ಕವನ: ಓ ರೈತಾ..ಸಿಡಿದೇಳು..ಪುಟಿದೇಳು..

ಓ ರೈತಾ...ಕುಣಿಯ ತೋಡುವ ಆಸೆ ಬಿಡು... ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು, ಜಗದ ಜನಕೆಲ್ಲಾ ಅನ್ನದಾತ, ನಿನ್ನ ಕುಣಿಯ ನೀನೇ ತೋಡುವ ಕ್ರೂರ ದುರ್ಗತಿ ನಿನಗೇಕೆ ಬಂತು ? ಜನಿಸಿದಂದಿನಿಂದ ಕೊನೆಯುಸಿರುವವರೆಗೂ ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ??? ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ ಗಿರಕಿ ಹೊಡೆಯುತ್ತ ಕುಣಿಯುತ್ತಿರುವಾಗ, ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ, ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ, ಬಸವನ ಕಾಯಕ ತತ್ವ ನಿನ್ನ ಉಸಿರು , ನಿನಗೇಕೆ...

ಕವನ: ಪ್ರೇಮದ ದೇವತೆ

ಪ್ರೇಮದ ದೇವತೆ!! ಕೇಳದ ದನಿಯೊಂದು ಕೂಗಿ ಕರೆದ ಭಾವಾನುರಾಗದಿ ಮೆರೆದ ಒಲವ ಮದ.. ನನ್ನವಳೇ ಕರೆದಂತೆ ನನ್ನ ಒಳಮನವ.. ಒಲವ ಧಾರೆಯು ಮಳೆಯ ಸುರಿಸಿದಂತೆ! ಕಾಣದ ಪ್ರೇಮದ ಸಾಗರದಿ ವಿಹರಿಸಿದಂತೆ.. ಸವೆದ ಪ್ರೀತಿಯ ನೆನಪು ಹಾಡಿದಂತೆ!! ಇರುಳ ಮೇಘದ ಅಡಿಯಲಿ, ಸಿಡಿಸಿದೆ ನೀ ಪ್ರೇಮದ ಕಿಡಿ.. ಆಹುತಿಯಾಗಿದೆ ನನ್ನೀ ಹೃದಯ, ಅಪ್ಪುಗೆಯೊಂದಿಗೆ ನಿನ್ನ ಉದಯ.. ಅವಿತುಕೊಳ್ಳಲೇ ನಾ ಈಗ ನಿನ್ನಲಿ, ಮರೆಯಾಗಲೇ ನಿನ್ನದೇ ಉಸಿರಲಿ!! ಲೀನವಾಗಲೇ ನಿನ್ನ ಎದೆ ಬಡಿತದಲಿ!!ನಯನ. ಎನ್ 1st...

ಕವನಗಳು

ಜೀವನದ ಪಯಣ ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು ಆ ನಾವಿಕನು ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ ಪಯಣ ಮುಗಿಯುವುದರೊಳಗೆ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group