ಲೇಖನ
ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯಶ್ರೀ ಭಂಡಾರಿ
ಬಾಗಲಕೋಟೆ - ಜಿಲ್ಲಾ ಮಕ್ಕಳ ಸಾಹಿತ್ಯಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬಾದಾಮಿಯ ಕವಿಯತ್ರಿ ಶ್ರೀಮತ್ತಿ ಜಯಶ್ರೀ ಭ ಭಂಡಾರಿ ಆಯ್ಕೆಯಾಗಿದ್ದಾರೆಅವರ ಸಂಕ್ಷಿಪ್ತ ಕಿರು ಪರಿಚಯ ಈ...
ಲೇಖನ
ಲೇಖನ : ವಿಧುರ ಸ್ತ್ರೀ ಪಾತ್ರದಾರಿ ಹಳ್ಳಿಯ ಪ್ರತಿಭೆ ರವಿ ಹೆಚ್.ಡಿ.
ಹಾಸನ ತಾಲ್ಲೂಕು ಕೆ.ಹಿರಿಹಳ್ಳಿ ಗ್ರಾಮದ ಹೆಚ್.ಡಿ.ರವಿ ಅವರಿಗೆ ಈ ವರ್ಷದ (೨೦೨೫) ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅವರ ರಂಗಭೂಮಿ ಸೇವೆಗಾಗಿ ದೊರೆತಿದೆ. ಇವರ ಅಣ್ಣ ಹೆಚ್.ಡಿ. ಅಣ್ಣಾಜಿಗೌಡರು ಸಾಮಾಜಿಕ ನಾಟಕದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇವರ ತಮ್ಮ ಹೆಚ್.ಡಿ.ರವಿ ನನಗೆ ಮೊದಲು ಪರಿಚಯವಿರಲಿಲ್ಲ. ಅವರು ಹಾಸನ ಕಲಾಭವನದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದರು.ಪಾತ್ರಕ್ಕೆ...
ಲೇಖನ
ಡಾ. ದಾನಪ್ಪ ಚಿಂತಪ್ಪ ಪಾವಟೆ (Dr. D. C. Pavate) ಅವರು ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಅಳಿಸಲಾಗದ ಛಾಪು ಮೂಡಿಸಿದ ಮಹಾನ್ ವ್ಯಕ್ತಿ. ಅವರು ಒಬ್ಬ ಶ್ರೇಷ್ಠ ಗಣಿತಶಾಸ್ತ್ರಜ್ಞ, ದೂರದೃಷ್ಟಿಯ ಶಿಕ್ಷಣ ಆಡಳಿತಗಾರ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ (Karnatak University - KU) ರೂವಾರಿ ಎಂದು ಪ್ರಸಿದ್ಧರಾಗಿದ್ದಾರೆ. ಅವರ ಜೀವನ, ಸಾಧನೆ ಮತ್ತು...
ಲೇಖನ
ಕನ್ನಡದ ಕುಲುಗುರು ಪ್ರೊ ಶಿ ಶಿ ಬಸವನಾಳರು
ಸಾವಿಲ್ಲದ ಶರಣರುಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ ವಿದ್ಯಾಲಯದ ಕಾರಣಿ ಪುರುಷ ಹೀಗೆ ಹೇಳುತ್ತಾ ಹೋದರೆ ಪ್ರೊ ಬಸವನಾಳರು ಮತ್ತು ಅವರ ಕೊಡುಗೆ ಬಗ್ಗೆ ಸುದೀರ್ಘ. ಅಧ್ಯಯನ ಸಂಶೋಧನೆ ಅತ್ಯಗತ್ಯ ಬದುಕಿದ್ದ 58 ವರ್ಷ ವಯಸ್ಸಿನಲ್ಲಿ ವಚನ ಸಾಹಿತ್ಯ ಮತ್ತು...
ಲೇಖನ
ಲೇಖನ : ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼
ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ.ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ...
ಲೇಖನ
ಅಂತರಂಗದ ಅರಿವು ಅಕ್ಕಮಹಾದೇವಿ ತೆಗ್ಗಿ
ನಾವು - ನಮ್ಮವರುಶರಣೆ ಅಕ್ಕಮಹಾದೇವಿ ಮಲ್ಲಪ್ಪ ತೆಗ್ಗಿ (ನಾವಲಗಿ)ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋ ಹಿಗಳು. ಅತ್ಯಂತ ಹುರುಪಿನ ಮತ್ತು ಹುಮ್ಮಸ್ಸಿನ ವ್ಯಕ್ತಿತ್ವದವರು. ಯಾವತ್ತೂ ಸ್ನೇಹ ಜೀವಿ ಮತ್ತು ಪರೋಪಕಾರಿ ಗುಣವುಳ್ಳವರು. ಇದರ ಜೊತೆ ಜೊತೆಗೆ ಬಸವ ತತ್ವ ಚಿಂತಕರು ಮತ್ತು ಬಸವ ಅನುಯಾಯಿಗಳು.ಅಕ್ಕಮಹಾದೇವಿ...
ಲೇಖನ
ಲೇಖನ : ಚಿತ್ರಕಲಾ ಪ್ರತಿಭೆ ಸೌಮ್ಯ ಎಸ್
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಹೊಸಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆಯಲ್ಲಿ ರಾಜ್ಯ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಅವರ ಸಿಂಗಾರ ಎಂಬ ಹಾಡಿನ ಪೋಸ್ಟರ್ ಬಿಡುಗಡೆ ಆಯಿತು ಮತ್ತು ಈ ಹಾಡಿಗೆ ಸ್ಥಳದಲ್ಲೇ ಧ್ವನಿಮುದ್ರಿತ ಹಾಡು ಮುಗಿಯುವಷ್ಟರಲ್ಲಿ ಹಾಡಿನ ಭಾವರ್ಥ ಬಿಂಬಿಸುವ ಸೊಗಸಾದ ಚಿತ್ರ...
ಲೇಖನ
ಸಭ್ಯತೆಯ ಸಾಧ್ವಿ ಶರಣೆ ಸರಸ್ವತಿ ಬಿರಾದಾರ
ನಾವು - ನಮ್ಮವರುಸರಸ್ವತಿ ಬಿರಾದಾರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಒಬ್ಬ ಅತ್ಯಂತ ಸರಳ -ಸಜ್ಜನಿಕೆಯ ಸದ್ಗೃಹಿಣಿ ಎಂದರೆ ತಪ್ಪಾಗಲಾರದು. ಮೃದು ಮಾತಿನ , ಸಭ್ಯತೆಯ ಹೆಣ್ಣುಮಗಳು ಮತ್ತು ಶರಣರ ವಚನ ಗಾಯನ ಮಾಡುವುದರ ಜೊತೆಗೆ ಶರಣ ಚಿಂತಕಿ ಕೂಡಾ
ಆಗಿರುವರು.ಸರಸ್ವತಿ ಯಶವಂತ ಬಿರಾದಾರ...
ಲೇಖನ
ಸುಂದರ ನವಿಲ ಚಂದದ ಕಾವ್ಯಧಾರೆ ; ಹಾಸ್ಯ ಸವಿ ಹನಿಗವನ ಸಂಕಲನ
ಹಾಸನದ ಸಕಲಕಲಾವಲ್ಲಭರಾದ ಗೊರೂರು ಅನಂತರಾಜು ರವರು ಬರೆದಿರುವ *ಹಾಸ್ಯ ಸವಿ* ಎನ್ನುವ ಹನಿಗವನ ಸಂಕಲನವು ಇದೇ ತಿಂಗಳ ೧೧ನೇ ತಾರೀಖು ನನಗೆ ದೊರೆಯಿತು. ನೀರ್ನಳ್ಳಿ ಗಣಪತಿಯವರ ಮುಖಪುಟ ವ್ಯಂಗ್ಯ ಚಿತ್ರದಿಂದ ನಳನಳಿಸುವ ಈ ಪುಸ್ತಕವನ್ನು ತಮ್ಮ ತಾಯಿಯವರಾದ ಶ್ರೀಮತಿ ಪುಟ್ಟಲಕ್ಷ್ಮಮ್ಮ ಇವರಿಗೆ ಗೊರೂರು ಅನಂತರಾಜು, ಶ್ರೀಮತಿ ಕಾಂತಾಮಣಿ ಪಾಪಣ್ಣಶೆಟ್ಟಿ (ಅಕ್ಕ) ಜಿ.ಬಿ. ಶಿವಣ್ಣ (ತಮ್ಮ)...
ಲೇಖನ
ಅಪ್ಪಟ ದೇಸಿ ಪ್ರತಿಭೆ ಡಾ ಸಾವಿತ್ರಿ ಕಮಲಾಪೂರ
ಡಾ. ಸಾವಿತ್ರಿ ಕಮಲಾಪುರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ಇಬ್ಬರು ಸಹೋದರರನ್ನೂ ಸಹ ಆಜೀವ ಸದಸ್ಯರನ್ನಾಗಿ ಮಾಡಿದ ಹೆಗ್ಗಳಿಕೆ ಇವರದು. ಇವರು ನೇರನುಡಿಯ, ದಿಟ್ಟ ಹೆಣ್ಣುಮಗಳು, ಅದರ ಜೊತೆಗೆ ಅಷ್ಟೇ ಮೃದುಸ್ವಭಾವದವರು, ಪರೋಪಕಾರಿ ಗುಣವುಳ್ಳ ಒಬ್ಬ ಕಷ್ಟ ಸಹಿಷ್ಣುತೆಯ ಜೀವಿ.ಡಾ ಸಾವಿತ್ರಿ ಮಹದೇವಪ್ಪ...
Latest News
ಕಬ್ಬಿಗೆ ನಿಗದಿತ ದರ ಹಾಗೂ ಬೆಳೆ ಪರಿಹಾರ ನೀಡಲು ರೈತರಿಂದ ಮನವಿ
ಸಿಂದಗಿ; ಸರಕಾರ ನಿಗದಿಗೊಳಿಸಿದ ಕಬ್ಬಿಗೆ ಪ್ರತಿ ಟನ್ನಿಗೆ ೩೩೦೦/- ಬೆಂಬಲ ಬೆಲೆಯನ್ನು ಕೊಡುವದಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಡಳತ ಮಂಡಳಿಗಳು ಒಪ್ಪಿಗೆ ಸೂಚಿಸಿ ಸಾರ್ವಜನಿಕ ಜಾಹಿರ...



