ಲೇಖನ

ಸಾತ್ವಿಕ ಸಾಹಿತ್ಯ ವಕ್ತಾರ : ಡಾ. ಗುರುರಾಜ ಪೋಶೆಟ್ಟಿಹಳ್ಳಿ

ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ, ಅದಕ್ಕೆ ಪೂರಕವೆಂಬಂತೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ವೃತ್ತಿಯಿಂದ ಮಾಧ್ಯಮ ಸಮಾಲೋಚಕರಾಗಿ, ಪ್ರವೃತ್ತಿಯಿಂದ ಸಂಸ್ಕೃತಿ ಚಿಂತಕರಾಗಿ ಸಾತ್ವಿಕ ಮನೋಭಾವದ ಪ್ರತಿರೂಪವಾಗಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರು ಹತ್ತಾರು ಆಸಕ್ತಿಗಳ ಆಗರ.ಸಾಂಸ್ಕೃತಿಕ ಪರಿಚಾರಕೆಯ ಜೊತೆಗೆ ಆಧ್ಯಾತ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ, ಶ್ರದ್ಧೆ, ಬದ್ಧತೆ, ತಲ್ಲೀನತೆ, ನಿಸ್ಪೃಹತೆಯ...

ಕನ್ನಡ ರಾಜ್ಯೋತ್ಸವ ನಿಮಿತ್ಯ ನಿಪ್ಪಾಣಿ ಪರಿಸರದಲ್ಲಿ ಕನ್ನಡ ಬೆಳೆಸಿದ ಹಿರಿಯರ ಸ್ಮರಣೆಯ ಲೇಖನ

ಕನ್ನಡದ ಸೇವಕ ದಿ.ಡಾ.ಸಖಾರಾಮ ಶಿವಲಿಂಗಪ್ಪ ಪಣದೆ (ಲೇಖನ:ಮಿಥುನ ಅಂಕಲಿ) 💛❤️💛❤️💛❤️ ಕನ್ನಡನಾಡು ಅಂದದ ಬೀಡು ನಾಡಿನ ಜೀವನಾಡಿಯಂತಿರುವ ನಿಪ್ಪಾಣಿ ಕನ್ನಡದ ಪವಿತ್ರ ನೆಲ.ಗಡಿ ನಾಡಾದರೂ ಕನ್ನಡಾಂಬೆಯ ಆದಶ೯ ಧಾಮ.ಇಲ್ಲಿ ಕನ್ನಡದ ವಿಷಯಗಳನ್ನು ಕೆದಕುತ್ತಾ ಹೋದಂತೆ ಹಲವಾರು ಮಹನೀಯರ ಪರಿಚಯವಾಗುತ್ತದೆ.ಕನ್ನಡದ ಸೇವಕನಾಗಿ ಕನ್ನಡ ಬೆಳೆಸಿದವರಲ್ಲಿ ದಿವಂಗತ ಡಾ ಸಖಾರಾಮ ಪಣದೆ ಒಬ್ಬರು.ಅಂದಿನ ಕಾಲದ ಪ್ರಜ್ಞಾವಂತ ಕನ್ನಡದ ನೇತಾರನಾಗಿ ಬಾಳಿ ಬದುಕಿದ...

ಪುಸ್ತಕ ಪರಿಚಯ: ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ

ಮುಂಬಯಿ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ ಸಂಪಾದಕರು : ವಿಶ್ವನಾಥ ದೊಡ್ಮನೆ ಪ್ರಕಾಶಕರು : ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪುಟಗಳು : 168 ಬೆಲೆ : 170 ಮುದ್ರಣ : ನವೀನ ಪ್ರಿಂಟರ್ಸ್ ಮುಂಬಯಿ 16 ಮುಖಪುಟ ವಿನ್ಯಾಸ: ಅಶೋಕ ಕುಮಾರ ಕೊಡ್ಯಡ್ಕಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಅನೇಕ ಮಹಾ ಸ್ವಾಮಿಗಳ ಶುಭ ಸಂದೇಶಗಳಿವೆ, ಮುನ್ನುಡಿಯನ್ನು ಬಿ....

ಕನ್ನಡ ಕಟ್ಟಾಳು ಹೆಚ್.ಬಿ. ಜ್ವಾಲನಯ್ಯ‌(1920-1994)

ಇಂದು ಕನಾ೯ಟಕ ರಾಜ್ಯೋತ್ಸವ ಸಂಭ್ರಮದ ದಿನಗಳು. ಕನ್ನಡ ನಾಡು ಸಂಸ್ಕೃತಿಗಾಗಿ ಅನೇಕ ಮಹಾನುಭಾವರು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳ ದೊಡ್ಡ ಇತಿಹಾಸವಿದೆ.ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳಲ್ಲಿ ವ್ಯಕ್ತಿಯೋರ್ವರನ್ನು ಪರಿಚಯಿಸಿ ಗೌರವಿಸುವುದು ನನ್ನ ವಾಡಿಕೆ.ಕನ್ನಡದ ಹೋರಾಟಗಾರ, ಲೇಖಕ, ನಾಟಕ ಕಲಾವಿದ, ಗೀತ ರಚನೆಕಾರ, ಪತ್ರಕರ್ತ, ಮಾಜಿ ಎಂ.ಎಲ್.ಎ, ಕನ್ನಡ ಸಾಹಿತ್ಯ ಪರಿಷತ್ತಿನ (ಕೇಂದ್ರ)...

ಪುಸ್ತಕ ಪರಿಚಯ: ಫ್ಲಾರೆನ್ಸ್ ನೈಟಿಂಗೇಲ್

ಪುಸ್ತಕದ ಹೆಸರು : ಫ್ಲಾರೆನ್ಸ್ ನೈಟಿಂಗೇಲ್ ಲೇಖಕರು : ಆಗುಂಬೆ ಎಸ್ ನಟರಾಜ್ ಬೆಲೆ : 250 ಪುಟ : 284 ಮುದ್ರಕರು : ಸ್ನೇಹಾ ಪ್ರಿಂಟರ್ಸ ಅಕ್ಷರ ಜೋಡಣೆ : ವರ್ಷಿಣಿ ಗ್ರಾಫಿಕ್ಸ್ಪುಸ್ತಕಗಳು ಮಸ್ತಕದ ಜ್ಞಾನಹೆಚ್ಚಿಸಲು ಆತ್ಮ ಸಾಕ್ಷಾತ್ಕರ ಮಾಡಿಕೊಳ್ಳಲು ಮಾನಸಿಕ ನೆಮ್ಮದಿಗೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಔಷಧಿ. ಆತ್ಮೀಯ ಮಿತ್ರನಂತೆ ಕಾರ್ಯನಿರ್ವಹಿಸುತ್ತವೆ. ಇಂತಹ ಕಾರ್ಯಮಾಡಲು ದೂರದ ಊರಿನಿಂದ ಹಿರಿಯರಾದ...

ಕಿತ್ತೂರಿನ ಎದುರು ಕೆಳದಿ ನೆನಪಿಗೇ ಬರವಲ್ದೂ..!!

ಕಿತ್ತೂರಿನ ಚೆನ್ನಮ್ಮನಂತೆ, ಅದರಲ್ಲೂ ಚೆನ್ನಮ್ಮನಿಗಿಂತಲೂ ಒಂದು ಶತಮಾನದ ಹಿಂದೆಯೇ ತನ್ನ ದಕ್ಷತೆ, ಕ್ಷಾತ್ರದಿಂದ ಔರಂಗಜೇಬನನ್ನೇ ಮಂಡಿಯೂರುವಂತೆ ಮಾಡಿದ "ಕೆಳದಿಯ ಚೆನ್ನಮ್ಮ" ಯಾಕೋ ಕಾಣೆ ಕಿತ್ತೂರ ಚೆನ್ನಮ್ಮನೆದುರು ಮಂಕಾಗಿ ಬಿಡುತ್ತಾಳೆ.ಮತ್ತು ನೆನಪಿನಿಂದಲೂ..‌!!ಇರಲಿ ಬನ್ನಿ.. ಹಾಗೇ ತಿರುಗಾಡಿ ಕೊಂಡು ಕೆಳದಿಯ ಕಡೆ ಕೊಂಚ ಇಣುಕಿ ಬರೋಣು.ಮೊದಲಿಗೆ ಕೆಳದಿಯ ರಾಜರು ವಿಜಯನಗರದರಸರ ಅಧೀನದಲ್ಲಿದ್ದ ಸಾಮಂತರು.ವಿಜಯನಗರದ ಪತನಾನಂತರ ಸ್ವತಂತ್ರವಾಗಿ ರಾಜ್ಯ ವಿಸ್ತರಿಸುತ್ತಾ...

ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ

"ಕನ್ನಡಮ್ಮನ ಗುಡಿಯಲಿ ಸದಾಕ್ಷರದ ಅರ್ಚನೆ ನಡೆಯಲಿ ತನು-ಮನಗಳೇ ಅದಕೆ ಎಣ್ಣೆ-ಪಣತಿಯಾಗಿರಲು ಷಡ್ಗುಣದ ಕನ್ನಡಗರ ಕೊರಳ ನುಡಿಗಳು ಮುತ್ತಿನ ತೋರಣವ ಕಟ್ಟಿವೆ ದಶದಿಕ್ಕುಗಳಿಗೆ ಬೆಳಗಿಹುದು ಬಾನ ತುಂಬ ಬೆಳಕು ಅದಕ್ಕೆ ಇಹುದು ಕನ್ನಡಮ್ಮನ ನೆಲದಲ್ಲಿ ನಿತ್ಯ ಕನ್ನಡೋತ್ಸವದ ಉತ್ಸಾಹ ಕನ್ನಡಿಗರ ಮನ-ಮನಗಳಲ್ಲಿ”ಮತ್ತೇ ರಾಜ್ಯೋತ್ಸವ ಬಂದಿದೆ, ಕನ್ನಡಿಗರಲ್ಲಿ ಸಂತಸ ತಂದಿದೆ, ಮಳೆಗಾಲದಂತೆ, ಚಳಿಗಾಲದಂತೆ, ದೀಪಾವಳಿಯಂತೆ, ಸಂಕ್ರಾoತಿಯoತೆ ಕನ್ನಡ...

ಕರ್ನಾಟಕ ರಾಜ್ಯೋತ್ಸವ ; ನಾವೆಲ್ಲ ಅರಿಯಬೇಕಾದದ್ದು.

ಸಂಕ್ಷಿಪ್ತ ಇತಿಹಾಸ :ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಹಲವು ಮಹನೀಯರ ಪ್ರಯತ್ನದ ಜೊತೆ...

ಕನ್ನಡದಿತಿಹಾಸದ ಒಂದು ನೆನಪು ಕನ್ನಡ ಉಳಿವಿಗೆ ಕ್ರಮ ಕೈಗೊಳ್ಳಬೇಕು

ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎನ್ನುವ ಆದಿಕವಿ ಕನ್ನಡದ ಕವಿ ಪಂಪನ ನುಡಿಯಂತೆ, ಕಾವೇರಿಯಿಂದಮಾ ಗೋದಾವರಿಯವರೆಗೆ ಪಸರಿರ್ಪನಾಡೋಳ್ ಕನ್ನಡ ಎಂಬ ಕವಿವಾಣಿಯಲ್ಲಿಯೇ ಕನ್ನಡ ನೆಲ ,ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು ಅಂತ ತಿಳಿಯುತ್ತದೆ. ದಂಡೆತ್ತಿ ಬಂದ ಹರ್ಷವರ್ಧನನನ್ನು ಗೋದಾವರಿಯ ತಟದವರೆಗೆ ಬೆನ್ನತ್ತಿ ಬೆಂಡೆತ್ತಿ ಸೋಲಿಸಿದ ಪುಲಕೇಶಿಯ ವೀರತನದಲ್ಲಿ ಕನ್ನಡದ ಕಂಪು ಎದ್ದು ಸೂಸುತ್ತದೆ,ಕಂಚಿಯ ಪಲ್ಲವರನ್ನು...

ಇವತ್ತು ನಾನೋದಿದ ಪುಸ್ತಕ

ಕನ್ನಡ ಭಾಷೆಯಲ್ಲಿ ವ್ಯವಸಾಯ ಮಾಡಿ,ಯಾವ ಲೇಖಕರೂ ಅವಗುಣಕ್ಕೆ ಕಾರಣರಾದ ನಿದರ್ಶನಗಳಿಲ್ಲ ಎಂದು ನಮ್ಮ ಹಿರಿಯ ಸಾಹಿತಿಗಳು ಹೇಳಿದ್ದುಂಟು.ನಾಡಭಾಷೆಯಲ್ಲಿ ಅಧ್ಯಯನ ಮಾಡಿ,ಕನ್ನಡ ಸಾಹಿತಿಗಳ ಗುಂಪಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾದ ಉತ್ತಮ ಸಾಹಿತಿಗಳು,ಕಥೆಗಾರರು,ವಿಮರ್ಶಕರು,ವಾಗ್ಮಿಗಳು,ಇಂದಿನ ಕಾಲಘಟ್ಟದಲ್ಲಿ ಬಹುವಾಗಿ ಬೆಳೆದು ಕನ್ನಡದ ಕೀರ್ತಿಗೆ ಕಾರಣರಾಗಿದ್ದಾರೆ.ಹಳೆಯ ತಲೆಮಾರಿನ ನಮ್ಮ ಹಿರಿಯರ ಆದಿಭಾಗದಲ್ಲಿ ಕನ್ನಡಕ್ಕಿದ್ದ ಪರಿಸ್ಥಿತಿಯನ್ನು ಗಮನಿಸಿದರೆ,ಎಲೆಯ ಮರೆಯಲ್ಲೇ ಹೊರೆಯಂತಹ ಸಾಹಿತ್ಯ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group