ಲೇಖನ

ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ನ್ಯಾಯ ಸಮ್ಮತ

ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದೆ. ಲಿಂಗಾಯತ ಧರ್ಮ ಮಾನ್ಯತೆಯ ಚಳವಳಿಯು ಕಳೆದ ೨೦೦ ವರ್ಷಕ್ಕೂ ಹಳೆಯದಾದ ಹೋರಾಟವಾಗಿದೆ.ಅನೇಕ ಸಂದರ್ಭಗಳಲ್ಲಿ ಸಂವಿಧಾನಾತ್ಮಕ ಚರ್ಚೆಯಲ್ಲಿ ಲಿಂಗಾಯತ ಒಂದು ಪರಿಪೂರ್ಣ ಸ್ವತಂತ್ರ ಧರ್ಮವೆಂದು ದಾಖಲಾಗಿದೆವೀರಶೈವ ಅಥವಾ ಹಿಂದೂ ಎಂಬ ಪದಗಳು ಲಿಂಗಾಯತ ಧರ್ಮದ ಮೇಲೆ ಒಂದು...

ಲೇಖನ : ವಿರಕ್ತ ಮಠಗಳಲ್ಲಿ ಆಧುನಿಕತೆಯ ಅಗತ್ಯತೆ

ಶರಣ ಧರ್ಮದಲ್ಲಿ ಮಠಗಳ ವ್ಯವಸ್ಥೆ ಬಂದಿದ್ದು 16 ನೇ ಶತಮಾನದಿಂದ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು ನೂರೊಂದು ವಿರಕ್ತರನ್ನು ಕೂಡಿಸಿಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕೆ ಪಂಚ ರಾತ್ರಿ ಎಂದು ಸಂಚಾರಿ ಜಂಗಮ ವ್ಯವಸ್ಥೆ ಮಾಡಿಕೊಂಡಿದ್ದು ಸತ್ಯವಾಗಿದೆ....

ಕರ್ನಾಟಕ ರತ್ನನ ಸ್ಮರಣೆ ; ಪುನೀತ್ ಅಮರ

ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಡಾ. ರಾಜಕುಮಾರ್ ಹಾಗೂ ಸಂಗಡಿಗರ ಆಗಮನವಾಗಿತ್ತು. ವಿಜಯಪುರ ಹೋಗುವುದು ಅವರ ಮುಂದಿನ ಕಾರ್ಯಕ್ರಮ. ಅವರೊಂದಿಗೆ ಪಾರ್ವತಮ್ಮ ಪುನೀತ್ ಇದ್ದರು. ನವಿಲುತೀರ್ಥದ ವಸತಿಗೃಹದ ಉಸ್ತುವಾರಿ ನನ್ನ ತಂದೆಗೆ ಇದ್ದ ಕಾರಣ ಪುನೀತ ನೋಡುವ, ಅಣ್ಣಾವ್ರ ಕಾಣುವ ಸದವಕಾಶ ನನ್ನ ತಂದೆ ನನಗೆ ಅನುಕೂಲ ಮಾಡಿದರು.ಆ ದಿನ ಫುನೀತ ಜೊತೆ ಮಾತಾಡಿದೆ. ನಂತರ...

ಲೇಖನ : ಅತ್ಯುನ್ನತಿಗೆ ಆತ್ಮವಿಶ್ವಾಸ

ಕಾಳಿದಾಸ ಸಂಸ್ಕೃತದ ಮಹಾಕವಿ. ಕಥೆಯನ್ನು ತಾವೆಲ್ಲ ಕೇಳಿರಬಹುದು. ಆತ ತಾನು ಕುಳಿತ ಟೊಂಗೆಯನ್ನು ಕಡಿಯುವಷ್ಟು ದಡ್ಡನಾಗಿದ್ದ. ಟೊಂಗೆ ಕಡಿದರೆ ತಾನು ಬೀಳುತ್ತೇನೆ ಎನ್ನುವದೂ ಆತನಿಗೆ ತಿಳಿಯುತ್ತಿರಲಿಲ್ಲ. ಅಂಥ ಅನಕ್ಷರಸ್ಥ, ಮಹಾಕವಿ ಆದುದು ಒಂದು ಬೆರಗಿನ ಕಥೆಯೇ ಸರಿ! ಶಾಸ್ತ್ರ ಚರ್ಚೆಯಲ್ಲಿ ತನ್ನನ್ನು ಸೋಲಿಸಿದವನನ್ನು ಮದುವೆಯಾಗುವುದಾಗಿ ಆ ರಾಜ್ಯದ ಸುಂದರ ಪ್ರತಿಭಾನ್ವಿತ ರಾಜಕುಮಾರಿ ಘೋಷಿಸಿದಳು. ಇದಷ್ಟೇ...

ದಣಿವರಿಯದ ದಿಟ್ಟ ಮಹಿಳೆ ಶರಣೆ ಅನ್ನಪೂರ್ಣ ಅಗಡಿ

ನಾವು - ನಮ್ಮವರುಅನ್ನಪೂರ್ಣ ಅಗಡಿ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ - ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಅವರು ಒಬ್ಬ ನಿಸ್ವಾರ್ಥ ಸೇವೆ ಮಾಡುವ ನಿಗರ್ವಿ ಹೆಣ್ಣುಮಗಳು ಮತ್ತು ಸರಳ ಮನಸ್ಸಿನ, ಎಲ್ಲರ ಜೊತೆಗೆ ಹೊಂದಿಕೊಳ್ಳುವ ಸ್ವಭಾವದ, ಅತ್ಯಂತ ಗೌರವಯುತವಾದ ಮಹಿಳೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಮೂಲತಃ ರಾಣೇಬೆನ್ನೂರಿನವರಾದ ಅನ್ನಪೂರ್ಣ...

ಲೇಖನ : ಚಿಂತೆಯಿಂದ ಚಿಂತನೆಯತ್ತ ….

ಅಯ್ಯೊ ನಾನು ಏನು ಮಾಡಿದರೂ ಜನ ನನ್ನ ಬಗ್ಗೆ ಒಂದಿಲ್ಲೊಂದು ತಪ್ಪು ಹುಡುಕೋದು ಮಾಡುತ್ತಾರೆ , ಅಪಹಾಸ್ಯ ಮಾಡುತ್ತಾರೆ ಬೇಸತ್ತು ಹೋಗಿದ್ದೀನಿ ಎನ್ನುತ್ತ ಮಾನಸಿಕ ಸ್ಥಿರತೆ ಕಳೆದು ಕೊಂಡು, ಆಗಾಗ ಖಿನ್ನತೆ ಗೆ ಬಲಿಯಾಗಿ ಮನಸ್ಸಿಗೆ ನೋವು ಮಾಡಿಕೊಂಡು ಯಾರೊಂದಿಗೂ ಬೆರೆಯದೆ ಅನೇಕ ಬಾರಿ ಸಮಯ ವ್ಯರ್ಥ ಮಾಡಿಕೊಂಡು, ನನ್ನ ನೋವು ಇನ್ನೊಬ್ಬರೊಟ್ಟಿಗೆ ನಿರಾಶ...

ಕಿತ್ತೂರ ಉತ್ಸವದ ಸಂದರ್ಭದಲ್ಲಿ ಕಿತ್ತೂರ ಇತಿಹಾಸದತ್ತ ಒಂದು ನೋಟ

ಈಗ ಕಿತ್ತೂರು ಉತ್ಸವ. ಈ ಸಂದರ್ಭದಲ್ಲಿ ಕಿತ್ತೂರು ಇತಿಹಾಸ ಕುರಿತು ಹಲವಾರು ಗೋಷ್ಟಿಗಳು, ವಿಚಾರ ಸಂಕಿರಣ ಕಿತ್ತೂರು ಇತಿಹಾಸ ಬಿಂಬಿಸುವ ಘಟನೆಗಳು ಜರುಗುತ್ತವೆ.."ಗೀಜಗನ ಹಳ್ಳಿ"ಎಂಬ ಮೂಲ ಹೆಸರು ಹೊಂದಿದ್ದ ಈ ಕಿತ್ತೂರು ೧೬೬೦ ರಲ್ಲಿ ಐದನೆಯ ದೇಸಾಯಿ ಅಲ್ಲಪ್ಪಗೌಡನ ಆಳ್ವಿಕೆಗೆ ಒಳಪಟ್ಟಿತ್ತು ಈತ ತನ್ನ ರಾಜಧಾನಿ ಸಂಪಗಾವಿಯಿಂದ ಗೀಜಗನಹಳ್ಳಿಗೆ ವರ್ಗಾಯಿಸಿದಾಗ ಸಂಪಗಾವಿಯಿಂದ ಕಿತ್ತ ಊರು...

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ ಸುಪುತ್ರರಾಗಿ ದಿನಾಂಕ 30-05-1966 ರಂದು ಜನಿಸಿದರು. ತಂದೆ ಕೃಷಿಕರು. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟಿದೂರು ಅಂಕಪುರದಲ್ಲಿ 1972 ರಿಂದ 1979ರವರೆಗೆ.ಎಂಟನೇ ತರಗತಿ ಮೊಸಳೆ ಹೊಸಹಳ್ಳಿಯಲ್ಲಿ....

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಾರ್ಜುನ ತಾಳಗ ಬಯಲು ಸೀಮೆ ಯಕ್ಷಗಾನ ಪ್ರದರ್ಶನ ಮಾಡಲು ಗೌಡರು ದುರ್ಯೋಧನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ನನ್ನ ಗಮನ ಸೆಳೆದರು. ಅವರ ಕಲಾ ಪರಿಚಯ ಮಾಡಲು ಮಾತನಾಡಿಸಿದೆ....

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು ಈ ಹಬ್ಬವನ್ನು ಸಡಗರದಿಂದ ಆಚರಿಸುವರು. ಈ ಹಬ್ಬಕ್ಕೆ ಪ್ರಣತಿ ಹಬ್ಬ, ಹಟ್ಟಿ ಹಬ್ಬ, ದೀವಳಿಗೆ ಹಬ್ಬ ಎಂತಲೂ ಕರೆಯುವರು. ಜಗತ್ತಿನ ಜನರ ಜೀವನದಲ್ಲಿ ಜ್ಯೋತಿಗೆ ಅತ್ಯಂತ ಮಹತ್ವದ...
- Advertisement -spot_img

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...
- Advertisement -spot_img
error: Content is protected !!
Join WhatsApp Group