ಲೇಖನ

ಚುಂಚನಕಟ್ಟೆ ಜಾತ್ರೆಯ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವ

ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಮಾರನೇ ದಿನ ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿ ನಡೆಯುವ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವವು ಬಹಳ ಪ್ರಸಿದ್ಧವಾಗಿದೆ. ನಾನು ಚುಂಚನಕಟ್ಟೆಗೆ ಹೋಗಿರುವೆನಾದರೂ ರಥೋತ್ಸವಕ್ಕೆ ಯಾವತ್ತೂ ಹೋಗಿರಲಿಲ್ಲ. ಈ ವರ್ಷ ಜಾತ್ರೆಗೆ ಹೋಗಿ ಬರೋಣವೆಂದು ಹೋಗಿದ್ದೆವು.ಐದು ಅಂಕಣದ ಬ್ರಹ್ಮರಥವು ದೇವಸ್ಥಾನದ ಮುಂಭಾಗ ಸಿದ್ಧವಾಗಿ ನಿಂತಿತು. ಅತ್ತ ತೇರು ಹರಿದಂತೆ ಇತ್ತ ನಾವು...

ಗಾದೆಮಾತು : ನಯವಾಗಲಿ, ಭಯವಾಗಲಿ, ಇಲ್ಲದವ ಧರ್ಮವೇನು ಮಾಡಿಯಾನು?

ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.​   ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು,ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ದೇಶದ ಪರಂಪರೆಯಲ್ಲಿ ಅಡಗಿರುವುದು ನಯ ,ದಯ, ಕರುಣೆ,ಕಕ್ಕುಲಾತಿಯ ಭಾಗವಾಗಿದೆ. ಅತೀ ಜಿಪುಣನಾದರೂ ಪರವಾಗಿಲ್ಲ.ಎಲ್ಲ ಮಿತಿಯೊಳಗಿದ್ದು,ಅವನ ಕರ್ತವ್ಯದ...

ಲೇಖನ : ಕುರುಡರ ಬಾಳಿನ ಬೆಳಕು ಡಾ ಪುಟ್ಟರಾಜ ಗವಾಯಿಗಳು

ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರೂ ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳ ಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ...

ಡಾ. ರವೀಂದ್ರ ಎ. ಕುಷ್ಟಗಿ : ವೃತ್ತಿ–ವಿರಕ್ತಿ–ವಿಚಾರಗಳ ಸಂಗಮವಾದ ಒಂದು ಜೀವನಯಾನ

      ಡಾ.ರವೀಂದ್ರ ಎ. ಕುಷ್ಟಗಿ ಅವರ  ಜೀವನವು  ವೃತ್ತಿ ಮತ್ತುವಿರಕ್ತಿಯ ನಡುವಿನ ಸಂಘರ್ಷವಲ್ಲ, ಸಂಯೋಜನೆಯ ಕಥೆ. ಯಾಂತ್ರಿಕ ಲೋಕದಲ್ಲಿ ಕಾರ್ಯನಿರ್ವಹಿಸಿದ ಮನಸ್ಸು, ಆತ್ಮಲೋಕದಲ್ಲಿ ಆಳವಾಗಿ ನೆಲೆಗೊಂಡದ್ದುಅವರ ಜೀವನದ ವಿಶೇಷತೆ. ಅವರು  ಬರೆದ ಕೃತಿಗಳು ಮಾತ್ರವಲ್ಲ, ಅವರು ಬದುಕಿದ ರೀತಿಯೇ ಮುಂದಿನ  ತಲೆಮಾರಿಗೆ ಪ್ರೇರಣೆಯಾಗಿ  ಉಳಿಯಲಿದೆ. ಯಂತ್ರಗಳ ನಿಖರತೆಯ ಲೋಕದಿಂದ ಗ್ರಂಥಗಳ ಆಳವಾದ ಆತ್ಮಲೋಕದವರೆಗೆ ನಡೆದ ಅಪರೂಪದ ಬೌದ್ಧಿಕ ಪಯಣದ ಹೆಸರು ಡಾ. ರವೀಂದ್ರ ಎ. ಕುಷ್ಟಗಿ. ಇಂಜಿನಿಯರಿಂಗ್ ಎಂಬ ತಾಂತ್ರಿಕ ಶಿಸ್ತು ಮತ್ತು ಭಾಗವತಾಧಾರಿತ ಆಧ್ಯಾತ್ಮಿಕ ಚಿಂತನೆ ಈ ಎರಡರ ನಡುವಿನ ಸಮನ್ವಯವನ್ನು ತಮ್ಮ ಜೀವನದಲ್ಲಿ ಸಾಧಿಸಿದ...

ಸೂರ ಕಾ ಬಾದಷಾಹ ಪಂಡಿತ ಬಸವರಾಜ ರಾಜಗುರು

ರಾಜಗುರು ಎಂದಾಕ್ಷಣ ಇವರಿಗೂ ಅರಸು ಮನೆತನಕ್ಕೂ ಏನು ಸಂಬಂಧ ಎನ್ನುವ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ .ಹೌದು ಇವರ ಹಿರಿಯರು ಕೆಳದಿ ಅರಸು ಮನೆತನದ ರಾಜಗುರುಗಳಾಗಿದ್ದರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ದೊರೆ ಎಂದೆನಿಸಿಕೊಂಡ ಬಸವರಾಜ ರಾಜಗುರು ಅವರು ದೇಶವು ಕಂಡ ಅಪ್ರತಿಮ ಸಂಗೀತಗಾರ ಮತ್ತು ಗಾಯಕರುಸೂರ ಕಾ ಬಾದಶಾಹ ಎಂದು ಖ್ಯಾತರಾದ ಬಸವರಾಜ ಮಹಾಂತಸ್ವಾಮಿ...

ಸ್ಮರಣೆ : ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ

ಪುಷ್ಯ ಬಹುಳ ಅಮಾವಾಸ್ಯೆ, ಜನವರಿ ೧೮ ಪುರಂದರದಾಸರ ಪುಣ್ಯದಿನ ; ತನ್ನಿಮಿತ್ತ ಈ ಸಾಂದರ್ಭಿಕ ನುಡಿ ನಮನದಾಸರು ಎಂದು ನೆನಪಾದ ಕೂಡಲೇ ನಮ್ಮ ನಾಲಗೆಯ ಮೇಲೆ ನಲಿದಾಡುವ ಮೊದಲ ಹೆಸರು ಪುರಂದರದಾಸರದ್ದು, ದಾಸ ಸಾಹಿತ್ಯವನ್ನು ಜನಪ್ರಿಯ, ಜನಪದಗೊಳಿಸಿದವರಲ್ಲಿ ಬಹು ಮುಖ್ಯರು. ಅವರು ಬಾಳಿದ ಕಾಲವೇ ಹರಿದಾಸ ಸಾಹಿತ್ಯದ ವಸಂತಕಾಲ. ಗುರುಗಳಾದ ವ್ಯಾಸರಾಜರ ಪ್ರೀತಿ ಆದರ...

ಲೇಖನ : ಮಠಗಳಲ್ಲಿನ ಗದ್ದುಗೆ ಪೂಜೆಯ ಘಂಟಾನಾದ; ಬಸವ ತತ್ವದ ಮೌನಾಲಾಪ!

ಬಸವಣ್ಣನ ತತ್ವವು ವ್ಯಕ್ತಿ ಪೂಜೆಗೆ ವಿರೋಧವಾದದ್ದು. ಲಿಂಗಾಯತ ಧರ್ಮದ ಮೂಲ ಆತ್ಮವೇ ನಿರಾಕಾರ ಭಕ್ತಿ, ಸಮಾನತೆ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯ!ಆದರೆ ಇಂದಿನ ಸನ್ನಿವೇಶದಲ್ಲಿ ಕೆಲವು ವಿರಕ್ತ ಲಿಂಗಾಯತ ಮಠಗಳು ಈ ಮೂಲಭೂತ ತತ್ವವನ್ನೇ ಮರೆತು, ಬಸವಾದಿ ಶರಣರ ಚಿಂತನೆಗಿಂತ ತಮ್ಮ ಮಠಗಳಲ್ಲಿನ ಲಿಂಗೈಕ್ಯ ಸ್ವಾಮಿಗಳ ಗದ್ದುಗೆ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಗಂಭೀರ ಹಾಗೂ...

ಸಂಚಾರಿ ಸಂಗೀತ ಸಾಮ್ರಾಟ ಶ್ರೀ ಪಂಚಾಕ್ಷರಿ ಗವಾಯಿಗಳು

ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ...

ಸ್ವರ ಸಾಮ್ರಾಟ ಡಾ. ಮಲ್ಲಿಕಾರ್ಜುನ ಮನಸೂರ

'ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಸರ್ವ ಶ್ರೇಷ್ಠರು ಅವರು ಈ ಶತಮಾನದ ಸ್ವರಯೋಗಿ.ಆರು ದಶಕಗಳಿಗೂ ಮಿಕ್ಕಿ ಸಂಗೀತ ಲೋಕವನ್ನಾಳಿದ ಸ್ವರ ಚಕ್ರವರ್ತಿ ‘ಫಕೀರ ಆಫ್‌ ಖಯ್ಯಲ್‌’, ‘ಗಾಣ್ಯಾತ ರಾಹಣಾರ ಮಾಣೂಶ’ ಎಂಬ ಏಗ್ಗಳಿಕೆಗೆ ಪಾತ್ರರಾದವರು. ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿತಂದ ರಾಷ್ಟ್ರೀಯ ಕನ್ನಡಿಗ. ಸಂಗೀತಾಲಾಪವೇ ಜೀವನದುಸಿರೆಂದು ಬಗೆದ ‘ಸಂಗೀತಗಾರರ ಸಂಗೀತಗಾರ.ಪಂ. ಮಲ್ಲಿಕಾರ್ಜುನರು...

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್ ಸಂಗೀತ ತಂಪನ್ನು ನೀಡಿದ ಅಸಾಮಾನ್ಯ ಸಾಧಕರು ಸಿದ್ಧರಾಮ ಜಂಬಲದಿನ್ನಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಖ್ಯಾತರು ಸಂಗೀತ ಸಮ್ರಾಟರ ರಾಜ್ಯದಲ್ಲಿ ಮಿನುಗುವ ಧ್ರುವ ನಕ್ಷತ್ರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group