ಲೇಖನ
ವಿವಿಧ ಕ್ಷೇತ್ರದ ಸಾಧಕರ ಪರಿಚಯಿಸುವ ‘ಸುಂದರ ನವಿಲಿಗೆ ಚೆಂದದ ಗರಿ’
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು ನಿವೃತ್ತಿ ಹೊಂದಿ ಪ್ರವೃತಿಯಲ್ಲಿ ಹವ್ಯಾಸಿ ಲೇಖಕಿಯಾಗಿ ಹಾಸನದ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವ ಹೆಸರು ಸಾವಿತ್ರಮ್ಮ ಓಂಕಾರ್. ಶಿಶುಗೀತೆ, ಕಥೆ, ಕವನ, ಗಜಲ್, ವ್ಯಕ್ತಿ ಚಿತ್ರಗಳ ಬರವಣಿಗೆಯ ಜೊತೆಗೆ ರೇಖಾಚಿತ್ರಗಳ ರಚನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ಇವರ ಸುಂದರ ನವಿಲಿಗೆ ಚೆಂದದ ಗರಿ ವ್ಯಕ್ತಿಚಿತ್ರಣಗಳ ಕೃತಿ.ಸಾಹಿತ್ಯ, ರಂಗಭೂಮಿ, ಜನಪದ ಹೀಗೆ ವಿವಿಧ...
ಲೇಖನ
ಭೂ ತಾಯಿಗೆ ಚರಗ ಚೆಲ್ಲುವ ಸೀಗೆ ಹುಣ್ಣಿಮೆ
ಬೆಳಗಾಗಿ ನಾನೆದ್ದು ಯಾರಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ
ಎದ್ದೊಂದು ಘಳಿಗೆ ನೆನೆದೇನ
ಎಂದು ಜನಪದ ಗರತಿಯು ಭೂ ತಾಯಿಯನ್ನು ಬೆಳಗಿನ ಜಾವದಲ್ಲಿ ನೆನೆಯುವುದು ಜಾನಪದರ ಬದುಕಿನಲ್ಲಿ ಅಪಾರ ಭಕ್ತಿಯಿಂದ ಹೇಳುವುದು ಭೂ ತಾಯಿಗೆ ನಮಿಸುವುದನ್ನು ನಾವು ಕಾಣುತ್ತೇವೆ. ನವರಾತ್ರಿ ಎಲ್ಲ ರೈತರಿಗೆ ಮಳೆಯ ಬಿಡುವು ಬಿತ್ತನೆಯ ಭೂಮಿ ಹಸುರಿನಿಂದ ಕಂಗೊಳಿಸುತ್ತಿರುವಾಗ ಬನ್ನಿ ಮುಡಿದ ರೈತರು...
ಲೇಖನ
ಮೈಸೂರಿನಲ್ಲಿ ಭೀಮಾರ್ಜುನರ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ
ಕವಯಿತ್ರಿ ಶ್ರೀಮತಿ ಕಲಾವತಿ ಮಧುಸೂದನ ಮೇಡಂ ಮೈಸೂರಿನ ಪ್ರಸಿದ್ಧ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ದಸರಾ ಕವಿಗೋಷ್ಠಿಯನ್ನು ತಮ್ಮ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ ಮೈಸೂರು ಜಿಲ್ಲಾ ಘಟಕದ ನೆರವಿನಲ್ಲಿ ಕಳೆದ ಸೋಮವಾರ ಏರ್ಪಡಿಸಿದ್ದರು.ನಾನು ಕವಿಗೋಷ್ಠಿಯಲ್ಲಿ ಒಬ್ಬ ಕವಿಯಾಗಿ ಹೋಗಿ ಭಾಗವಹಿಸಿ ಕವಿತೆ ವಾಚಿಸಿದ್ದೆ. ಇದು ಯಾವುದೇ ಆರ್ಥಿಕ ನೆರವಿಲ್ಲದೇ ಮಹಿಳಾ ಸಂಘಟನೆಯೊಂದು ನಡೆಸಿದ ಕಾರ್ಯಕ್ರಮ ಸರಳವಾಗಿ...
ಲೇಖನ
ಸಹಕಾರದಲ್ಲಿ ಸರಕಾರದ ಕಾರುಬಾರು ಬೇಕೇ ಬೇಕು !
'ಸಹಕಾರ ರಂಗದಲ್ಲಿ ಸರಕಾರದ ಕಾರುಬಾರು ಬೇಕೆ ?' ಎಂಬುದಕ್ಕೆ ಉತ್ತರ 'ಬೇಕೇ ಬೇಕು !' ಎನ್ನಬಹುದು. ಯಾಕೆಂದರೆ, ಕೋ ಆಪರೇಟಿವ್ ಅಂದರೆ ಸಹಕಾರ ಕ್ಷೇತ್ರ ಈಗ ಮೊದಲಿನಂತಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಿ ಬೆಳೆದು ನಿಂತಿದೆ. ಒಂದಲ್ಲ ಹತ್ತಲ್ಲ ನೂರಾರು ಕೋಟಿಯಷ್ಟು ಬಂಡವಾಳದೊಂದಿಗೆ ಸಹಕಾರ ಸಂಘಗಳು ಬೃಹತ್ತಾಗಿ ಬೆಳೆದಿವೆ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಪಕಾರಿಯೂ ಆಗಿವೆ...
ಲೇಖನ
ಭಾರತ ಶ್ರೀಲಂಕಾ ದೇಶಗಳ ಮಧ್ಯೆ ರಾಮಾಯಣ ಕಾಲಕ್ಕೆ ನಿರ್ಮಿಸಲಾದ ರಾಮಸೇತುವೆ ಆಧಾರ ದೊರಕಿದ್ದಲ್ಲದೇ ಕಳೆದ ಹಲವು ವರ್ಷಗಳ ಹಿಂದೆ ಚಿನ್ನೈನ ಸಸ್ಯ ವಿಜ್ಞಾನಿಗಳಾದ ಎಂ.ಅಮೃತಲಿಂಗಂ ಹಾಗೂ ಪಿ.ಸುಧಾಕರ ಇವರು ರಾಮ, ಸೀತೆ, ಲಕ್ಷ್ಮಣ ವನವಾಸ ಆರಂಭಿಸಿದ ಅಯೋಧ್ಯೆಯಿಂದ ಹಿಡಿದು ಚಿತ್ರಕೂಟ, ದಂಡಕಾರಣ್ಯ, ಪಂಚವಟಿ, ಕಿಷ್ಕಿಂದಾ, ಲಂಕೆ ಹೀಗೆ ಅನೇಕ ಸ್ಥಳಗಳನ್ನು ಸಂದರ್ಶಿಸಿ ಮಹಾಕಾವ್ಯದಲ್ಲಿ ನಡೆದಿರುವ...
ಲೇಖನ
ಆಧುನಿಕತೆಯ ಹೆಸರಲ್ಲಿ ಯಾಂತ್ರಿಕತೆಯ ಜೀವನದ ಭರಾಟೆಯಲ್ಲಿ ಪ್ರತಿದಿನ ಪ್ರತಿಕ್ಷಣ ಎಲ್ಲರೂ ಖುಷಿ ಖುಷಿಯಾಗಿರಬೇಕು ಅಂತಾನೆ ಯೋಚಿಸುತ್ತಾರೆ. ಆದರೆ ದಿನದ ಕೆಲವು ಗಂಟೆಗಳೂ ಸಂತಸದಿಂದಿರುವದು ಸಾಧ್ಯವಾಗುವದಿಲ್ಲ. ಖುಷಿಯ ಹಿಂದೆ ಕೈ ತೊಳೆದುಕೊಂಡು ಬೆನ್ನು ಹತ್ತಿದರೂ ಅದು ಕೈಗೆ ಸಿಗ್ತಾನೆ ಇಲ್ಲ. ಕೆಲವೇ ಕೆಲವರಿಗೆ ಮಾತ್ರ ಖುಷಿ ಮನದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಅದು ಹೇಗೆ ಅಂತ...
ಲೇಖನ
ಹಾಸ್ಯ ನಟ ಬಹುಮುಖ ಪ್ರತಿಭೆಯ ಮೈಸೂರು ರಮಾನಂದ
ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ......ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್...
ಲೇಖನ
ಫೇಮಸ್ ಆಗಲು ದೇಶದ್ರೋಹದಲ್ಲಿ ತೊಡಗಬೇಕಾ ?
ಶತಾಯಗತಾಯ ಪ್ರಸಿದ್ಧಿ ಪಡೆಯಲು ಏನಾದರೂ ಮಾಡಲೇಬೇಕು ಎಂಬ ಹುಕಿ ಇದ್ದವರಿಗೆ ಈ ಲೇಖನವೊಂದು ದಾರೀದೀಪದಂತೆ ಇದೆ ಎನ್ನಬಹುದು. ವಾಟ್ಸಪ್ ನಲ್ಲಿ ಬಂದಿದ್ದ ಇದನ್ನು ಯಾರು ಬರೆದಿದ್ದಾರೇನೋ ಗೊತ್ತಿಲ್ಲ ಆದರೂ ಮಜವಾಗಿದೆ. ಓದಿನ್ಯಾಯಾಧೀಶರು : ಭಾರತವನ್ನು ತುಂಡು ಮಾಡಲಾಗುವುದು ಎಂಬ ಘೋಷಣೆಯನ್ನು ನೀವು ಕೂಗಿದ್ದೀರಾ?ಆರೋಪಿ : ಹೌದು.ನ್ಯಾಯಾಧೀಶರು: ನೀವು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದ್ದೀರಾ?ಆರೋಪಿ...
ಲೇಖನ
ದಿಟ್ಟ ಆಡಳಿತಗಾರ್ತಿ ಅಹಿಲ್ಯಾಬಾಯಿ ಹೋಳ್ಕರ್
ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ಮಾಲ್ವಾ ಸಾಮ್ರಾಜ್ಯದ ಹೋಳ್ಕರ್ ಮಹಾರಾಷ್ಟ್ರ ಮೂಲದ ರಾಣಿಯಾಗಿದ್ದರು . ಅವರನ್ನು ಭಾರತದ ಅತ್ಯಂತ ದಾರ್ಶನಿಕ ಮಹಿಳಾ ಆಡಳಿತಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. 18 ನೇ ಶತಮಾನದಲ್ಲಿ , ಮಾಲ್ವಾದ ಮಹಾರಾಣಿಯಾಗಿ , ಅವರು ಧರ್ಮದ ಸಂದೇಶವನ್ನು ಹರಡುವಲ್ಲಿ ಮತ್ತು ಕೈಗಾರಿಕೀಕರಣವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ತಮ್ಮ ಬುದ್ಧಿವಂತಿಕೆ,...
ಲೇಖನ
ಸ್ನೇಹ ಪ್ರೀತಿಯ ತವರು ಪ್ರೊ. ಪ್ರೇಮಾ ಅಣ್ಣಿಗೇರಿ
ನಾವು ನಮ್ಮವರು "ನಾವು ನಮ್ಮವರು ಎಂಬುದೇ ತುಂಬಾ ಆತ್ಮೀಯವಾದ ಅಪ್ಯಾಯಮಾನವಾದ ಪದ. ಈ ವಿಷಯದ ತಲೆ ಬರಹದಡಿಯಲ್ಲಿ ತಾವು ನನ್ನನ್ನು ತಮ್ಮವರಲ್ಲಿ ನಾನೊಬ್ಬಳು ಎಂದು ಗುರುತಿಸಿದ್ದೇ ಹೆಚ್ಚು ಸಂತಸ ಕೊಡುವ ವಿಷಯ. ಇದಕ್ಕಿಂತ ಹೆಚ್ಚಿನ ಹೆಗ್ಗಳಿಕೆ ನನ್ನಲ್ಲಿಲ್ಲ. ನನ್ನ ಬದುಕು ಹೆಚ್ಚು ಏರಿಳಿತವಿಲ್ಲದ ಸಾಮಾನ್ಯರಂತೆಯೇ ಸಾಗಿ ಬಂದಿದ್ದರೂ ಬದುಕಿದಷ್ಟು ಕಾಲ ಪ್ರಾಮಾಣಿಕ ಬದುಕು ನನ್ನದಾಗಿದೆಯೆಂದು ಅತ್ಯಂತ...
Latest News
ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ...



