ಸುದ್ದಿಗಳು
ಯುವಕರ ಜ್ಞಾನ ಸದ್ಬಳಕೆಯಾಗಲಿ: ಎಸ್.ಬಿ. ಕಾಳೆ
ಜಮಖಂಡಿ: ತಂತ್ರಜ್ಞಾನದ ದುರ್ಬಳಕೆಯಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಆದ್ದರಿಂದ ಯುವಜನತೆ ಮೊಬೈಲ್ನಿಂದ ದೂರವಿದ್ದು ರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ ಹೇಳಿದರು.ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬಸವಜ್ಯೋತಿ ಪದವಿಪೂರ್ವ ಕಾಲೇಜು...
ಸುದ್ದಿಗಳು
ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.
ಶ್ರೀ. ಶ್ರೀಧರಾಚಾರ್ಯ ಕಟ್ಟಿಯವರ ಸ್ಮರಣಾರ್ಥ ನವ ಕವಿಗಳ ಕಾವ್ಯ ಪ್ರೋತ್ಸಾಹನಾರ್ಥ ಕೊಡುವ 2025ರ ಸಾಲಿನ "ಕಾವ್ಯಶ್ರೀಧರ" ಪ್ರಶಸ್ತಿಗೆ ಹೊಸಪೇಟೆಯ ದೀಪಕ ಬಿಳ್ಳೂರ ಅವರು ಭಾಜನರಾಗಿದ್ದು, ದಿನಾಂಕ 11-01 -2026 ರವಿವಾರ ಕಟ್ಟಿ ದಂಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕಥೆಯ ಮೂಲ ವಿಶೇಷಗಳೊಂದಿಗೆ ಭಾವವನ್ನು ಉತ್ತಮವಾಗಿ ಅಭಿವ್ಯಕ್ತಿಸಿದ, ಕವಿ ದೀಪಕ ಬಿಳ್ಳೂರ ರವರ "ದೀಪಗಳು" ಕವನ...
ಸುದ್ದಿಗಳು
ಡಾ. ಸುನೀಲ ಪರೀಟರಿಗೆ ಅಜೂರ ಪ್ರಶಸ್ತಿ
ಬೆಳಗಾವಿ: ಆಜೂರ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಬೆಳಗಾವಿ ಜಿಲ್ಲಾಮಟ್ಟದ 2025ನೇ ಸಾಲಿನ ಆಜೂರ ಪ್ರಶಸ್ತಿಗೆ ಬೆಳಗಾವಿಯ ಸಾಹಿತಿ ಹಿರಿಯ ಭಾಷಾ ಶಿಕ್ಷಕರಾದ ಡಾ. ಸುನೀಲ ಪರೀಟ ಅವರ 'ಮಕ್ಕಳ ನೈತಿಕ ವಚನಗಳು' ಕೃತಿ ಆಯ್ಕೆಯಾಗಿದೆ.ಜ.15ರಂದು ಹಾರೂಗೇರಿ ಪಟ್ಟಣದ ಆಜೂರ ತೋಟದ ಮಹಾಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.ಡಾ. ಸುನೀಲ...
ಸುದ್ದಿಗಳು
‘ಜನನಿ ಜಾಯ್ ಫೆಸ್ಟಿವಲ್–2026’ ಸಾಂಸ್ಕೃತಿಕ ವೈಭವ ಜನನಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವ
ಕಾಡುಗೋಡಿಯ ಜನನಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಜನನಿ ಜಾಯ್ ಫೆಸ್ಟಿವಲ್–2026’ ಕಾರ್ಯಕ್ರಮವು ಶಾಲಾ ಆವರಣದಲ್ಲಿ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಬರಿ ಆಶ್ರಯ ಧಾಮದ ಸ್ಥಾಪಕ ಹಾಗೂ ಶಿಕ್ಷಣ–ಸಮಾಜ ಸೇವಾ ಕ್ಷೇತ್ರದ ಹಿರಿಯರಾದ ಕನ್ನಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಬೆಳತೂರ್ ಎನ್. ಯಲ್ಲಪ್ಪ ಅವರು...
ಸುದ್ದಿಗಳು
ದರ್ಶನ್ ಶೈಲಿಯಲ್ಲಿಯೇ ಮಾಸ್ ಡೈಲಾಗ್ ಹೊಡೆದು ಪತ್ನಿಗೆ ಪೊಲೀಸಪ್ಪ ಕಿರುಕುಳ..!
ಇದು ಖಾಕಿ ಕಿರಾತಕನ ಡಿ-ಬಾಸ್ ಸ್ಟೈಲ್ ಟಾರ್ಚರ್..!ಬೀದರ - ಇದ್ರೆ ನೆಮ್ಮದಿಯಾಗಿರಬೇಕು ಸೂ...ಮು...ಮಗಳೇ ಎಂದು ದರ್ಶನ್ ಡೈಲಾಗ್ ಹೊಡೆಯುತ್ತ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತ, ಮಕ್ಕಳಾಗ್ತಿಲ್ಲ ಎಂದು ಪತ್ನಿಯ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪೊಲೀಸಪ್ಪನ ಕತೆಯಿದು.
ಮದುವೆಗೆ 30 ಲಕ್ಷ ಖರ್ಚು ಮಾಡಿದ್ರೂ ತೀರದ ದಾಹ, ಮತ್ತೆ ಹಣಕ್ಕಾಗಿ ಪೀಡನೆ ಕೊನೆಗೆ ಬೇಸತ್ತು...
ಸುದ್ದಿಗಳು
ಜಾತ್ಯತೀತ ಜಗದ್ಗುರು ಸಿದ್ದಾರೂಢರ ಪುರಾಣ. ರಾಜ್ಯಮಟ್ಟದ ಜನಪದ ಸಂಗೀತೋತ್ಸವ ದಿ.15 ರಿಂದ ಪ್ರಾರಂಭ
ಮುಧೋಳ - ತಾಲೂಕಿನ ಪುಣ್ಯಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಕಳೆದ 30 ವರ್ಷಕ್ಕೂ ಹೆಚ್ಚು ಕಾಲ ಶ್ರೀ ಮಠದ ಸಂಸ್ಥಾಪಕರಾದ ಶಂಕರಾನಂದ ಶ್ರೀಗಳ ಸಮ್ಮುಖದಲ್ಲಿ ನಿರಂತರ ಜ್ಞಾನ ದಾಸೋಹ, ಅನ್ನದಾಸೋಹ, ಸಾಂಸ್ಕೃತಿಕ ಸುಧೆಯನ್ನು ಉಣಬಡಿಸುತ್ತ ಬಂದಿರುವ ಆರೂಢ ಪರಂಪರೆ ಮಠಗಳಲ್ಲಿ ಕುಳಲಿಯ ಸದ್ಗುರು ಶ್ರೀ ಗುರುನಾಥಾರೂಢರ ಮಠವು ಒಂದು. ಈಗ ಈ...
ಸುದ್ದಿಗಳು
ಜ.18 ರಂದು ಮೈಸೂರಿನಲ್ಲಿ ಮೂರನೇ ವರ್ಷದ ದ್ವಾದಶ ಗರುಡೋತ್ಸವ – ವೈಷ್ಣವ ಪರಂಪರೆಯ ಮಹಾಸಂಗಮ
ಪಂಚಗರುಡೋತ್ಸವ ಸೇವಾ ಸಮಿತಿ (ರಿ), ಮೈಸೂರು ಇವರ ಆಶ್ರಯದಲ್ಲಿ ನಾಡಿನ ಶ್ರೇಷ್ಠ ವೈಷ್ಣವ ಪರಂಪರೆಯನ್ನು ಪ್ರತಿಬಿಂಬಿಸುವ “ದ್ವಾದಶ (12) ಗರುಡೋತ್ಸವ” ಮಹೋತ್ಸವವನ್ನು ಇದೇ ಜನವರಿ 18, 2026 (ಭಾನುವಾರ) ಮೈಸೂರಿನ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣ, ಜಯಲಕ್ಷ್ಮೀಪುರಂ ಆವರಣದಲ್ಲಿ ಭಕ್ತಿಭಾವಪೂರ್ಣವಾಗಿ ಆಯೋಜಿಸಲಾಗಿದೆ.ಈ ಮಹೋತ್ಸವವು ಶ್ರೀರಂಗಂ, ತಿರುಪತಿ, ಕಾಂಚೀಪುರಂ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ಮುಂತಾದ ಪಂಚ ಮಹಾದಿವ್ಯಕ್ಷೇತ್ರಗಳ...
ಸುದ್ದಿಗಳು
‘ನಿಸ್ವಾರ್ಥ ಸಿರಿ’ ; ಮೌಲ್ಯಾಧಾರಿತ ಬದುಕಿನ ದಾಖಲೆ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅಭಿನಂದನಾ ಗ್ರಂಥ ಲೋಕಾರ್ಪಣೆ
ಬೆಂಗಳೂರು: ಸಮಾಜಮುಖಿ ಚಿಂತನೆ, ನಿಸ್ವಾರ್ಥ ಸೇವೆ ಮತ್ತು ಮೌಲ್ಯಾಧಾರಿತ ಬದುಕಿನ ಮೂಲಕ ನಾಡಿನ ಗೌರವಕ್ಕೆ ಪಾತ್ರರಾಗಿರುವ ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ ಅವರ ಅಭಿನಂದನಾರ್ಥವಾಗಿ ರೂಪುಗೊಂಡಿರುವ ‘ನಿಸ್ವಾರ್ಥ ಸಿರಿ’ ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭವು ಮಂಗಳವಾರ, ಜನವರಿ 13, 2026ರಂದು ಸಂಜೆ 5.00 ಗಂಟೆಗೆ, ಬೆಂಗಳೂರಿನ ಕುಮಾರಕೃಪಾ ರಸ್ತೆ, ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ...
ಸುದ್ದಿಗಳು
ಭೀಮಣ್ಣ ಖಂಡ್ರೆ ಅನಾರೋಗ್ಯ : ಆರೋಗ್ಯ ವಿಚಾರಿಸಿದ ಸಚಿವರು
ಬೀದರ - ಶತಾಯುಷಿ, ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಅನಾರೋಗ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಹಿನ್ನೆಲೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಖಂಡ್ರೆಯವರನ್ನು ಬೀದರನ ಗುದಗೆ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಭೀಮಣ್ಣ ಖಂಡ್ರೆಯವರ ಆರೋಗ್ಯ ವಿಚಾರಿಸಲು ಬಂದಾಗ ಲಿಫ್ಟ್ ನಲ್ಲಿ ಸಿಲುಕಿ ಪರದಾಡಿದ ಕೆಎಚ್ ಮುನಿಯಪ್ಪ ಪರದಾಡಬೇಕಾಯಿತು.೧೦ ನಿಮಿಷಗಳ ಕಾಲ ಆಸ್ಪತ್ರೆಯ ಲಿಫ್ಟ್ ನಲ್ಲಿ...
ಸುದ್ದಿಗಳು
ಪುಸ್ತಕ ಪ್ರೀತಿಸಿ, ಹಗಲು ರಾತ್ರಿ ಓದಿ – ಎಂ ಎನ್ ಬಿರಾದಾರ
ಸಿಂದಗಿ; ಪರೀಕ್ಷೆ ನಿನ್ನಲ್ಲಿ ಎನು ಬಯಸುತ್ತದೆ ಎಂದರೆ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಸ್ವಯಂ ನಿಯಂತ್ರಣ ಮಾಡಿದ್ದಾಗ ಮಾತ್ರ ಯಾವುದೇ ತರಬೇತಿಯಲ್ಲಿ ಸಾಧನೆ ಮಾಡಲು ಸಾಧ್ಯ. ಪುಸ್ತಕವನ್ನು ಪ್ರೀತಿಸಿ ಹಗಲು ರಾತ್ರಿಯನ್ನದೆ ಓದಿ ಶ್ರಮ ವಹಿಸಿದರೆ ಗೌರವ ಸನ್ಮಾನಗಳು ತನ್ನಿಂದ ತಾನೆ ಬಯಸಿ ಬರುತ್ತವೆ ಎಂದು ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಅಭಿಮತ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



