ಸುದ್ದಿಗಳು
ಸಿಂದಗಿ ನಗರದಲ್ಲಿ ಸೌರಭ ದಾಸ ಸಾಹಿತ್ಯ ವಿದ್ಯಾಲಯದಲ್ಲಿ ಪರೀಕ್ಷೆ
ಸಿಂದಗಿ: ಮನದ ನೆಮ್ಮದಿಗಾಗಿ ಸುಖದ ಜೀವನಕ್ಕಾಗಿ ಮುಕ್ತಿಯ ಪ್ರಾಪ್ತಿಗಾಗಿ ಧರ್ಮ ಆಚರಣೆ ಆ ಧರ್ಮ ಜ್ಞಾನ ವೇದ ಪುರಾಣದಿಗಳಿಂದ ಸಾಧ್ಯ ಆದರೆ ಸಂಸ್ಕೃತ ಭಾಷೆ ಅರಿಯದವರಿಗೆ ಇದು ಕಬ್ಬಿಣದ ಕಡಲೆ ಪ್ರತಿ ಸಾಮಾನ್ಯ ಮನೆ ಮನಕ್ಕು ಜ್ಞಾನ ಮುಟ್ಟಿಸುವ ಕಾರ್ಯ ದಾಸ ಸಾಹಿತ್ಯ ಮಾಡುತ್ತಿದೆ ಪರಮಪೂಜ್ಯ ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ ಸ್ವಾಮಿಗಳ...
ಸುದ್ದಿಗಳು
ಇತಿಹಾಸ ಮತ್ತು ಸಾಹಿತ್ಯ ಸಮಾಜದ ಸಾಂಸ್ಕೃತಿಕ ಚೈತನ್ಯವನ್ನು ರೂಪಿಸುತ್ತವೆ : ಸೋಮಲಿಂಗ ಗೆಣ್ಣೂರ
ಹುನಗುಂದ - ಕನ್ನಡ ಭಾಷೆ ಮತ್ತು ಸಾಹಿತ್ಯವು ನಮ್ಮ ನಾಡಿನ ಆತ್ಮಸ್ವರೂಪ. ಇತಿಹಾಸದ ಪಥದಲ್ಲಿ ಕನ್ನಡವು ಕೇವಲ ಭಾಷೆಯಾಗಿ ಮಾತ್ರವಲ್ಲ, ಸಂಸ್ಕೃತಿ, ಧರ್ಮ, ತತ್ವ, ಜೀವನ ಮೌಲ್ಯಗಳನ್ನು ಸಾರುವ ಶಕ್ತಿಯಾಗಿ ಬೆಳೆದು ಬಂದಿದೆ ಎಂದು ಸ್ಥಳೀಯ ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದದಲ್ಲಿ ಆಯೋಜಿಸಿದ ಡಾ.ಶಿವಾನಂದ ನಾಗಣ್ಣವರ ಅವರ ಐದು...
ಸುದ್ದಿಗಳು
ಕುಳಲಿಯಲ್ಲಿ ಹಿರಿಯರ ಪೂರ್ವಭಾವಿ ಸಭೆ ದಿ .10 ರಂದು–ಶಂಕರಾನಂದ ಶ್ರೀಗಳು
ಮುಧೋಳ - ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಇದೆ ದಿ 15 ರಿಂದ 24ರ ವರೆಗೆ ಒಟ್ಟು 10 ದಿನಗಳ ಕಾಲ 20 ನೇ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು ಹೇಳಿದರು.ಅವರು...
ಸುದ್ದಿಗಳು
ಯಾದವಾಡ ಹನುಮಾನ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ
ಮೂಡಲಗಿ:- ತಾಲೂಕಿನ ಯಾದವಾಡ ಗ್ರಾಮದ ಪೇಟೆ ಓಣಿಯ ಶ್ರೀ ಹನುಮಾನ ದೇವಸ್ಥಾನದಲ್ಲಿ 7 ನೆಯ ವರ್ಷದ ಕಾರ್ತಿಕೋತ್ಸವವು ಶನಿವಾರ ದಿನಾಂಕ 10-2026 ರಂದು ಮುಂಜಾನೆ 7 ಗಂಟೆಗೆ ಜರುಗುತ್ತದೆ. ಶ್ರೀ ಮಾರುತಿ ದೇವರ ವಾಯುಸ್ತುತಿ ಮತ್ತು ಮಹಾಭಿಷೇಕ ಶುಭಾರಂಭದೊಂದಿಗೆ ಕುಂಭಮೇಳ ಮುಂಜಾನೆ 10...
ಸುದ್ದಿಗಳು
ಸಿಂದಗಿ : ರಸ್ತೆ ಕಾಮಗಾರಿಗೆ ಶಾಸಕ ಮನಗೂಳಿ ಚಾಲನೆ
ಸಿಂದಗಿ; ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುತ್ತಿರುವ ರೈತರು ಸ್ವಲ್ಪ ಸಮಯದಲ್ಲಿ ಸಮೀಪವಾಗುವ ಹಳೆಯ ರಸ್ತೆಗಳಿಗೆ ಹೊಂದಿಕೊಂಡಿರುವ ಎಲ್ಲ ಹಳೇ ರಸ್ತೆಗಳನ್ನು ನಿರ್ಮಿಸಿ ರೈತಾಪಿ ಜನರಿಗೆ ಅವರವರ ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡುವ ಮೂಲ ಉದ್ದೇಶದಿಂದ ಎಲ್ಲ ರಸ್ತೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಗೋಲಗೇರಿ ರಸ್ತೆಯ ಕೆರೆ ಪಕ್ಕದಲ್ಲಿ ೨೦೨೪-೨೫ನೇ...
ಸುದ್ದಿಗಳು
ದ್ವೇಷ ಬಿಡಿ, ಪ್ರೀತಿ ಮಾಡಿ: ಆನಂದ ದೇವರು
ಜಮಖಂಡಿ: ನಿಂದನೆ ಮಾಡುವುದು, ಚಾಡಿ ಹೇಳುವುದನ್ನು ಹೆಣ್ಣು ಮಕ್ಕಳು ಬಿಡಬೇಕು. ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿದರೆ ನಮ್ಮ ಮನೆಗೆ ಬೆಂಕಿ ಹಚ್ಚುವವರು ಇರುತ್ತಾರೆ. ಆದ್ದರಿಂದ ದ್ವೇಷ ಬಿಡಿ, ಪ್ರೀತಿ ಮಾಡಿ ಎಂದು ಓಲೆಮಠದ ಆನಂದ ದೇವರು ಹೇಳಿದರು.ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ...
ಸುದ್ದಿಗಳು
ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿಕೊಡಿ – ಸಿಡಿಪಿಒ ಗದಾಡಿ
ಹಳ್ಳೂರ - ಸರಕಾರದ ಆದೇಶದಂತೆ ಅಂಗನವಾಡಿ ಕೇಂದ್ರಗಳಲ್ಲಿ ಜನವರಿ ತಿಂಗಳಿನಿಂದ ಎಲ್ ಕೆ ಜಿ ಯು ಕೆ ಜಿ ಪ್ರಾರಂಭ ಮಾಡಲಾಗಿದೆ 3, 4 ಹಾಗೂ 5 ವರ್ಷದ ಮುದ್ದು ಮಕ್ಕಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಣ ನೀಡುತ್ತಿದ್ದಾರೆ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸದೆ ಸರಕಾರಿ ಶಾಲೆಗೆ ಕಳುಹಿಸಿರೆಂದು ಶಿಶು...
ಸುದ್ದಿಗಳು
ರೈತರ ಸಮಸ್ಯೆ ಪರಿಹಾರಕ್ಕೆ ಮೂಡಲಗಿ ಭಾರತೀಯ ಕಿಸಾನ್ ಸಂಘದಿಂದ ಮನವಿ
ಮೂಡಲಗಿ : ತಾಲೂಕಿನ ರೈತರ ವಿವಿಧ ಸಮಸ್ಯೆಗಳ ಮತ್ತು ಅವುಗಳ ಪರಿಹಾರ ಕುರಿತು ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಚಿಕ್ಕೋಡಿ ಭಾಗ ಮೂಡಲಗಿ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ರೈತರು ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಿ ವರ್ಷಾನುಗಟ್ಟಲೆ ಹಣಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ ಆದ್ದರಿಂದ ರೈತರು ಕಬ್ಬು ಕಳಿಸಿದ 15 ದಿನಗಳ...
ಸುದ್ದಿಗಳು
ಹಾಸನ ರಂಗ ಕಲಾವಿದರಿಗೆ ಕದಂಬ ರಂಗ ರತ್ನ ಪ್ರಶಸ್ತಿ ಪುರಸ್ಕಾರ
ಕದಂಬ ಸೈನ್ಯ ಕನ್ನಡ ಸoಘಟನೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಹಕಾರದೊಂದಿಗೆ ಭುವನಗಿರಿಯ ಶ್ರೀ ಭುವನೇಶ್ವರಿದೇವಿ ದೇವಸ್ಥಾನ ಸಭಾಂಗಣದಲ್ಲಿ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಸನದ ರಂಗಭೂಮಿ ಕಲಾವಿದರಾದ ಪ್ರೊ. ಎ.ಹೆಚ್. ಗಣೀಶ, ಅಂಕಪುರ, ರವಿಕುಮಾರ ಬೇಕರಿ ರಾಜೇಗೌಡರು, ಅರಕಲಗೂಡು, ವೆಂಕಟೇಗೌಡ ಪಟ್ನ, ಆಲೂರು ಮತ್ತು ಸಿದ್ಧಾಪುರ...
ಸುದ್ದಿಗಳು
ಜಗನ್ಮಾತೆ ಅಕ್ಕ ಮಹಾದೇವಿ ಚಲನ ಚಿತ್ರಕ್ಕೆ ಬಹಿಷ್ಕಾರ .ಡಾ.ಪಟ್ಟಣ ಕರೆ
ಬೀದರಿನ ವಿಷ್ಣುಕಾಂತ ಅವರ ನಿರ್ದೇಶನ, ನಿರ್ಮಾಣದಡಿ ಚಿತ್ರೀಕರಣ ಮಾಡಲಾದ ಜಗನ್ಮಾತೆ ಅಕ್ಕ ಮಹಾದೇವಿ ಚಲನ ಚಿತ್ರಕ್ಕೆ ಬಹಿಷ್ಕಾರ ಹಾಕಲು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರು ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರು ಕರೆ ಕೊಟ್ಟಿದ್ದಾರೆ.ಪ್ರಕಟಣೆಯೊಂದರಲ್ಲಿ ಅವರು, ಚಲನ ಚಿತ್ರದ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಪಟ್ಟಣ ಅವರ ಅಭಿಪ್ರಾಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



