ಸುದ್ದಿಗಳು
ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ – ಪ್ರಭು ನೀಲಕಂಠ ಶ್ರೀಗಳು
ಯರಗಟ್ಟಿ : ಬಸವಾದಿ ಶರಣರು ತಮ್ಮ ಕಾಯಕದೊಂದಿಗೆ ಆಧ್ಯಾತ್ಮಿಕ ಚಿಂತನೆಯನ್ನು ರೂಢಿಸಿಕೊಂಡಿದ್ದರು. ಆದ್ದರಿಂದ ನೆಮ್ಮದಿಯುತ ಜೀವನ ಅವರಿಗೆ ಸಾಧ್ಯವಾಗಿತ್ತು. ಆಧುನಿಕ ಒತ್ತಡದ ಬದುಕಿನಲ್ಲಿ ಮಾನಸಿಕ ನೆಮ್ಮದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯ ಎಂದು ಬೈಲಹೊಂಗಲದ ಮೂರು ಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು ಹೇಳಿದರು.ಯರಗಟ್ಟಿಯ ದುರದುಂಡೇಶ್ವರ ಮಠದಲ್ಲಿ ನಡೆದ 230 ನೆಯ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ...
ಸುದ್ದಿಗಳು
ಕವನ : ಭಾವೈಕ್ಯತೆಯ ಕೊಪ್ಪಳದ ಮಹಾಪರಿಷೆ
ಭಾವೈಕ್ಯತೆಯ ಕೊಪ್ಪಳದ ಮಹಾಪರಿಷೆಕಲ್ಯಾಣದ ಉತ್ತರ ಕರ್ನಾಟಕದಲಿ
ಕೊಪ್ಪಳ ಆರಾಧ್ಯದೇವರ ಸಾಮರಸ್ಯದ
ಮಹಿಮೆಯನು ಸಾರುತಲಿಹುದು
ಸಾಗರದೋಪಾದಿಯ ಮಹಾಪರಿಷೆಯು.ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು
ಸರಳತೆ ಸಾತ್ವಿಕತೆಯ ಪ್ರತಿರೂಪವು
ದಕ್ಷಿಣ ಭಾರತದ ಮಹಾಕುಂಭಮೇಳವು
ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು.ಅರಿವಿನ ತ್ರಿವಿಧ ಮಹಾದಾಸೋಹವು
ಸರ್ವರ ಜಾಗೃತಿ-ಚಿಚ್ಛಕ್ತಿಯ ಪ್ರೇರಕವು
ಗ್ರಾಮೀಣ ಸೊಗಡಿನ ಆಟೋಟವು
ಶುಚಿ-ರುಚಿ ಸಾತ್ವಿಕ ಆಹಾರವು.ಕಣ್ಮನ ಸೆಳೆಯುವ ಚಿತ್ತಚಿತ್ತಾರದ
ಬೆಳಕಿನ ದೀಪಗಳ ರಂಗೋಲಿಯು.
ಆಯಸ್ಕಾಂತದಂಥ ಕಲಾಸಾಗರೋತ್ಸವವು
ವಿಶೇಷಚೇತನರ ಕಲ್ಯಾಣ ಮಹೋತ್ಸವವು.ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು
ಮನಾಕರ್ಷಕ ಮನರಂಜನೆಯು.
ದೇಶಿ ಶೈಲಿಯ ವೇಷಭೂಷಣಗಳು
ಜಾನಪದರ ವಿಧವಿಧ...
ಸುದ್ದಿಗಳು
ನಿರಂತರ ನೃತ್ಯ ಸಂಭ್ರಮ; ಜನವರಿ ೯ರಂದು ಶಾಸ್ತ್ರೀಯ ನೃತ್ಯೋತ್ಸವ
ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ) ಭಾರತೀಯ ಸಾಂಪ್ರದಾಯಿಕ ನೃತ್ಯದ ತರಬೇತಿ, ಅಭ್ಯಾಸ ಮತ್ತು ಪ್ರಚಾರಕ್ಕೆ ಸಮರ್ಪಿತವಾದ ಪ್ರಮುಖ ಸಂಸ್ಥೆಯಾಗಿದ್ದು, ಭರತನಾಟ್ಯ ಮತ್ತು ಕಥಕ್ ಮೇಲೆ ವಿಶೇಷ ಒತ್ತುವರಿಯನ್ನು ಹೊಂದಿದೆ. ಸೋಮಶೇಖರ್ ಚೂಡನಾಥ್ ಮತ್ತು ಸೌಮ್ಯಾ ಸೋಮಶೇಖರ್ ಅವರ ನಿರ್ದೇಶನದಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಪರಂಪರೆಯನ್ನು ಕಾಪಾಡಿಕೊಂಡು ಸೃಜನಾತ್ಮಕ ಅಭಿವ್ಯಕ್ತಿಗೆ ಉತ್ತೇಜನ ನೀಡುವ...
ಸುದ್ದಿಗಳು
ಕದಂಬ ಸೈನ್ಯ ವತಿಯಿಂದ ಕದಂಬ ಕಾಕುತ್ಸವಮ೯ ಪ್ರಶಸ್ತಿ ಪ್ರದಾನ
ಹಾಸನ - ಕದಂಬ ಸೈನ್ಯ ಕನ್ನಡ ಸಂಘಟನೆ ವತಿಯಿಂದ ಉತ್ತರ ಕನ್ನಡ ಜಿಲ್ಲೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಆಡಳಿತ ಸಹಕಾರ ದಿಂದ ಜನವರಿ ೭-೨೦೨೬ ರಂದು ಕನ್ನಡಿಗರ ಕುಲ ದೇವತೆ ಭುವನಗಿರಿ ಶ್ರೀ ಭುವನೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ ಕದಂಬ ಚಕ್ರವರ್ತಿ ಕಾಕುತ್ಸವಮ೯ ಪ್ರಶಸ್ತಿ,ಯನ್ನು...
ಸುದ್ದಿಗಳು
ರಣಾಂಗಣವಾದ ಬೀದರ್ ತ್ರೈಮಾಸಿಕ ಕೆಡಿಪಿ ಸಭೆ..!ಎಂಎಲ್ಎ-ಎಂಎಲ್ಸಿ ಗಳ ಬಡಿದಾಟ…
ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ ಹಾಗೂ ಎಂಎಲ್ ಸಿ ಭೀಮರಾವ್ ಪರಸ್ಪರ ಕೈಮಿಲಾಯಿಸಿ ಹೊಡೆದಾಟಕ್ಕೆ ಇಳಿದಿದ್ದರಿಂದ ಕೆಡಿಪಿ ಸಭೆ ರಣಾಂಗಣವಾಗಿ ಪರಿವರ್ತನೆಯಾಯಿತು.ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ಇಬ್ಬರು ಎಂಎಲ್ಸಿ ಭೀಮರಾವ್ ಪಾಟೀಲ್, ಚಂದ್ರಶೇಖರ್ ನಡುವೆ .ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ವಾಗ್ವಾದ ನಡೆಯಿತು.ಸಚಿವ ಈಶ್ವರ...
ಸುದ್ದಿಗಳು
ಕುಳಲಿಯಲ್ಲಿ ಸಂಗೀತೋತ್ಸವ ಅದ್ದೂರಿಯಾಗಿ ನಡೆಸಲು ನಿರ್ಧಾರ -ಸಿದ್ದಣ್ಣ ಬಾಡಗಿ
ಮುಧೋಳ- ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಕಲೆ. ಸಾಹಿತ್ಯ. ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಗುರುನಾಥಾರೂಢರ ಮಠದ ಕಾರ್ಯಶ್ಲಾಘನೀಯ ಎಂದು ತಾಲೂಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಣ ಬಾಡಿಗಿ ಅಭಿಪ್ರಾಯ ಪಟ್ಟರು.ಅವರು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳನ್ನು ಹಾಗೂ ಶ್ರೀಮನ್ ನಿಜಗುಣ...
ಸುದ್ದಿಗಳು
ಜ.4-5 : ಪಂಚಾಚಾರ್ಯಶ್ರೀ ಶಿವಕಮಲ ಸಾಹಿತ್ಯ ಪ್ರಶಸ್ತಿ ಪ್ರದಾನ
ಬೆಂಗಳೂರು : ವಾರಣಾಸಿಯ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ಪ್ರತಿವರ್ಷ ಕೊಡಮಾಡುವ ‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಹಾಗೂ ‘ಶಿವಕಮಲ ಸಾಹಿತ್ಯ’ ಪ್ರಶಸ್ತಿಗಳನ್ನು ಕ್ರಮವಾಗಿ ಜನವರಿ-4 ಮತ್ತು 5 ರಂದು ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರದಾನ ಮಾಡುವರು.‘ಪಂಚಾಚಾರ್ಯಶ್ರೀ ಪ್ರಶಸ್ತಿ’ಗೆ...
ಸುದ್ದಿಗಳು
ವಿಜಿ-ರಾಮ್ ಜಿ ಯೋಜನೆಯಲ್ಲಿ ನಕಲಿ ಗಾಂಧಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ – ಈರಣ್ಣ ಕಡಾಡಿ
ಘಟಪ್ರಭಾ: ದೇಶದ ಸ್ವಾತಂತ್ರ್ಯಾನಂತರ ಗಾಂಧಿ ಹೆಸರಿನಿಂದಲೇ ರಾಜಕೀಯ ಬೆಳೆ ಬೆಳೆಸುತ್ತಿರುವ ಕಾಂಗ್ರೇಸ್ ಪಾರ್ಟಿ ವಿಬಿ ಜಿ ರಾಮ್ ಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮಾ ಗಾಂಧಿ ಹೆಸರು ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ನಕಲಿ ಗಾಂಧಿಗಳು ದೇಶದ ಜನರ ದಿಕ್ಕು ತಪ್ಪಿಸುವ ತಂತ್ರ ಹೆಣೆಯುತ್ತಿದ್ದಾರೆ. ಮನರೇಗಾ ಕೆಲವು ರಾಜ್ಯಗಳಿಗೆ ಬಂಗಾರದ ಮೊಟ್ಟೆ...
ಸುದ್ದಿಗಳು
ಭಾರತದ ನೊಂದ ಮಹಿಳೆಯರ ಸೂರ್ಯಕಿರಣ – ಸಾವಿತ್ರಿ ಜ್ಯೋತಿ ಬಾಯಿ ಪುಲೆ -ಶರತ್, ವಕೀಲರು
ಮೈಸೂರಿನ ಕೆ.ಜಿ.ಕೊಪ್ಪಲಿನ ಕನ್ನಡ ಗೆಳೆಯರ ಬಳಗದ ವತಿಯಿಂದ ದಿ.೦೩ ರಂದು ದೇಶದ ಮೊದಲ ಶಿಕ್ಷಕಿಯೆಂದು ಹೆಸರುವಾಸಿಯಾದ ಸಾವಿತ್ರಿ ಜ್ಯೋತಿ ಬಾಪುಲೆ ರವರ ಜನ್ಮದಿನವನ್ನು ಸಂಘದ ಕಛೇರಿಯಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ವಕೀಲರಾದ ಶರತ್ ರವರು ಮಾತೆ ಸಾವಿತ್ರಿ ಬಾಪುಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ ಹಾಗೂ ಜಾತಿ ವ್ಯವಸ್ಥೆಯ ಬಗ್ಗೆ...
ಸುದ್ದಿಗಳು
ಹುನಗುಂದ ತಾಲೂಕಿನ ಅವಳಿ ಸಂಘಗಳಿಂದ ಸೂಟಿ ಪತ್ರಿಕೆ ಹಾಗೂ ಪದಗ್ರಹಣ ಕಾರ್ಯಕ್ರಮ
ಹುನಗುಂದ - ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹುನಗುಂದದಲ್ಲಿ ನಡೆದ ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಕರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುನಗುಂದ ಹಾಗೂ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುನಗುಂದ ಅವಳಿ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೂಟಿ ಪತ್ರಿಕೆ ಬಿಡುಗಡೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



