ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ

Must Read

ಬೆಳಗಾವಿ 16: ಬಿ.ಎ. ಸನದಿ ಅವರ ಒಡನಾಡಿಗರಾಗಿದ್ದ ಕನ್ನಡದ ಹಿರಿಯ ಕವಿ, ಭಾವಜೀವಿ, ಡಾ. ನಾಡೋಜ ಚನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾರಸತ್ವ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಡಾ. ರಾಮಕೃಷ್ಣ ಮರಾಠೆ ಅವರು ನುಡಿದರು.

ಅವರು ಇಲ್ಲಿಯ ಬಿ. ಎ. ಸನದಿ. ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಎಂ.ವೈ. ಮೆಣಸಿನಕಾಯಿ, ಸಿ.ಎಂ. ಬೂದಿಹಾಳ, ರಾಯಣಗೌಡ ಪಾಟೀಲ, ಪ್ರೊ. ಬಿ.ಎಫ್. ಕಲ್ಲಣ್ಣವರ ಮುಂತಾದವರು ಸಮನ್ವಯ ಕವಿ ಚನ್ನವೀರ ಕಣವಿ ಕುರಿತು ಮಾತನಾಡಿದರು.

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group