ಅತಿಥಿ ಉಪನ್ಯಾಸಕರ ಸೇವಾ ಖಾಯಮಾತಿಗಾಗಿ ಆಗ್ರಹಿಸಿ ಧರಣಿ

Must Read

ಬೆಳಗಾವಿ – ಅತಿಥಿ ಉಪನ್ಯಾಸಕರ ಖಾಯಮಾತಿ ಬೇಡಿಕೆ ಈಡೇರುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು

ಖಾನಾಪುರ ತಾಲೂಕ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಖಾನಾಪುರ ತಾಲೂಕಿನ ತಹಸಿಲ್ದಾರ್ ಮೂಲಕ ಸರ್ಕಾರವನ್ನು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು

ಡಾ. ಅ. ಬ.ಇಟಗಿ, ವಿಟ್ಠಲ ಸೋನಪ್ಪನವರ ಯಶವಂತ ಪಾಟೀಲ ಜಬಿಯಾ ಬಸರಿಕಟ್ಟಿ, ಸುನಂದಾ ಪಾಟೀಲ ಜ್ಯೋತಿ ಎಚ್ ರಮಾಕಾಂತ ಮಾದರ, ಜಿ. ಎಂ. ಸಂಗೋಟಿ, ರಾಜೇಶ್ವರಿ ಮಲ್ಲಬನ್ನವರ, ರೆಸ್ಮಾ ಯೋಗಾನಂದ ಜಿ ಎಸ್ ಹಿರೇಮಠ ರಮೇಶ ಕೊರವಿ ಮುಂತಾದವರು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group