ಕಬ್ಬು ಕಟಾವು ಯಂತ್ರಕ್ಕೆ ಬೆಂಕಿ: ತಪ್ಪಿದ ಹೆಚ್ಚಿನ ಅನಾಹುತ

Must Read

ಸಿಂದಗಿ – ತಾಲೂಕಿನ ಮುರಡಿ ಗ್ರಾಮದ ಶ್ರೀಶೈಲ ನಿಂಗಪ್ಪ ಜಂಬರ್ ಖಾನ್ ಎಂಬ ರೈತನ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿರುವ ಯಂತ್ರಕ್ಕೆ ಏಕಾ ಏಕಿಯಾಗಿ ಬೆಂಕಿ ಕಾಣಿಸಿಕೊಂಡು ಯಂತ್ರ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬೆಂಕಿಯು ಕಬ್ಬಿನ ಬೆಳೆಗೆ ಕೂಡ ವ್ಯಾಪಿಸಿದ್ದರಿಂದ ಬಾಗಶಃ ಕಬ್ಬು ಸುಟ್ಟಿದೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಗ್ನಿ ಶಾಮಕರಾದ ಹನುಮಂತ, ಅಗ್ನಿಶಾಮಕ ಚಾಲಕ ಮಹಾಂತೇಶ್ ಬಿ ಗೌಂಡಿ ಅಗ್ನಿ ಶಾಮಕರು ಮಾಂತೇಶ್ ಜಾಲಿಹಾಳ್ ರಾಜು ರಾಥೋಡ್ ಮಲ್ಕಣ್ಣ ಶ್ರೀಧರ್ ಇದ್ದರು.

ಇವರ ಜೊತೆ ಅಕ್ಕಪಕ್ಕದ ರೈತರೆಲ್ಲ ಸೇರಿ ಬೆಂಕಿಯನ್ನು ಆರಿಸಿದ್ದರಿಂದ ಹೆಚ್ಚಿನ ಅನಾಹುತವಾಗುವುದು ತಪ್ಪಿತೆನ್ನಲಾಗಿದೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group