ಬೀದರ – ಹಿಜಾಬ್ ತೀರ್ಪು ಖಂಡಿಸಿ ಸ್ವಯಂ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಧ್ಯಾಹ್ನದ ನಂತರ ಸ್ವತಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು.
ಮೆಡಿಕಲ್ ಸ್ಟೋರ್, ಬಟ್ಟೆ ಅಂಗಡಿ, ತರಕಾರಿ, ಹಣ್ಣು, ಗ್ಯಾರೇಜ್,ಬೇಕರಿ ಸೇರಿದಂತೆ ಮುಸ್ಲಿಂ ಸಮುದಾಯದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು.
ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತ.ಮತ್ತು ಗಾಂಧಿ ವೃತ್ತದಲ್ಲಿ ಬರುವ ಮುಸ್ಲಿಂ ಸಮುದಾಯದ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು.
ವರದಿ: ನಂದಕುಮಾರ ಕರಂಜೆ, ಬೀದರ