ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲು Basava international understanding and research center Pune ಇವರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಮತ್ತು ಸೋಲಾಪುರ ಜಿಲ್ಲಾ ಘಟಕದ ಉದ್ಘಾಟನೆಯನ್ನು ದಿನಾಂಕ 9 ಜುಲೈ 2021 ರಂದು ಸಂಜೆ 5 ಘಂಟೆಗೆ ಹಮ್ಮಿಕೊಳ್ಳಲಾಗಿದೆ
ಉದ್ಘಾಟಕರು -ಮ ನೀ ಪ್ರ ಡಾ ಶಿವರುದ್ರ ಸ್ವಾಮಿಗಳು ಬೇಲಿ ಮಠ ಬೆಂಗಳೂರು
ಡಾಪ್ರಭುಸ್ವಾಮಿಬಾಗಲಕೋಟೆ , ಗೌರಮ್ಮ ನಾಶಿ ಡಾ ಸರ್ವಮಂಗಳ ಸಕ್ರಿ
ಡಾ ಶುಭಾರಾಣಿ ಕಡಪಟ್ಟಿ ನಳಿನಿ ಮಹಾಗಾವಕರ್ ಡಾ ಲಿಂಗಪ್ಪ ಕಲಬುರ್ಗಿ ಪ್ರೊ ಜಿ ಏ ತಿಗಡಿ, ಪ್ರೇಮ ಅಣ್ಣಿಗೇರಿ, ಸುಧಾ ಗಂಜಿ, ಪ್ರೊ ವಿಜಯಲಕ್ಷ್ಮಿ ಪುಟ್ಟಿ, ಕುಮಾರ ರಾಜಣ್ಣ ರುದ್ರಮೂರ್ತಿ, ಡಾ. ದಾನಮ್ಮ ಝಳಕಿ, ಉಮೇಶ ಮಂಠಾಳ, ವೀರೇಶ ಸೌದ್ರಿ, ವಿಜಯ ಗೌಡ, ಡಾ. ಯು ಬಿ ಶೆಟಕಾರ, ಡಾ ಏ ವಿ ಅರಕೇರಿ ಮತ್ತು ಅಕ್ಕನ ಅರಿವು ಬಸವಾದಿ ಶರಣರ ಚಿಂತನ ವೇದಿಕೆ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರುವರು.
ಉಪನ್ಯಾಸ – ಡಾ ಶಶಿಕಾಂತ ಪಟ್ಟಣ -ವಿಷಯ -ಹೊಸ ಜಗತ್ತಿಗೆ ಬಸವ ತತ್ವ
ಸಂಘಟಕರು: ಶರಣೆ ಸುಜಾತ ಪಾಟೀಲ, ಗುರುವ ಗುರುಗಳು ,ಗುರುಬಸವ ,ಚೆನ್ನವೀರ ಭದ್ರೇಶ್ವರಮಠ ರಾಜೇಶ್ವರಿ ತಳಂಗೆ ಸಿಂಧುತಾಯಿ ಕಾಡಾದಿ ಓಂಕಾರೇಶ್ವರ
ಶರಣರ ಬರವೆಮಗೆ ಪ್ರಾಣಜೀವಾಳವಯ್ಯ
GoogleMeet Link – https://meet.google.com/aum-ikxp-eod
GoogleMeet Code – aum-ikxp-eod