Homeಸುದ್ದಿಗಳುಜಮೀರ್ ಖಾನ್ ಒಬ್ಬ ಹುಚ್ಚ - ರಟಗಲ್ ಶ್ರೀಗಳು

ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು

ಬೀದರ – ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು ವ್ಯಂಗ್ಯ ಮಾಡಿದರು.

ಬೀದರನಲ್ಲಿ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನಾರ್ಥ ನಮ್ಮ ಭೂಮಿ ನಮ್ಮ ಹಕ್ಕು ಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ ರದ್ದು ಮಾಡಲು ನಾವು ಹೋರಾಟ ಮಾಡುತ್ತೇವೆ. ಸಮಯ ಬಂದರೆ ನಾವು ಸ್ವಾಮಿಗಳೆಲ್ಲ ಸೇರಿ ದೆಹಲಿಗೂ ಹೋಗುತ್ತೇವೆ ಎಂದರು.

ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟ ನಾವು ಮಾಡಲಿದ್ದೇವೆ.  ನಮ್ಮ ಪ್ರತಿಭಟನೆಯ ಕಾಲಕ್ಕೆ ಏನಾದರೂ ಅನಾಹುತಗಳಾದರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆಗಾರನಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

RELATED ARTICLES

Most Popular

error: Content is protected !!
Join WhatsApp Group