350+ Kannada Quotes for Whatsapp, Facebook and Instagram 2021

Kannada Quotes for Whatsapp, Facebook, and Instagram

Hello Readers, If you are in this post then you are definitely looking for Kannada Quotes. We are happy to tell you that you are in the right place.

If you want to be successful, then some of these quotes will definitely help you to avoid negativity and start a positive life. You need the Motivation to take the next step in your life.

By understanding the meaning of these Kannada Quotes, you will understand the real face of the world.

You can take these Quotes as a guide to build your life. These quotes will tell us the experiences of people. Each quote is an experience of a person.

When you go through these quotes, you will come to understand that Nothing is Impossible in your life.

In this article, we have decided to provide 350+ Kannada Quotes for Whatsapp, Instagram, and Facebook. Kannada Quotes will inspire you to believe in yourself.


350+ Kannada Quotes for Whatsapp, Facebook, and Instagram 2021

Below we have provided the 350+ Quotes in Kannada for your Whatsapp, Facebook, and Instagram. You can use these as your social media status.

ಮನೆ ಕಟ್ಟಲು ಹಣ ಬೇಕು ಮನಸ್ಸು ಕಟ್ಟಲು ಗುಣ ಬೇಕು,
ಹಣದಿಂದ ಕಟ್ಟಿದ ಮನೆಯಲ್ಲಿ ಎಲ್ಲರು ಇರುತ್ತಾರೆ
ಆದರೆ
ಗುಣದಿಂದ ಕಟ್ಟಿದ ಮನೆಯಲ್ಲಿ ಯೋಗ್ಯರಷ್ಟೇ ನೆಲೆಸುತ್ತಾರೆ.

ಜಗತ್ತೆಂಬ ಈ ರಂಗಮಂಚದಲ್ಲಿ ಹೇಗೆ ಅಭಿನಯಿಸಬೇಕೆಂದರೆ ನಿಮ್ಮ ಪಾತ್ರ ಮುಗಿದ ನಂತರವೂ ಚಪ್ಪಾಳೆ ತಟ್ಟುತ್ತಿರಬೇಕು.
ಜಗತ್ತಿನ ಎಲ್ಲಾ ದ್ರವಗಳಲ್ಲಿ ಮಿಗಿಲಾದುದೆಂದರೆ ಕಣ್ಣೀರು..!! ಕಾರಣ ಅದರಲ್ಲಿ 1% ನೀರು ಹಾಗೂ 99% ಭಾವನೆ ಇರುತ್ತದೆ..!! ಆದುದರಿಂದ ಯಾರ ಮನಸ್ಸನ್ನೂ ನೋಯಿಸಬೇಡಿ..ನಗುತ್ತಾ…ನಗಿಸುತ್ತಾ ಸಾಗಿ.

ಕಲ್ಪನೆಗೇ ಹೂವಾದರೇನು.. ಮುಳ್ಳಾದರೇನು..?!
ಕಲ್ಪಿಸುವವರ ಮನಸ್ಸು ಮೃದುವಾಗಿದ್ರೇ,
ಮುಳ್ಳು ಕೂಡ ಮೃದುವಾಗಿ ಹೂವಾಗುತ್ತೇ.

ನಂಬಿಕೆ ಅನ್ನುವುದು ತಾನಾಗಿಯೇ* *ಬರಬೇಕೇ ವಿನಃ, ನನ್ನನ್ನು ನಂಬಿ ಅಂತ ಹೇಳಿಸಿಕೊಂಡು ಬರಬಾರದು. ನಿಮ್ಮನ್ನು ನಂಬಿದವರು, ನಿಮಗೆ ಗೊತ್ತಿರದೇ ನಿಮ್ಮ ಮೇಲೆ ನಂಬಿಕೆ ಇಟ್ಟರೆ ಅದಕ್ಕಿಂತ ನಂಬಿಕೆ ಬೇರೊಂದಿಲ್ಲ.

ನೋವಿಲ್ಲದೆ ಯಾವತ್ತು ಕಣ್ಣೀರು ಬರುವುದಿಲ್ಲ ಪ್ರೀತಿ ಇಲ್ಲದೆ ಯಾವುದೇ ಸಂಬಂಧ ಉಳಿಯುವದಿಲ್ಲ ಬದುಕಿನಲ್ಲಿ, ಒಂದು ಮಾತು ಖಂಡಿತಾ ಸತ್ಯ, ಯಾರನ್ನೇ ಆಗಲಿ ನೋಯಿಸಿ ನಾವು
ಸುಖವಾಗಿ ಇರೋಕಾಗಲ್ಲ.

ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ, ಆ ಓದು ನಮಗೆ ಎಷ್ಟು ಸಂಸ್ಕಾರವನ್ನು ಕಲಿಸಿದೆ ಎಂಬುದು ಮುಖ್ಯ.

ಹಣತೆ ಮಣ್ಣಿನದಾಗರಲಿ ಬಂಗಾರದ್ದಾಗಲಿ ಅದು ಮುಖ್ಯವಲ್ಲ ಕತ್ತಲಾಗದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ.
ಹಾಗೆಯೇ ಗೆಳೆಯ ಬಡವನಾಗಲಿ ಶ್ರೀಮಂತನಾಗಲಿ ಅದು ಮುಖ್ಯವಲ್ಲ ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ.

ಕಂಬಳಿ ಹುಳುವಿನಿಂದಲೇ ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ. ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ.

ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು,
ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು,
ತೂರಿದಷ್ಟು ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು,
ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಿರಬೇಕು.
ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು, ಬೆಳಕ ಚೆಲ್ಲಬೇಕು..!

ಸಮಯ, ಸ್ನೇಹ,
ಆರೋಗ್ಯ ಇತ್ಯಾದಿಗಳಿಗೆ
ಬೆಲೆ ಕಟ್ಟಲಾಗುವುದಿಲ್ಲ.
ಕಳೆದುಕೊಂಡಾಗಲಷ್ಟೇ
ಅವುಗಳ ನಿಜವಾದ ಬೆಲೆ
ತಿಳಿಯುತ್ತದೆ. ಅವನ್ನು
ಕಾಪಾಡಿಕೊಳ್ಳೋಣ!

Kannada Quotes for Whatsapp

Kannada quotes for whatsapp
Kannada quotes

ಬದುಕು ತುಂಬಾ ಸಣ್ಣದು. ನಿಮಗೆ ಗೌರವ ಕೊಡದಿರುವ ವ್ಯಕ್ತಿಗಳ ಬಗ್ಗೆ ಯೋಚಿಸುತ್ತಾ, ಬೇಸರಿಸುತ್ತಾ, ಸಮಯ ಹಾಳು ಮಾಡಬೇಡಿ. ಅದನ್ನು ನಿಮ್ಮನ್ನು ಪ್ರೀತಿಸುವವರಿಗೆ ಕೊಡಿ.

ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ.
ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ.
ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ.

ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನ ಇರುತ್ತದೆಯೋ ಆ ವ್ಯಕ್ತಿ ತನಗರಿವಿಲ್ಲದಂತೆ ಬಹು ಎತ್ತರಕ್ಕೆ ಬೆಳೆಯುತ್ತಾನೆ.

ನಾನು ನನ್ನ ಬೆನ್ನನೇ ನೋಡಿಲ್ಲ, ಬೆನ್ನ ಹಿಂದೆ ಮಾತನಾಡುವವರನ್ನು ನಾನು ಏಕೆ ನೋಡಲಿ.
ಸೇಡಿಗಾಗಿ ಹೋರಾಡಿ ಯಾರು ಗೆದ್ದಿಲ್ಲ, ಕ್ಷಮಾದಾನದಿಂದ ಯಾರು ಸೋತಿಲ್ಲ.

ಕಲ್ಲು ಶಿಲೆಯಾದರೆ ನಮಿಸುತ್ತವೆ.ಅದೇ ಕಲ್ಲು ಮೆಟ್ಟಿಲುಗಳಾದರೆ ತುಳಿಯುತ್ತೇವೆ. ನಮ್ಮ ಬದಕು ಹಾಗೆ ನಾವು ಸಾಧನೆಯ ಶಿಖರವೆರಿದರೆ ಕೈ ಎತ್ತಿ ನಮಸ್ಕರಿಸುತ್ತಾರೆ. ಅದೆ ಶಿಖರದ ಮಧ್ಯದಲ್ಲೇ ಎಡವಿಬಿದ್ದರೆ ನಮ್ಮನ್ನು ತುಳಿದು ಮುಂದೆ ಸಾಗುತ್ತಾರೆ.

ಬದುಕನ್ನು ಪ್ರೀತಿಸುತ್ತಾ ಸಾಗಿ
ಬದುಕು ನಮ್ಮನ್ನು ಪ್ರೀತಿಸುತ್ತೆ.
ಸೋಲನ್ನು ನಗುತ್ತಾ ಸ್ವಾಗತಿಸಿ
ಗೆಲುವು ನಮ್ಮನ್ನು ಸ್ವಾಗತಿಸುತ್ತೆ.

ಈ ಜೀವನ ಬರೀ ನಾನು,ನನ್ನದು,ನನಗಾಗಿ ಎನ್ನುವ ಸ್ವಾರ್ಥದ ದಾರಿಯಲ್ಲಿ ಸಾಗುತ್ತಿದ್ದರೆ ನೀನು ಇದ್ದೂ ಸತ್ತಂತೆ.
ಈ ಬದುಕಿನಲ್ಲಿ ನಾಲ್ಕಾರು ಜನರಿಗಾದರೂ ಆದರ್ಶವಾಗುವಂತೆ ನಡೆದುಕೊಂಡಿದ್ದರೆ ಅದುವೇ ಸಾರ್ಥಕ ಬದುಕಿನ ಸಾಧನೆ.
ದಿನಕ್ಕೊಂದು ನವನವೀನ ಹೊಸತನ ಜೀವನಕ್ಕೆ ಅವಶ್ಯಕ ಕೂಡ. ಆದರೆ ತತ್ವಾದರ್ಶಗಳು ಮಾತ್ರ ಪುರಾತನವಾದ ಶ್ರೇಷ್ಠದ್ದೇ ಆಗಿರಬೇಕು, ಇಲ್ಲವಾದರೆ ನಮ್ಮ ಜೀವಂತಿಕೆಯ ಮೇಲೆ ನಶ್ವರ ಭಾವ ಜನಮಾನಸದಲ್ಲಿ ಮೂಡುವುದು ಸಹಜ.

ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿವೆ.
೧.ಒಪ್ಪಿಗೆ.
೨.ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು.

Kannada Quotes for Instagram

Kannada quotes for instagram
Kannada quotes

ಇವತ್ತು ನಾನು ಕೇಳಿಯೇಬಿಟ್ಟೆ ನನ್ನ ನೆರಳಿಗೆ,
ನನ್ನ ಹಿಂದೆ ಯಾಕೆ ಬರುತ್ತೀಯ?’ ಎಂದು ನೆರಳು ನಗುತ್ತಾ ಹೇಳಿತು, ‘ಮತ್ತೆ ಯಾರು ಇದ್ದಾರೆ ನಿನ್ನ ಜೊತೆ..?!

ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ.
ಒಂದು ನಿಮ್ಮನ್ನು ನೋಯಿಸಿದರೆ,
ಇನ್ನೊಂದು ನಿಮ್ಮನ್ನು ಬದಲಾಯಿಸುತ್ತದೆ.

ನಮ್ಮ ಒಳಮನಸ್ಸು ಒಳ್ಳೆಯದಾಗಿದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸವು ನಮಗರಿವಿಲ್ಲದೇ ನ್ಯಾಯಯುತವಾಗಿ ಸಾಗುತ್ತಿರುತ್ತದೆ.
ನಮ್ಮ ಮನಸ್ಸಿನಲ್ಲಿ ಯಾವಾಗ ಕಪಟ ತುಂಬಿರುತ್ತದೋ ಆಗ ನಮ್ಮ ಕೆಲಸಗಳೂ ಕೂಡ ನಮಗರಿವಿದ್ದರೂ ನಮ್ಮನ್ನು ದುರ್ಮಾಗಕ್ಕೆ ಎಳೆದೊಯ್ಯುತ್ತದೆ.
ಆದ್ದರಿಂದ ನಾವು ಸದಾಕಾಲವೂ ನಿರ್ಮಲ ಮನಸ್ಸನ್ನು ಹೊಂದೋಣ.

ಸಾದ್ಯವೇ ಇಲ್ಲ ಎಂದುಕೊಂಡರೆ ಜೀವನದಲ್ಲಿ ಏನನ್ನೂ ಸಾಧಿಸಲು ಆಗುವುದಿಲ್ಲ. ಸೋತೆ ಎಂದು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡ. ಏಕೆಂದರೆ….ಯಾರಿಗೆ ಗೊತ್ತು ಆ ಒಂದು ಹೆಜ್ಜೆಯೇ ಮುಂದೊಂದು ದಿನ ಇತಿಹಾಸವನ್ನೇ ಸೃಷ್ಟಿ ಮಾಡುವ ಹೆಜ್ಜೆ ಆಗಬಹುದು.

ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ.
ಒಂದು ನಿಮ್ಮನ್ನು ನೋಯಿಸಿದರೆ, ಮತ್ತೊಂದು ನಿಮ್ಮನ್ನು ಬದಲಾಯಿಸುತ್ತದೆ.
ಒಂದು ಹೂವು ಮತ್ತೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವುದಿಲ್ಲ..ಸುಂದರವಾಗಿ ಅರಳುವುದೇ ಅದರ ಕೆಲಸ.
ಹಾಗೆಯೇ. ನಮ್ಮ ವ್ಯಕ್ತಿತ್ವವೂ ಕೂಡ ಹೂವಿನಂತಿರಲಿ.

ಅಳುವಾಗ ಒಬ್ಬನೇ ಅಳಬೇಕು, ನಗುವಾಗ ಗುಂಪಿನಲ್ಲಿ ನಗಬೇಕು. ಗುಂಪಿನಲ್ಲಿ ಅತ್ತರೆ ನಾಟಕ ಅಂತಾರೆ, ಒಬ್ಬನೇ ನಕ್ಕರೆ ಹುಚ್ಚು ಅಂತಾರೆ. ಜೀವನವೇ… ವಿಚಿತ್ರ ಅಲ್ವಾ?

ಯಾವ ವ್ಯಕ್ತಿಗಳು ಸ್ಪಷ್ಟವಾಗಿ, ಸ್ವಚ್ಛವಾಗಿ, ನೇರವಾಗಿ ಮಾತನಾಡುತ್ತಾರೊ ಅವರ ಮಾತುಗಳು ತೀವ್ರವಾಗಿ, ಹರಿತವಾಗಿ ಅಥವಾ ಕಠೋರವಾಗಿಯೂ ಇರಬಹುದು…!! ಆದರೆ ಅವರ ಮಾತಿನಲ್ಲಿ ಅಥವಾ ಮನಸ್ಸಿನಲ್ಲಿ ಯಾವುದೇ ಮೋಸವಿರುವುದಿಲ್ಲ…!!

ನಮ್ಮ ಒಳಮನಸ್ಸು ಒಳ್ಳೆಯದಾಗಿದ್ದರೆ ನಾವು ಮಾಡುವ ಪ್ರತಿಯೊಂದು ಕೆಲಸವು ನಮಗರಿವಿಲ್ಲದೇ ನ್ಯಾಯಯುತವಾಗಿ ಸಾಗುತ್ತಿರುತ್ತದೆ.
ನಮ್ಮ ಮನಸ್ಸಿನಲ್ಲಿ ಯಾವಾಗ ಕಪಟ ತುಂಬಿರುತ್ತದೋ ಆಗ ನಮ್ಮ ಕೆಲಸಗಳೂ ಕೂಡ ನಮಗರಿವಿದ್ದರೂ ನಮ್ಮನ್ನು ದುರ್ಮಾಗಕ್ಕೆ ಎಳೆದೊಯ್ಯುತ್ತದೆ.
ಆದ್ದರಿಂದ ನಾವು ಸದಾಕಾಲವೂ ನಿರ್ಮಲ ಮನಸ್ಸನ್ನು ಹೊಂದೋಣ.

ನಮ್ಮ ಮುಖ ನಾವೇ ನೋಡಿಕೊಳ್ಳಲು ಸಾಧ್ಯವಿಲ್ಲ ಅದಕ್ಕೆ ಕನ್ನಡಿಯ ಸಹಾಯ ಬೇಕು.
ನಮ್ಮ ಸರಿ ತಪ್ಪುಗಳನ್ನು ನಾವೇ ತಿರ್ಮಾನಿಸಿಕೊಳ್ಳಲು ಸಾಧ್ಯವಿಲ್ಲ ಅದಕ್ಕೆ ಕನ್ನಡಿಯಂಥಹಾ ಮನಸ್ಸಿರೊ ಸ್ನೇಹಿತರು ಬೇಕು.

ಒಂದು ಕಲ್ಲು ಶಿಲೆಯಾದರೆ ಕೈ ಮುಗಿದು ನಮಿಸುತ್ತಾರೆ. ಮೆಟ್ಟಿಲಾದರೆ ತುಳಿದು ಚಪ್ಪಲಿ ಬಿಡುತ್ತಾರೆ. ನಮ್ಮ ಜೀವನವು ಸಹ ಹಾಗೆ ಸಾಧಿಸಿದರೆ ನಮ್ಮವನೆಂದು ಹೊಗಳುತ್ತಾರೆ, ಸೋತರೆ ನಮ್ಮವರೆ ನಮ್ಮನ್ನು ನೋಯಿಸಿ ನಗುತ್ತಾರೆ.

ತಪ್ಪೊಪ್ಪಿಕೊಂಡು ಕ್ಷಮೆ ಕೇಳಬಲ್ಲವನು ಅತ್ಯಂತ ಧೈರ್ಯವಂತನಾಗಿರುತ್ತಾನೆ. ಇತರರ ತಪ್ಪನ್ನು ಕ್ಷಮಿಸಬಲ್ಲವನು ಅತ್ಯಂತ ಬಲಶಾಲಿಯಾಗಿರುತ್ತಾನೆ. ಬೇರೆಯವರ ತಪ್ಪನ್ನು ಮರೆಯಲು ಸಾಧ್ಯವಿರುವವನು ಜೀವನದಲ್ಲಿ ಅತ್ಯಂತ ಸುಖಿಯಾಗಿರುತ್ತಾನೆ.

ತಾಳ್ಮೆ ಎಂಬುದು ವಜ್ರದ ಹಾಗೆ ಅಪ್ಪಿತಪ್ಪಿ ಕಳೆದುಕೊಂಡರೂ
ಸಂಪಾದಿಸುವುದು ಬಹಳ ಕಷ್ಟ,
ನಾವು ಆದಷ್ಟು ತಾಳ್ಮೆಯಿಂದಿರೋಣ, ಆಗ ಜನರಿಗೆ ನಮ್ಮ ಮೇಲಿನ ನಂಬಿಕೆ ವಜ್ರದಷ್ಟು ಧೃಡವಾಗುವುದರಲ್ಲಿ ಅನುಮಾನವೇ ಇಲ್ಲ.

Kannada Quotes for Facebook 

Kannada quotes for facebook
Kannada quotes

ನೆನಪುಗಳೇ ಹಾಗೆ ನಾವು ದುಃಖಿಸಿದ ದಿನಗಳನ್ನು ನೆನೆದು ನಗುತ್ತೇವೆ. ನಕ್ಕ ದಿನಗಳನ್ನು ನೆನೆದು ದುಃಖಿಸುತ್ತೇವೆ ಇವುಗಳೊಂದಿಗೆ ಸಾಗುವುದೇ ಜೀವನ.

ಮಧ್ಯದ ಅಮಲು ನಡುಗೆಯನ್ನು ತಪ್ಪಿಸುತ್ತದೆ.
ಮಾನಿನಿಯ ಬಯಕೆ ಮನದ ದಿಕ್ಕನ್ನೇ ತಪ್ಪಿಸುತ್ತದೆ.
ಸಿರಿಯ ಮದ ನಡುವಳಿಕೆಯನ್ನು ತಪ್ಪಿಸುತ್ತದೆ.
ಅಹಂಕಾರ ಉತ್ತುಂಗತೆ ಯಶಸ್ಸನ್ನು ತಪ್ಪಿಸುತ್ತದೆ.
ನಾನು ಎಂಬ ಹೆಮ್ಮೆ ಸವ೯ನಾಶ ಮಾಡುತ್ತದೆ.

ಮನಸ್ಸು ನಿಮ೯ಲವಾಗಿದ್ದರೆ ಅದೇ ಸಾಕ್ಷಾತ್ಕಾರ.
ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ.
ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ.
ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ.

ತುಳಿದಷ್ಟು ಮತ್ತೆ ಮತ್ತೆ ಚಿಗುರುವ ಗರಿಕೆಯ ಹುಲ್ಲಾಗಬೇಕು. ಜರಿದಷ್ಟು ಜಗಮಗಿಸುವ ದೀಪದ ಬೆಳಕಾಗಬೇಕು, ತೂರಿದಷ್ಟು ಎತ್ತರಕ್ಕೆ ಹಾರಾಡುವ ಗಾಳಿಪಟವಾಗಬೇಕು.ಕೈ ಬಿಟ್ಟಷ್ಟು ಮತ್ತೆಂದು ಕೈಗೆ ಸಿಗದ ಪಾದರಸವಾಗಿರಬೇಕು. ಇವೆಲ್ಲವೂ ಮೀರಿ ನಾವು ನಾವಾಗಿಯೇ ನಮ್ಮತನದ ಅಡಿಯಲ್ಲಿಯೇ ಬೆಳಗಬೇಕು,ಬೆಳಕ ಚೆಲ್ಲಬೇಕು.

ತಿಳಿದವರು ಸಂತೋಷವಾಗಿರುತ್ತಾರೆ ದಡ್ಡರೂ ಆನಂದವಾಗಿರುತ್ತಾರೆ ಹುಚ್ಚರೂ ನಗುತ್ತಿರುತ್ತಾರೆ. ಆದರೆ ಅರೆಬರೆ ಜ್ಞಾನವಿರೋರು ತಾವೂ ನೆಮ್ಮದಿಯಾಗಿರಲ್ಲ ಇತರರಿಗೂ ಖುಷಿ ಕೊಡುವುದಿಲ್ಲ.

ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ. ಕರ್ತವ್ಯಗಳನ್ನು ಮಾಡು, ಕೀರ್ತಿ ನಿನ್ನ ಕಾಲಡಿಯಲ್ಲಿ ಬೀಳುತ್ತದೆ. ಗೌರವ ತಾನೇ ಹುಡುಕಿಕೊಂಡು ಬರುತ್ತದೆ.

ಇಲ್ಲದುದರ ಬಗ್ಗೆ ಯೋಚಿಸುತ್ತಿದ್ದರೆ ಬದುಕಿನ ಕೊನೆಯವರೆಗೂ ಇಲ್ಲದಂತೆಯೆ ಇರುವೆ. ನಿನ್ನ ಬಳಿ ಇರುವುದರ ಬಗ್ಗೆ ಯೋಚಿಸಿ ಸರಿಯಾಗಿ ಬಳಸು ಜಗತ್ತಿಗೆ ಏನಾದರೂ ಕೊಡುವಂತಹ ಎತ್ತರಕ್ಕೆ ಏರುವೆ.

ಬದುಕು ಬೊಗಸೆಯಲಿ ಹಿಡಿದಿಟ್ಟ ನೀರಂತೆ.
ಬಸಿದು ಹೋಗುವ ಮುನ್ನ ಬಳಸಬೇಕು ಪ್ರತಿಕ್ಷಣ ವ್ಯರ್ಥವಾಗದಂತೆ. ಪ್ರಭಾವ ನೋಡಿ ಹತ್ತಿರ ಬರುವ ಜನರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರೇ ನಮ್ಮ ನಿಜವಾದ ಹಿತೈಷಿಗಳು.

ಅವಶ್ಯವಿದ್ದಷ್ಟು ಮಾತ್ರ ಐಶ್ವಯ೯
ಉತ್ತಮ ಸಂಸ್ಕಾರವೇ ಸೌಂದಯ೯
ಮಧುರ ನುಡಿಗಳೇ ಮಾಧುರ್ಯ
ಹೃದಯ ವೈಶಾಲ್ಯವೇ ಔದಾಯ೯
ಕೇಡು ಬಯಸದಿರುವುದೇ ಸತ್ಕಾರ್ಯ
ಹೀಗಿರಲಿ ನಮ್ಮ ಆಂತರ್ಯ.

ಜೀವನದಲ್ಲಿ ಯಶಸ್ವಿ ಸಾಧನೆಯ ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು. ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು ಜೊತೆ ಮಾಡಿಕೊಡುತ್ತದೆ.

ಇಲ್ಲದುದರ ಬಗ್ಗೆ ಯೋಚಿಸುತ್ತಿದ್ದರೆ ಬದುಕಿನ ಕೊನೆಯವರೆಗೂ ಇಲ್ಲದಂತೆಯೆ ಇರುವೆ. ನಿನ್ನ ಬಳಿ ಇರುವುದರ ಬಗ್ಗೆ ಯೋಚಿಸಿ ಸರಿಯಾಗಿ ಬಳಸು ಜಗತ್ತಿಗೆ ಏನಾದರೂ ಕೊಡುವಂತಹ ಎತ್ತರಕ್ಕೆ ಏರುವೆ.

ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು. ಆದರೆ, ಅದರ ಫಲ ಯಾವತ್ತೂ ಸಿಹಿಯಾಗಿರುತ್ತದೆ.

ಬದುಕಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ. ಕರ್ತವ್ಯಗಳನ್ನು ಮಾಡು, ಕೀರ್ತಿ ನಿನ್ನ ಕಾಲಡಿಯಲ್ಲಿ ಬೀಳುತ್ತದೆ. ಗೌರವ ತಾನೇ ಹುಡುಕಿಕೊಂಡು ಬರುತ್ತದೆ.

Kannada Quotes for All in Kannada Language 

Kannada quotes for All in Kannada Language 
Kannada quotes

ಕಾಲದೊಂದಿಗೆ ಕಾಲು ಹಾಕು ಮನಸೇ ಹಿಂದ ಉಳಿದು ನರಳಬೇಡ, ನಿನ್ನೆ ಮುಗಿದಿದೆ ನಾಳೆ ದೂರವಿದೆ ನಿನ್ನ ಕೈಯಲ್ಲೆ ಇದೆ ಇಂದಿನ ದಿನವಲ್ಲ.

ಜೀವನದಲ್ಲಿ ಯಶಸ್ವಿ ಸಾಧನೆಯ ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು…ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು ಜೊತೆ ಮಾಡಿಕೊಡುತ್ತದೆ.

ನೀನು ನಿನ್ನಲ್ಲಿನ ಒಳ್ಳೆಯತನ ಹುಡುಕು……. ಕೊರತೆಗಳನ್ನು ಹುಡುಕಲು ಜನರಿದ್ದಾರೆ…ಹೆಜ್ಜೆ ಇಡುವುದೇ ಆದರೆ.. ಮುಂದಕ್ಕೆ ಇಡು, ಹಿಂದಕ್ಕೆ ಎಳೆಯಲು ಜನ ಇದ್ದಾರೆ.

ಕನಸು ಕಾಣುವುದಾದರೆ ಎತ್ತರಕ್ಕೆ ನೋಡು, ಕೆಳಕ್ಕೆಳೆಯಲು ಜನ ಇದ್ದಾರೆ. ನಿನ್ನೊಳಗಿನ ಕೆಚ್ಚಿನ ಕಿಡಿ ಬೆಳಗಿಸು, ಉರಿಯುವುದಕ್ಕೆ ಜನ ಇದ್ದಾರೆ. ಏನಾದರೂ ಸಾಧಿಸುವುದು ಇದ್ದರೆ ನೆನಪಿಟ್ಟುಕೊಳ್ಳುವಂತೆ ಮಾಡು, ಮಾತಾಡುವುದಕ್ಕೆ ಜನರಿದ್ದಾರೆ.

ಭರವಸೆ ಇಡುವುದಾದರೆ… ನಿನ್ನಲ್ಲಿ ನೀನು ಇಡು, ಅನುಮಾನಿಸಲು ಜನರಿದ್ದಾರೆ. ಏನಾದರೂ ಸಾಧಿಸಿ ತೋರಿಸು ಸಾಕು, ಚಪ್ಪಾಳೆ ತಟ್ಟಲು ಜನರಿದ್ದಾರೆ…

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡಬೇಕು ಕಣ್ಣಾರೆ ಕಂಡರೂ ಪರಂಬರಿಸಿ ನೋಡಬೇಕು…..ಯಾಕೆಂದರೆ ಕೆಲವೊಮ್ಮೆ ಉಪ್ಪು ಕೂಡ ಸಕ್ಕರೆಯ ರೀತಿ ಕಾಣುತ್ತದೆ..ತಾಳ್ಮೆ ಮತ್ತು ಸಹನೆ ಎಲ್ಲದಕ್ಕೂ ಒಳ್ಳೆಯದು.

ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ, ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ, ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ, ತಿಳಿದವರು ಹೇಳಿದ ಅಳಿಯದ ಮಾತು.

ಬೆಳೆದರೆ ಬೆಟ್ಟದಂತೆ ಬೆಳೆದು ದೃಢವಾಗಿ ನಿಲ್ಲಬೇಕು,
ಇಲ್ಲವಾದರೆ ಪೆಟ್ಟು ತಿಂದು ಶಿಲೆಯಾಗುವ ಗುಡಿಯೊಳಗಿನ ದೇವರಂತೆ ಮೌನ ತಾಳಬೇಕು.

ಬದುಕಲ್ಲಿ ಇಂತಹವರು ಇಬ್ಬರು ಇರಬೇಕು..

1) ರಣಭೂಮಿಗೆ ಇಳಿಯದೆ ಗೆಲುವು ತಂದು ಕೊಟ್ಟ ಕೃಷ್ಣ.
2) ಸೋಲು ನಿಶ್ಚಯವಿದ್ದರೂ ಗೆಳೆಯನನ್ನು ಬಿಡದ ಕರ್ಣ. ಸಂಬಂಧಗಳನ್ನು ಜೋಡಿಸುವದು ಒಂದು ಕಲೆಯಾದರೆ, ಸಂಬಂಧಗಳನ್ನು ಉಳಿಸಿಕೊಳ್ಳುವದು ಒಂದು ಸಾಧನೆ….

Nambike Quotes in Kannada

Nambike quotes in kannada
Kannada quotes

ಒಳ್ಳೆಯ ನಡೆಯಿಂದ ನಮಗೆ ಯಾವದೇ ಲಾಭ ಸಿಗದೇ ಇರಬಹುದು. ಆದರೆ, ಅಂಥಹ ಗುಣಕ್ಕೆ ಸಾವಿರಾರು ಹೃದಯಗಳನ್ನು ಗೆಲ್ಲುವ ಶಕ್ತಿಯಿರುತ್ತದೆ….

ಗುರಿಯಲ್ಲಿ ಗೊಂದಲವಿರಬಾರದು. ಸರಿಯಾದ ಪೂರ್ವ ತಯಾರಿಯೊಂದಿಗೆ ಪ್ರಾರಂಭಗೊಂಡ ಕೆಲಸ,ಯೋಗ್ಯ ರೀತಿಯಲ್ಲೇ ಮುಕ್ತಾಯ ಹೊಂದುತ್ತದೆ…ಗುರಿ ಮತ್ತು ತಯಾರಿಗಳು ಸರಿಯಿರಲಿ…..

ಜೀವನದಲ್ಲಿ ಅವಮಾನ, ಅಪಮಾನ, ಕಷ್ಟಗಳು ಇವೆ ಎಂದು ಹೆದರಬಾರದು,ಒಂದೊಂದು ಕಷ್ಟವನ್ನು ಒಂದೊಂದು, ಮೆಟ್ಟಿಲಾಗಿಸಿಕೊಂಡು, ಉನ್ನತ ಮಟ್ಟಕ್ಕೆ ಏರಬೇಕು…..ಅವಮಾನ, ಕಷ್ಟಗಳು, ತೊಂದರೆಗಳು, ಇಲ್ಲದ ಜೀವನ ಜೀವನವೇ ಅಲ್ಲ,ಈ ರೀತಿ ಇದ್ದರೆ ಅದು ನಿರಾಸಕ್ತಿಯ ಜೀವನವಾಗುತ್ತದೆ..ಹೋರಾಡುವ ಛಲ ನಮ್ಮಲ್ಲಿ ಎಂದಿಗೂ ಕುಗ್ಗಬಾರದು.

ಹುಲಿ ತನ್ನ ಹಸಿವಿಗಾಗಿ ಮಾತ್ರ ಬೇಟೆ ಆಡುವುದು ಹೊರತು ,ಶಕ್ತಿ ಇದೆ ಅಂತ ತೋರಿಸೋಕೆ ಅಲ್ಲ…..ಅದೇ ರೀತಿ ನಾವುಗಳು, ತೋರಿಕೆಗಾಗಿ ಏನು ಮಾಡುವುದು ಬೇಡ, ನಮ್ಮ ಆತ್ಮ ತೃಪ್ತಿಗೆ ತಕ್ಕಂತೆ ನಾವು ಕೆಲಸ ಮಾಡೋಣ.

ಬೆಳೆದರೆ ಬೆಟ್ಟದಂತೆ ಬೆಳೆದು ದೃಢವಾಗಿ ನಿಲ್ಲಬೇಕು,
ಇಲ್ಲವಾದರೆ ಪೆಟ್ಟು ತಿಂದು ಶಿಲೆಯಾಗುವ ಗುಡಿಯೊಳಗಿನ ದೇವರಂತೆ ಮೌನ ತಾಳಬೇಕು…

ನಾವು ಸಂಪಾದಿಸಿದ ,ಒಡವೆ, ವಸ್ತ್ರ , ಕಾಂಚಾಣ, ಆಸ್ತಿ, ಪಾಸ್ತಿ,ಜಮೀನು,ಸಂಪತ್ತು, ಇವೆಲ್ಲವಕ್ಕೂ ನಾವೇ ಕಾವಲುಗಾರರಾಗಿರಬೇಕು….ಆದರೆ ನಾವು ಗಳಿಸಿದ ಸ್ನೇಹ,ವಿದ್ಯೆ,ನಿಯತ್ತು,ಪ್ರಾಮಾಣಿಕೆ,ದಾನ, ಧರ್ಮಮಾಡಿ ಸಂಪಾದಿಸಿದ ಪುಣ್ಯ ,ಇವೆಲ್ಲವು ನಮಗೆ ಕಾವಲಾಗಿರುತ್ತವೆ.

ಮೌನವು ಶಕ್ತಿಯನ್ನು ಹೆಚ್ಚಿಸುತ್ತದೆ, “ಆತ್ಮ ಬಲವನ್ನು ಹೆಚ್ಚಿಸುತ್ತದೆ, ಅಷ್ಟೇ ಅಲ್ಲ ಕೆಲಸಕ್ಕೆ ಬಾರದ ಮಾತನಾಡುವ ಪ್ರವೃತ್ತಿಯನ್ನು ತಡೆಯುತ್ತದೆ…ಹಾಗಾಗಿ ಕೆಲವೊಮ್ಮೆ “ಮೌನವೇ ಸಮ್ಮತಿ ಲಕ್ಷಣ”.

ಮಧ್ಯದ ಅಮಲು ನಡುಗೆಯನ್ನು ತಪ್ಪಿಸುತ್ತದೆ.
ಮಾನಿನಿಯ ಬಯಕೆ ಮನದ ದಿಕ್ಕನ್ನೇ ತಪ್ಪಿಸುತ್ತದೆ.
ಸಿರಿಯ ಮದ ನಡುವಳಿಕೆಯನ್ನು ತಪ್ಪಿಸುತ್ತದೆ.
ಅಹಂಕಾರ ಉತ್ತುಂಗತೆ ಯಶಸ್ಸನ್ನು ತಪ್ಪಿಸುತ್ತದೆ.
ನಾನು ಎಂಬ ಹೆಮ್ಮೆ ಸವ೯ನಾಶ ಮಾಡುತ್ತದೆ.

ಮರ ಎಷ್ಟೇ ಎತ್ತರವಾಗಿ ಬೆಳೆದಿದ್ದರೂ, ಅತ್ಯಂತ ಚಿಕ್ಕದಾದ ಕೊಡಲಿ ಅದನ್ನು ನೆಲಕ್ಕುರುಳಿಸಬಲ್ಲದು ಅಲ್ಲವೇ?      ಹಾಗೆಯೇ ಮನುಷ್ಯ ಎಷ್ಟೇ ದೊಡ್ಡವನಾದರೂ, ಎಷ್ಟೇ ಗಣ್ಯ ವ್ಯಕ್ತಿಯಾದರು, ಅವರಲ್ಲಿರುವಂತಹ ಅಹಂಕಾರದಿಂದ, ಅವರು ಕೆಳಕ್ಕೆ ಬೀಳುವುದು ಶತ ಸಿದ್ಧ….ಎಲ್ಲರೊಂದಿಗೆ ಪ್ರೀತಿ, ವಾತ್ಸಲ್ಯ, ಮಮತೆಯಿಂದ ಜೀವನ ಸಾಗಿಸಿದರೆ, ಅದೇ ಸಾರ್ಥಕ ಜೀವನ.

ಹರಿಯುವ ನೀರಿನ ಹಾಗೆ, ಒಳ್ಳೆಯ ಕೆಲಸ ಮಾಡುತ್ತಾ ಇದ್ದರೆ, ಕೆಟ್ಟದ್ದು ತಾನಾಗಿ ದಡದಲ್ಲಿ ನಿಲ್ಲುತ್ತದೆ ಕಸದ ರೀತಿ.

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ..ಸಾವಿರ ಸಲ ಸೋತರು, ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು, ಎನ್ನುವ ಛಲ ಒಂದಿದ್ದರೆ ಸಾಕು….ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ.  ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ, ಆದರೆ ಸೋಲು ಶಾಶ್ವತ ಅನುಭವ ಕೊಡುತ್ತದೆ.

Baduku Quotes in Kannada

Baduku Quotes in Kannada
Kannada quotes

ಜ್ಞಾನಕ್ಕಿಂತ ಮಿಗಿಲಾದುದು ಇಲ್ಲವೆನ್ನುವುದು ಸತ್ಯವೇ. ಆದರೆ, ಸಹಾಯಕ್ಕೆ ತವಕಿಸುವ ಹೃದಯ ಮತ್ತು ಹಸ್ತಗಳೆದುರು ಜ್ಞಾನ ತಲೆ ಬಾಗುತ್ತದೆ.

ನಮ್ಮ ಮುಖ ನಾವೇ ನೋಡಿಕೊಳ್ಳಲು ಸಾಧ್ಯವಿಲ್ಲ ಅದಕ್ಕೆ ಕನ್ನಡಿಯ ಸಹಾಯ ಬೇಕು.
ನಮ್ಮ ಸರಿ ತಪ್ಪುಗಳನ್ನು ನಾವೇ ತಿರ್ಮಾನಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಕನ್ನಡಿಯಂಥಹಾ ಮನಸ್ಸಿರೊ ಸ್ನೇಹಿತರು ಬೇಕು.

ಪ್ರೀತಿಗೆ ಪಾತ್ರ ಎಂದು ಕರೆಸಿಕೊಳ್ಳುವ ಬದಲು ನಂಬಿಕೆಗೆ ಪಾತ್ರ ಎಂದು ಕರೆಸಿಕೊಳ್ಳುವುದು ತುಂಬಾ ಮುಖ್ಯ…ಯಾಕೆಂದರೆ, ನಂಬಿಕೆಗೆ ಪಾತ್ರವಾದರೆ ಎಲ್ಲರೂ ಪ್ರೀತಿಸುತ್ತಾರೆ.

ಎಲ್ಲರ ಬಾಳಲ್ಲಿ, ಕಷ್ಟ ಸುಖಗಳು, ಸರ್ವೇ ಸಾಮಾನ್ಯ, ಎಲ್ಲವನ್ನೂ ಸರಿ ಸಮಾನವಾಗಿ ಸ್ವೀಕರಿಸುವ ಮನಸ್ಸು ನಮ್ಮದಾಗಿರಲಿ.

ಜೀವನದಲ್ಲಿ ಯಶಸ್ವಿ ಸಾಧನೆಯ ಪಯಣಕ್ಕೆ ಏಕಾಂಗಿಯಾಗಿಯೇ ಮುನ್ನಗ್ಗಬೇಕು….ಆದರೆ ಶ್ರೇಷ್ಟ ಸಂಕಲ್ಪ ಹೊಂದಿರುವವನಿಗೆ ಜೀವನವೇ ನೂರಾರು ಒಳ್ಳೆಯ ವ್ಯಕ್ತಿಗಳನ್ನು ಜೊತೆ ಮಾಡಿಕೊಡುತ್ತದೆ.

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡಬೇಕು ಕಣ್ಣಾರೆ ಕಂಡರೂ ಪರಂಬರಿಸಿ ನೋಡಬೇಕು…..ಯಾಕೆಂದರೆ ಕೆಲವೊಮ್ಮೆ ಉಪ್ಪು ಕೂಡ ಸಕ್ಕರೆಯ ರೀತಿ ಕಾಣುತ್ತದೆ. ತಾಳ್ಮೆ ಮತ್ತು ಸಹನೆ ಎಲ್ಲದಕ್ಕೂ ಒಳ್ಳೆಯದು.

ಬೆಳೆದರೆ ಬೆಟ್ಟದಂತೆ ಬೆಳೆದು ದೃಢವಾಗಿ ನಿಲ್ಲಬೇಕು,
ಇಲ್ಲವಾದರೆ ಪೆಟ್ಟು ತಿಂದು ಶಿಲೆಯಾಗುವ ಗುಡಿಯೊಳಗಿನ ದೇವರಂತೆ ಮೌನ ತಾಳಬೇಕು.

ಒಳ್ಳೆಯ ಮಾತನಾಡಿದರೆ ನಾಟಕ ಅನ್ನುತ್ತಾರೆ.
ಕೆಟ್ಟ ಮಾತನಾಡಿದರೆ ದುಷ್ಟ ಅನ್ನುತ್ತಾರೆ.
ಉಪದೇಶ ಹೇಳಿದರೆ ಅಜ್ಞಾನಿ ಅನ್ನುತ್ತಾರೆ. ಸುಮ್ಮನೆ ಇದ್ದೆ ಸ್ವಾರ್ಥಿ ಅನ್ನುತ್ತಾರೆ…ಹೇಗಿದ್ರು ಜನ ನಂಬಲ್ಲ,ಪ್ರತಿಯೊಂದಕ್ಕೂ ಒಂದು ಮಾತನಾಡುತ್ತಾರೆ….ಹಾಗಾಗಿ ನಮ್ಮ ಆತ್ಮಸಾಕ್ಷಿ ನಂಬುವಂತೆ, ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಯೋಜನೆಗಳನ್ನು ಮಾಡುತ್ತಿದ್ದರೆ ಅಷ್ಟೇ ಸಾಕು.

“ಭಯಕ್ಕೆ ಬೆಂಕಿಯಾಗು ಆದರೆ ಸುಡಬೇಡ”
“ಬೆದರಿಕೆಗೆ ಶಕ್ತಿಯಾಗು ಆದರೆ ಹೊಡಿಯಬೇಡ”  “ದೇವರು ಕೊಟ್ಟಾಗ ಧನ್ಯತೆಯಿಂದ ಉಳಿಸು” “ನೀನು ಬೆಳೆದಾಗ ನೊಂದವರನ್ನು ಬೆಳೆಸು.

ಇನ್ನೊಬ್ಬರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯಬೇಡಿ…ನೀವು ಎಂದೋ ಮಾಡಿದ ಸಹಾಯ ನಿಮಗೆ ಗೊತ್ತಿರದ ರೂಪದಲ್ಲಿ ನಿಮ್ಮ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ.

Attitude Quotes in Kannada

Attitude Quotes in Kannada
Kannada quotes

ಜೀವನ ಸಾಗಿಸೋಕೆ, ಬಹಳ ದುಡ್ಡು ಬೇಕಾಗಿಲ್ಲ, ಆದರೆ‌, ಇನ್ನೊಬ್ಬರನ್ನ ನೋಡಿ, ಜೀವನ ಸಾಗಿಸಲು ಎಷ್ಟು ದುಡ್ಡಿದ್ದರು ಸಾಕಾಗುವುದಿಲ್ಲ…..

“ಭಯಕ್ಕೆ ಬೆಂಕಿಯಾಗು ಆದರೆ ಸುಡಬೇಡ”
“ಬೆದರಿಕೆಗೆ ಶಕ್ತಿಯಾಗು ಆದರೆ ಹೊಡಿಯಬೇಡ”
“ದೇವರು ಕೊಟ್ಟಾಗ ಧನ್ಯತೆಯಿಂದ ಉಳಿಸು”
“ನೀನು ಬೆಳೆದಾಗ ನೊಂದವರನ್ನು ಬೆಳೆಸು”.

ಒಳ್ಳೆಯ ಮಾತನಾಡಿದರೆ ನಾಟಕ ಅನ್ನುತ್ತಾರೆ, ಕೆಟ್ಟ ಮಾತನಾಡಿದರೆ ದುಷ್ಟ ಅನ್ನುತ್ತಾರೆ.
ಉಪದೇಶ ಹೇಳಿದರೆ ಅಜ್ಞಾನಿ ಅನ್ನುತ್ತಾರೆ,
ಸುಮ್ಮನೆ ಇದ್ದೆ ಸ್ವಾರ್ಥಿ ಅನ್ನುತ್ತಾರೆ…..ಹೇಗಿದ್ರು ಜನ ನಂಬಲ್ಲ,ಪ್ರತಿಯೊಂದಕ್ಕೂ ಒಂದು ಮಾತನಾಡುತ್ತಾರೆ.     ಹಾಗಾಗಿ ನಮ್ಮ ಆತ್ಮಸಾಕ್ಷಿ ನಂಬುವಂತೆ, ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಯೋಜನೆಗಳನ್ನು ಮಾಡುತ್ತಿದ್ದರೆ ಅಷ್ಟೇ ಸಾಕು.

ಓದಿನಿಂದ ಕಲಿತ ಪಾಠ ಮರೆತು ಹೋದರೂ ಮರೆಯಬಹುದು…ಆದರೆ, ಹಸಿವು ಮೋಸ, ಅವಮಾನ ನಿಂದನೆಯಿಂದ ಕಲಿತ ಪಾಠ…ಎದೆಬಡಿತ ಇರುವವರೆಗೂ ನೆನಪಿಸುತ್ತೆ.

ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು, ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು.

ಮಳೆ ನೀರ ಹನಿಗಳು ನೋಡಲು ಚಿಕ್ಕದು…ಆದರೆ, ಸತತವಾಗಿ ಮಳೆ ಸುರಿದರೆ ಹೊಳೆಗಳು ತುಂಬಿ ಹರಿಯುತ್ತವೆ. ಹಾಗೆಯೇ ನಾವು ಸತತವಾಗಿ ಮಾಡುವ ಸಣ್ಣ ಸಣ್ಣ ಪ್ರಯತ್ನಗಳೂ ನಮ್ಮ ಜೀವನದಬದಲಾವಣೆಗೆ ಕಾರಣವಾಗುತ್ತವೆ.

ಮಧ್ಯದ ಅಮಲು ನಡುಗೆಯನ್ನು ತಪ್ಪಿಸುತ್ತದೆ.
ಮಾನಿನಿಯ ಬಯಕೆ ಮನದ ದಿಕ್ಕನ್ನೇ ತಪ್ಪಿಸುತ್ತದೆ.
ಸಿರಿಯ ಮದ ನಡುವಳಿಕೆಯನ್ನು ತಪ್ಪಿಸುತ್ತದೆ.
ಅಹಂಕಾರ ಉತ್ತುಂಗತೆ ಯಶಸ್ಸನ್ನು ತಪ್ಪಿಸುತ್ತದೆ.
ನಾನು ಎಂಬ ಹೆಮ್ಮೆ ಸವ೯ನಾಶ ಮಾಡುತ್ತದೆ.

ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ, ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ, ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ, ತಿಳಿದವರು ಹೇಳಿದ ಅಳಿಯದ ಮಾತು.

ಯಶಸ್ಸು ಸಿಕ್ಕಾಗ ಅಹಂಕಾರ ಬೇಡ
ಪ್ರಯತ್ನದಲ್ಲಿ ಸೋತಾಗ ಹತಾಶೆ ಬೇಡ,
ಯಾವ ಸಂದರ್ಭಗಳು ಸ್ಥಿರವಲ್ಲಾ….ಯಾಕೆಂದರೆ? ಬದುಕು ಹರಿಯುವ ನೀರಿನ ಹಾಗೆ ಚಲನ ಶೀಲ.

ನಮ್ಮಂತೆಯೇ ಇನ್ನೊಬ್ಬರು, ಬೇರೆಯವರು,ಎನ್ನುವ ಮನಸ್ಥಿತಿಯನ್ನು ನಾವು ಬೆಳೆಸಿಕೊಂಡಾಗ, ಬೇರೆಯವರನ್ನು ನೋಯಿಸಲು,ನಿಂದಿಸಲು, ತೊಂದರೆ ಕೊಡಲು, ಅವಮಾನಿಸಲು,ನಮ್ಮ ಮನಸ್ಸು ಒಪ್ಪುವುದಿಲ್ಲ….ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ, ತೊಂದರೆ ಕೊಡುವುದು ಬೇಡ.

ಕರೆಯದವರ ಮನೆಗೆ ಊಟಕ್ಕೆ ಹೋಗಬೇಡ
ಕರುಣೆ ಇಲ್ಲದವರ ಹತ್ತಿರ ಕಷ್ಟವನು ಹೇಳಬೇಡ ಬಂದ ಭಾಗ್ಯವನು ಕಾಲಲ್ಲಿ ಒದೆಯಬೇಡ ಹಸಿವಿರದವಗೆ ಒತ್ತಾಯದ ಊಟ ಬಡಿಸಬೇಡ.

ಹೃದಯಹೀನರ ಹತ್ತಿರ ಪ್ರೀತಿ ಭಿಕ್ಷೆ ಬೇಡಬೇಡ,
ಹೆತ್ತವರೆದುರು ಎದೆಗೊಟ್ಟು ಮಾತನಾಡಬೇಡ, ನದಿಮೂಲ ಹುಡುಕುವ ತಂಟೆಗೆ ಹೋಗಬೇಡ,  ದೇವರಿಲ್ಲವೆಂದು ಹುಚ್ಚು ವಾದ ಮಾಡಬೇಡ.

ನಿನ್ ಹಿಂದೆ ಸಾವಿರ ಜನ ಇದ್ದಾರೆ ಅಂತ ದೈರ್ಯ ಬಂದ್ರೆ ಕೇವಲ 1 ಯುದ್ದ ಮಾತ್ರ ಗೆಲ್ಲಬಹುದು…ಅದೇ, ಸಾವಿರ ಜನಕ್ಕೆ ನೀನ್ ಮುಂದೆ ಇದ್ದೀಯಾ ಅಂತ ಧೈರ್ಯ ಬಂದ್ರೆ ಇಡೀ ಪ್ರಪಂಚನೇ ಗೆಲ್ಲಬಹುದು. 

Kannada Quotes About Trust

Kannada Quotes About Trust
Kannada quotes

ಜೀವನದಲ್ಲಿ ಹಣಕ್ಕಿಂತ ಗುಣ ಮುಖ್ಯ ಯಾಕಂದ್ರೆ, ನಮ್ಮಲ್ಲಿರೋ ಹಣ ಬಂಗಾರವನ್ನ ನಾವೇ ಕಾಯಬೇಕು. ಆದರೆ ನಮ್ಮ ಒಳ್ಳೆ ಗುಣ-ನಡತೆಗಳೇ ನಮ್ಮನ್ನು ಕಾಯುತ್ತವೆ.

ನಾಲ್ಕು ವೇದಗಳನ್ನು ಅಭ್ಯಾಸ ಮಾಡಿ ಧರ್ಮಶಾಸ್ತ್ರಗಳನ್ನೂ ತಿಳಿದವನಾಗಿ ತನ್ನ ಆತ್ಮವನ್ನೇ ತಿಳಿಯದೆ ಹೋದರೆ, ಎಲ್ಲ ಅಡುಗೆಗಳಲ್ಲಿ ಮುಳುಗಿ ಎದ್ದರೂ ಯಾವುದೇ ರುಚಿ ನೋಡದ ಸೌಟಿನ ಹಾಗೆ.

ನಾವು ಖುಷಿಯಲ್ಲಿದ್ದಾಗ ಚಪ್ಪಾಳೆ ತಟ್ಟುವ,ಎರಡು ಕೈಗಳಿಗಿಂತ, ನಾವು ದುಃಖದಲ್ಲಿದ್ದಾಗ ಕಣ್ಣೀರು ಒರೆಸುವ ಒಂದು ಬೆರಳು ಮೇಲು ಅಲ್ಲವೇ?

ಮಧ್ಯದ ಅಮಲು ನಡುಗೆಯನ್ನು ತಪ್ಪಿಸುತ್ತದೆ.
ಮಾನಿನಿಯ ಬಯಕೆ ಮನದ ದಿಕ್ಕನ್ನೇ ತಪ್ಪಿಸುತ್ತದೆ.
ಸಿರಿಯ ಮದ ನಡುವಳಿಕೆಯನ್ನು ತಪ್ಪಿಸುತ್ತದೆ.
ಅಹಂಕಾರ ಉತ್ತುಂಗತೆ ಯಶಸ್ಸನ್ನು ತಪ್ಪಿಸುತ್ತದೆ.
ನಾನು ಎಂಬ ಹೆಮ್ಮೆ ಸವ೯ನಾಶ ಮಾಡುತ್ತದೆ.

ಬಾಯಾರಿದಾಗ ನೀರುಕೊಟ್ಟ ಮನೆಯನು ಮರೆಯಬೇಡ
ಯಾರನ್ನು ಅತಿಯಾಗಿ ನಂಬಿ ಮೋಸಹೋಗಬೇಡ      ಕ್ಷೇಮವಾಗಿ ಮನೆ ತಲುಪಿಸಿದ ದಾರಿಯನ್ನು ಮರೆಯಬೇಡ. ಒಂಟಿ ನಾನೆನ್ನುವಾಗ, ಜೊತೆ ಬಂದ ಮನವನ್ನೂ ಮರೆಯಬೇಡ.

ನಮ್ಮ ಜೀವನದ ಎಲ್ಲ ಪ್ರಶ್ನೆಗಳಿಗೆ,ಮತ್ತು ಸಮಸ್ಯೆಗಳಿಗೆ ನಾವೇ ಉತ್ತರ,ಮತ್ತು ಪರಿಹಾರ…ಈ ಸತ್ಯ ಅರಿತು ಕೊಂಡರೆ,ಅನ್ಯರನ್ನು ದೂಷಿಸುವುದಿಲ್ಲ.

ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡದಿದ್ದರೂ,ಉಪಕರಿಸಿದ ಅವರನ್ನು ಸ್ಮರಿಸುವುದು ನಿಜವಾದ ಮನುಷ್ಯತ್ವ…ಸ್ಮರಿಸದೆ ಇದ್ದರೂ,ಚಿಂತೆ ಇಲ್ಲ,ಅಪಕಾರ ಮಾಡದೆ ಇದ್ದರೆ,ನಿಜವಾಗಲೂ ಮನುಷ್ಯತ್ವ ಕ್ಕಿಂತಲೂ ದೊಡ್ಡದು.

ಸಂಭಂದಗಳು ಬಟ್ಟೆಯಂತೆ ಒಮ್ಮೆ, ಹರಿದರೆ ಮುಗಿಯಿತು! ನೀವು ಎಷ್ಟೇ ಹೊಲಿಗೆ ಹಾಕಿದರು ಹರಿದ ಗುರುತು ಹೋಗುವುದಿಲ್ಲ.

ನಿಮ್ಮ ನೋವನ್ನು ನೀವೇ ಅಳಿಸಲು ಪ್ರಯತ್ನಿಸಿ,ಬೇರಾರು ಬರಲಾರರು,…ಏಕೆಂದರೆ, ನಿಮ್ಮ ಪ್ರತಿಬಿಂಬ ನಿಮ್ಮನ್ನೆ ಪ್ರತಿಬಿಂಬಿಸುತ್ತದೆ.

ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ, ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ, ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ, ತಿಳಿದವರು ಹೇಳಿದ ಅಳಿಯದ ಮಾತು.

ಓದಿನಿಂದ ಕಲಿತ ಪಾಠ ಮರೆತು ಹೋದರೂ ಮರೆಯಬಹುದು…ಆದರೆ, ಹಸಿವು ಮೋಸ, ಅವಮಾನ ನಿಂದನೆಯಿಂದ ಕಲಿತ ಪಾಠ ಎದೆಬಡಿತ ಇರುವವರೆಗೂ ನೆನಪಿಸುತ್ತೆ.

Kannada Quotes About Love

Kannada Quotes About Love
Kannada quotes

ಹಾಲು ತುಪ್ಪದಲ್ಲೇ ಬೇವನ್ನು ಬೆಳೆಸಿದರೂ ಸಿಹಿಯಾಗುವುದಿಲ್ಲ, ಹಾಗೆಯೇ ಹತ್ತಾರು ವಿದಿಗಳಲ್ಲಿ ಬುಧ್ದಿಯ ಹೇಳಿದರೂ ದುಷ್ಟರನ್ನು ಒಳ್ಳೆಯವರನ್ನಾಗಿ ಮಾಡಲಾಗುವುದಿಲ್ಲ.

ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ, ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ, ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ, ತಿಳಿದವರು ಹೇಳಿದ ಅಳಿಯದ ಮಾತು.

ಸಿಗಲ್ಲ ಅಂತ ಗೊತ್ತಾದರು ನಾವು ಅದನೆ ಇಷ್ಟ ಪಡುತ್ತೇವೆ.
ಯಾಕೆ ಗೊತ್ತಾ?..ಸಿಗುವ ನೂರು ವಸ್ತುಗಿಂತ, ಸಿಗದೇ ಇರುವ ಒಂದು ವಸ್ತು ಮಾತ್ರ, ಮನುಷ್ಯನನ್ನ ಗೆದ್ದಿರುತ್ತೆ.

ಸಣ್ಣವರಿದ್ದಾಗ ಎಲ್ಲವನ್ನೂ ಮರೆತು ಬಿಡುತಿದ್ದೆವು …
ಜಗತ್ತು ಹೇಳುತಿತ್ತು
“ನೆನಪಿನಲ್ಲಿ ಇಡುವುದನ್ನು ಕಲಿ ಎಂದು ಈಗ ನಾವು ದೊಡ್ಡವರಾಗಿದ್ದೇವೆ ನಮಗೀಗ ಎಲ್ಲವೂ ನೆನಪಿರುತ್ತದೆ…ಆದರೆ, ಜಗತ್ತು ಹೇಳುತ್ತಿದೆ, “ಮರೆಯುವುದನ್ನು ಕಲಿ” ಎಂದು

ಇನ್ನೊಂದು ಜನ್ಮವಿದ್ದರೆ ಚಪ್ಪಲಿಯಾಗಿ ಹುಟ್ಟಬೇಕು, ನನ್ನಮ್ಮನ ಕಾಲಿಗೆ ಹಾಕಿ ತಿರುಗಬೇಕೆಂದಲ್ಲ…ಹೆತ್ತ ಅವಳನ್ನೊಮ್ಮೆ ಹೊತ್ತು ತಿರುಗಬೇಕೆಂದು.

“ಹಸಿದಾಗ ಸಿಗದ ಅನ್ನ
ದಣಿದಾಗ ಸಿಗದ ನೆರಳು
ದುಃಖವಿದ್ದಾಗ ಬಾರದ ಸಂಬಂಧ
ಕಷ್ಲ್ಲಿ ಇದ್ದಾಗ ಬಾರದ ಸ್ನೇಹ
ಶವವಾದಾಗ ತೋರುವ ಪ್ರೀತಿ
ಯಾವತ್ತು ವ್ಯರ್ಥ”

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ
ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಅಲ್ಲವೇ?..
ಬದುಕಿನಲ್ಲಿ ಸಾಧನೆ ಮತ್ತು ಆದರ್ಶ ಪ್ರತಿಯೊಬ್ಬರಲ್ಲೂ ಇರಲೇಬೇಕು…. ನೀವೇನನ್ನುತ್ತೀರಿ??

“ಹುಟ್ಟುವಾಗ ನಾವೆಲ್ಲರೂ ಒಳ್ಳೆಯ ಮಗುವಾಗಿಯೇ ಹುಟ್ಟುತ್ತೇವೆ.
ಭಗವಂತ ಎಲ್ಲರಿಗೂ ಮುಗ್ಧ ಮನಸ್ಸನ್ನೇ ಕೊಟ್ಟಿರುತ್ತಾನೆ…
ಆದರೆ ಬೆಳೆಯುತ್ತ ನಾವೇ, ನಮ್ಮ ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ, ಹಾಳು ಮಾಡಿಕೊಳ್ಳುತ್ತೇವೆ….
ಹೂವಿನ ತೊಟ್ಟಿಲ ಅಂತಿದ್ದ ಮನಸ್ಸನ್ನು ಕಸದ ಬುಟ್ಟಿಯನ್ನಾಗಿ ಮಾಡುತ್ತೇವೆ… ಅಲ್ಲವೇ???

“ಜನ ಮಾತನಾಡುತ್ತಾರೆ ಎಂದು ನಾವು ಬದುಕೋಕಾಗಲ್ಲ
ಜನ ಕೆಟ್ರು ಮಾತನಾಡುತ್ತಾರೆ,
ಬದುಕಿದ್ರು ಮಾತನಾಡುತ್ತಾರೆ,
ಅವರಿಗೆ ಇನ್ನೊಬ್ಬರ ಬಗ್ಗೆ ಮಾತನಾಡುವುದೇ ಒಂದು ದೊಡ್ಡ ಕೆಲಸ ಮತ್ತು ಉದ್ಯೋಗ..
ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ,ಒಳ್ಳೆಯ ರೀತಿಯಲ್ಲಿ ಬದುಕುವುದೇ ನಮ್ಮ ಕೆಲಸ…..

“ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ…
ಆದರೆ,
ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ…
ಹಾಗೆಯೇ ನಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ, ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಪಡೆಯಬೇಕಿದೆ, ಗುರಿ ಮುಟ್ಟ ಬೇಕಿದೆ ಎಂಬುದು ಮುಖ್ಯ…

“ಹುಲಿ ತನ್ನ ಹಸಿವಿಗಾಗಿ ಮಾತ್ರ ಬೇಟೆ ಆಡುವುದು ಹೊರತು,ಶಕ್ತಿ ಇದೆ ಅಂತ ತೋರಿಸೋಕೆ ಅಲ್ಲ…
ಅದೇ ರೀತಿ ನಾವುಗಳು, ತೋರಿಕೆಗಾಗಿ ಏನು ಮಾಡುವುದು ಬೇಡ, ನಮ್ಮ ಆತ್ಮ ತೃಪ್ತಿಗೆ ತಕ್ಕಂತೆ ನಾವು ಕೆಲಸ ಮಾಡೋಣ”

“ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ”
ಸಾವಿರ ಸಲ ಸೋತರು, ಇನ್ನೊಮ್ಮೆ ಸೋಲುವುದಕ್ಜೆ ಸಿದ್ಧರಾಗಬೇಕು, ಎನ್ನುವ ಛಲ ಒಂದಿದ್ದರೆ ಸಾಕು.
ನಿಮ್ಮ ಗೆಲುವಿಗೆ ಆ ಸಾವಿರ ಸೋಲುಗಳು ಮೆಟ್ಟಿಲುಗಳಾಗುತ್ತವೆ
“ಗೆಲುವು ಕ್ಷಣಿಕ ಸಂತೋಷ ಕೊಡುತ್ತದೆ, ಆದರೆ ಸೋಲು ಶಾಶ್ವತ ಅನುಭವ ಕೊಡುತ್ತದೆ”

Kannada Quotes with meaning in kannada

Kannada Quotes with meaning in kannada
Kannada quotes

ತಿಂದು ಬಿಸಾಡಿದ ಬೀಜದಿಂದಲೇ ಹೆಮ್ಮರ ಬೆಳೆಯುವುದು,
ಯಾರೋ ನಿಮ್ಮನ್ನು ತಿರಸ್ಕರಿಸಿದರೆ ಕುಗ್ಗಬೇಡಿ,
ತಿರಸ್ಕರಿಸಿದವರೆ ಪುರಸ್ಕರಿಸುವ ಅಂತೆ ಬೆಳೆಯಿರಿ.

ಮನಸ್ಸು ಇಲ್ಲದೆ ಮಾಡುವ ಯಾವುದೇ ಕೆಲಸವು ಯಶಸ್ಸು ತರದು…
ಎಲ್ಲವೂ ಅವಲಂಬಿತವಾಗಿರುವುದು, ಈ ಮನಸ್ಸಿನ ಮೇಲೆ,
ಮನಸ್ಸೇ ಮಹದೇವ”, “ಈ ಮನಸ್ಸು ಸರ್ವಸ್ವ,
ಹಾಗಾಗಿ ಮನಸ್ಸನ್ನು ಶಾಂತತೆಯಿಂದ ಖುಷಿಯಿಂದ ಇಟ್ಟುಕೊಂಡರೆ, ಕಷ್ಟಕರವಾದ ಕಾರ್ಯವು ಸುಲಭ.

“ಒಬ್ಬರಿಗೆ ಸುಳ್ಳು ಹೇಳಿ ನೀನು ಸಂತೋಷದಿಂದ ಇರ್ತಿನಿ ಅಂದ್ರೆ ಅದು ನಿನ್ನ ಭ್ರಮೆ……
ನೀ ಹೇಳೋದು ಸುಳ್ಳು ಅಂತ ಗೋತ್ತಿದ್ರು
ನೀನು ಇನ್ನು ಮುಂದೆ ಆದ್ರು ಸತ್ಯ ಹೇಳ್ತಿಯ ಅಂತ ನಿನ್ ಜೋತೆ ಇರ್ತಾರೆ,
ಅದನ್ನೇ ನೀವು ಮುಂದುವರಿಸಿದರೆ ಕೊನೆಗೆ ಉಳಿಯೋದು ನೀವು ಒಬ್ಬರೆ.. ನೆನಪಿರಲಿ”.

“ಸುಳ್ಳು ಹೇಳಿ,ಗೆಲವು ಸಾಧಿಸುವ ಬದಲು,
ಸತ್ಯ ಹೇಳಿ ಸೋಲನ್ನುನುಭವಿಸುವುದೇ ಮೇಲು..
ಸುಳ್ಳಿನ ಮುಖವಾಡ, ಒಂದಲ್ಲಾ ಒಂದು ದಿನ, ಕಳಚಿ ಬಿದ್ದು, ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ.
ಹಾಗೂ ಮುಖವಾಡ ವಿಲ್ಲದ ಸತ್ಯ,ಎಲ್ಲರ ಹೃದಯದಲ್ಲಿ ಶಾಶ್ವತವಾಗಿ, ನೆಲೆಯೂರುತ್ತದೆ.
“ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಬೆಲೆ ಇಲ್ಲ” ಅಲ್ಲವೇ??.

ಎಲ್ಲಾ ಪಶ್ಚಾತಾಪಗಳು ಒಂದೊಂದು ಪಾಠವೇ ಜೀವನದಲ್ಲಿ….
ಒಮ್ಮೆ ತಪ್ಪು ಮಾಡಿ ಸಿಕ್ಕಿಕೊಂಡ,ಮಾತ್ರಕ್ಕೆ ಪ್ರತಿಸಲವೂ ಆತ ತಪ್ಪು ಮಾಡುತ್ತಾನೆ, ಎನ್ನುವ ನಿರ್ಧಾರಕ್ಕೆ ಬರಬಾರದು…
ಪ್ರತಿಯೊಬ್ಬರು ಜೀವನದಲ್ಲಿ ತಪ್ಪು ಮಾಡುವುದು ಸಹಜ,
ಆದರೆ ತಿದ್ದಿಕೊಂಡ ಮೇಲೆ ಗೌರವಿಸುವುದು ನಮ್ಮ ದೊಡ್ಡಗುಣ ಅಲ್ಲವೇ??

ಮೇಲಿಂದ ಮೇಲೆ, ಕಷ್ಟಗಳು ಬಂದರೆ,ಕುಗ್ಗಿ ಹೋಗಬೇಡಿ,
ಅವುಗಳನ್ನೇ ಮೆಟ್ಟಿಲಾಗಿರಿಸಿಕೊಂಡು, ಮುಂದೆ ನುಗ್ಗಲು ಪ್ರಯತ್ನಿಸಿ,
ಉಳಿ ಪೆಟ್ಟು ಬಿದ್ದ ಕಲ್ಲೇ ಶಿಲೆ ಯಾಗುವುದು ಎಂಬುದು ತಿಳಿದಿರಲಿ…
ಜೀವನದಲ್ಲಿ ಅತ್ಯಂತ ಕಷ್ಟಗಳನ್ನು, ಅನುಭವಿಸಿದ ವ್ಯಕ್ತಿಗಳು ಅತ್ಯುತ್ತಮ ಸ್ಥಾನಕ್ಕೆ ಏರುವುದು, ಎಂಬುದು ತಿಳಿದಿರಲಿ.

ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು
ಹೆದರಿಸುವವರ ಮುಂದೆ ಕತ್ತಿಯಂತಿರಬೇಕು
ಆತ್ಮೀಯರ ಮುಂದೆ ಮುತ್ತಿನಂತಿರಬೇಕು
ಹಿರಿಯರ ಮುಂದೆ ಹತ್ತಿಯಂತಿರಬೇಕು.

ಮೊದಲಬಾರಿಗೆ ಕಣ್ಣರೆಪ್ಪೆ ತೆರೆದರೆ,ಅದುವೇ ಜನನ,
ಕೊನೆಯ ಬಾರಿಗೆ ಕಣ್ಣ ರೆಪ್ಪೆ ಮುಚ್ಚಿದರೆ,ಅದುವೇ ಮರಣ,
ಕಣ್ಣ ರೆಪ್ಪೆ ತೆರೆದು, ಮುಚ್ಚುವ ನಡುವಿನ ಕ್ಷಣಗಳೆ, ಜೀವನ…ಈ ಅಲ್ಪ ಜೀವನದಲ್ಲಿ, ಸದಾ ಖುಷಿಯಿಂದ ನಗುನಗುತ್ತಾ,ಸಂತೋಷದಿಂದ, ಇರುವ ಕ್ಷಣಗಳನ್ನು ಸವಿಯಬೇಕೆ ಹೊರತು, ಬೇಡದ ವಿಷಯಗಳಿಗೆ ತಲೆ ಕೆಡಿಸಿಕೊಂಡು,ಇರುವ ನೆಮ್ಮದಿ ಹಾಳು ಮಾಡಿಕೊಳ್ಳಬಾರದು.

ಸಮುದ್ರಕ್ಕೆ ಬಿದ್ದ ಮಳೆ,
ಹಸಿವಿಲ್ಲದವನಿಗೆ ನೀಡಿದ ಆಹಾರ,
ಧನವಂತನಿಗೆ ನೀಡಿದ ಹಣ,
ದರಿದ್ರವಂತನಿಗೆ ಬಂದ ಯೌವ್ವನ,ಯಾವಾಗಲೂ ವ್ಯರ್ಥ.
ಜೀವನ ನಮಗೆ ಏನು ಕೊಟ್ಟಿದ್ದೆ ಅನ್ನುವದಕ್ಕಿಂತ
ಜೀವನದಲ್ಲಿ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಅನ್ನೋದು ಮುಖ್ಯ.
ಚಿಂತೆ ಮತ್ತು ಚಿತೆಗೆ “ಇರುವ ವ್ಯತ್ಯಾಸ ಒಂದು ಸೊನ್ನೆ ಆದರೆ ಅದೇ ಜೀವನದ ನಿಜವಾದ ಸತ್ಯ.

ನಮ್ಮ ಆಸೆ ತಣಿಸುವ ವಸ್ತುಗಳೆಲ್ಲ, ಸಾಮಾನ್ಯವಾಗಿ ಬಹಳ ದುಬಾರಿಯಾಗಿರುತ್ತವೆ.
ಆದರೆ
ಬೆಲೆ ಕಟ್ಟಲಾಗದಷ್ಟು ಸಂತಸ ನೀಡುವ, ಪ್ರೀತಿ, ನಗು, ಒಳ್ಳೆಯ ಮಾತುಗಳನ್ನು, ಸದ್ಗುಣದಿಂದ ಉಚಿತವಾಗಿಯೇ ಪಡೆಯಲು ಸಾಧ್ಯವಿದೆ”
ಆದರೆ!!!!!!?

ಹೃದಯ ಅತ್ಯಂತ ಫಲವತ್ತಾದ ಜಾಗ,
ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ.
ಅದರಲ್ಲಿ,
ಬಿಡುವ ಫಲವನ್ನು ನಾವು ತಿನ್ನಲೇಬೇಕಿರುವುದು ಕಡ್ಡಾಯ.
ಆದ್ದರಿಂದ ಬಿತ್ತುವಾಗಲೇ ಫಲದ ಬಗ್ಗೆ ಎಚ್ಚರವಿರಲಿ”.

ತಿಳಿದಿಲ್ಲ ಎಂದರೆ ತಿಳಿಯದಂತಿರು,
ತಳಿದಿದ್ದಿರೆ ಆಗಲೂ ತಿಳಿಯದಂತಿರು,
ತಿಳಿಯದಿದ್ದರೂ ತಿಳಿದಂತಿದ್ದರೆ ತಿಳಿದಿರೂವುದು ತಿಳಿಯುವುದಿಲ್ಲ.
ತಿಳಿದಿದ್ದರೂ ತಿಳಿಯದಂತಿದ್ದರೆ ತಿಳಿಯದೆ ಇರುವುದು ತಿಳಿಯುತ್ತೆ.
ತಿಳಿಯಿತಲ್ಲಾ?

ನಾವೆಷ್ಟೇ ಬೇಡ ಅಂದ್ರು ಈ ಸಮಾಜದಲ್ಲಿ ಬದುಕಲೇ ಬೇಕು
ಕೆಲವರು ನಗುಸ್ತಾರೆ, ಕೆಲವರು ಆಳುಸ್ತಾರೆ.
ಕೆಲವರು ಆಶೀರ್ವಾದ ಮಾಡ್ತಾರೆ, ಕೆಲವರು ಪಾಠ ಕಲಿಸ್ತಾರೆ
ನಾವು ಎಲ್ಲರನ್ನೂ, ಎಲ್ಲವನ್ನೂ ಸಮಾಧಾನವಾಗಿ ಸ್ವೀಕರಿಸಬೇಕು..

ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ
ಕೆಲವೇ ನಿಮಿಷಗಳ ಕೆಲಸ….
ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ.

ಕಳೆದುಹೋದ ಭೂತಕಾಲವನ್ನು ಮರೆತುಬಿಡಬೇಕು.
“ಈಗ ದೊರಕಿರುವ ವರ್ತಮಾನ ಕಾಲವನ್ನು ಖುಷಿಪಡಬೇಕು.
ಮುಂದೆ ಬರಲಿರುವ, ಭವಿಷ್ಯತ್ಕಾಲದ ಬಗ್ಗೆ ವಿಶ್ವಾಸ ನಂಬಿಕೆ ಇಡಬೇಕು.

Kannada Captions For Instagram 

Kannada Captions For Instagram 
Kannada quotes

ನಮ್ಮ ಬಗ್ಗೆ ತಪ್ಪು ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ..
ನಮಗೆ ನಮ್ಮ ತನದ ಅರಿವಿರಲಿ..
ನಮ್ಮ ಅಂತರಾಳ ಯಾವಾಗಲೂ ಒಳ್ಳೆಯತನವನ್ನೇ ಬಯಸಲಿ….

ಕಲೆಕ್ಟರ್ ಮತ್ತು ಗುರುಗಳಿಗೆ ತಂಡಿ ಹತ್ತುತದೆ ಅದಕ್ಕೆ ಶಾಲೆಯ ಸಮಯ ೧೦ ಗಂಟೆಗೆ
ಸರಕಾರಿ ಆಪಿಸ್ ೧೦ ಗಂಟೆಗೆ
ಕೋರ್ಟ್ ೧೧ಗಂಟೆಗೆ
ಎಲ್ಲಾ ಬ್ಯಾಂಕಿನ ಸಮಯ ೧೦ ಗಂಟೆಗೆ
ಆದರೆ,
ರೈತರಿಗೆ ಕರೆಂಟ್ ಮಾತ್ರ ರಾತ್ರಿ ೨ ಗಂಟೆಗೆ
ದೇಶದ ಅನ್ನದಾತನಿಗೆ ತಂಡಿ ಹತ್ತೊದಿಲ್ಲವೆ
ಎಲ್ಲ ರೈತರ ಮಕ್ಕಳು ಅನಿಸಿಕೆ ಹೇಳಿ.

ಜಗತ್ತಿನಲ್ಲಿ ಹಿಂತಿರುಗಿ ಸಿಗುವ ವಸ್ತುಗಳೆಂದರೆ ಪ್ರೀತಿ ಮತ್ತು ಕಾಳಜಿ.
ಪ್ರೀತಿ ತೋರಲು, ಕಾಳಜಿ ವ್ಯಕ್ತಪಡಿಸಲು ಜಿಪುಣತನ ಬೇಡ.

ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ.
ಒಳ್ಳೆಯ ಅಲೋಚನೆಗಳಿಂದ
ತುಂಬಿದ ಮನಸು ಅಷ್ಟೇ ಸುಂದರವಾಗಿರುತ್ತೆ.

“ನಂಬಿಕೆ ಜೀವನದಲ್ಲಿ ಅತಿ ಶ್ರೇಷ್ಠವಾದದ್ದು”.
ಹಣ ಕಳೆದುಕೊಂಡರೆ ಮತ್ತೆ ಗಳಿಸಬಹುದು ಆದರೆ ನಂಬಿಕೆ ಕಳೆದುಕೊಂಡರೆ ಮತ್ತೆ ಗಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.

ಒಳ್ಳೆಯ ಕೆಲಸಕ್ಕೆ ಕೆಲವೊಮ್ಮೆ ಮೊದಲ ಯತ್ನದಲ್ಲೇ ಯಶಸ್ಸು ಸಿಗದಿರಬಹುದು;
ಆದರೆ,
ಮುಂದಿನ ಯತ್ನಕ್ಕೆ ಬೇಕಾದ ಅನುಭವ ದಕ್ಕುವುದು ನಿಶ್ಚಿತ.

“ಸಾವಿಗೂ ಮತ್ತು ನೋವಿಗೂ”
ಕೇವಲ ಒಂದಕ್ಷರದ ವ್ಯತ್ಯಾಸ ಅಷ್ಟೇ….
ಆದರೆ
“ಸಾವು ಒಂದೇ ಸಲ ಕೊಂದರೆ ನೋವು ಪ್ರತಿಕ್ಷಣ ಕೊಲ್ಲುತ್ತದೆ…
ಹಾಗಾಗಿ ತುಂಬಾ ಚಿಂತಿಸಬಾರದು…

ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ಗುರು ಅಂದ್ರೆ
ಸಮಯ
ಎಕೆಂದರೆ ಸಮಯ ಕಲಿಸುವ ಪಾಠಗಳು ಯಾರು ಕಲಿಸಲು ಸಾದ್ಯವಿಲ್ಲ.

ನಮ್ಮ ಬಗ್ಗೆ ತಪ್ಪು ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ..
ನಮಗೆ ನಮ್ಮ ತನದ ಅರಿವಿರಲಿ,
ನಮ್ಮ ಅಂತರಾಳ ಯಾವಾಗಲೂ ಒಳ್ಳೆಯತನವನ್ನೇ ಬಯಸಲಿ.

ತನ್ನ ತಪ್ಪನ್ನು ತಿದ್ದಿಕೊಳ್ಳುವ ಅಂತಹ ದೊಡ್ಡ ಗುಣ ಬುದ್ಧಿವಂತರಲ್ಲಿ ಮಾತ್ರ ಇರುತ್ತದೆ….
ಆಗಮಾತ್ರ ಜೀವನದಲ್ಲಿ ಎಲ್ಲಾ ಸಂಬಂಧಗಳನ್ನು, ಸಮತೋಲನವಾಗಿ ತೆಗೆದುಕೊಂಡು ಹೋಗಲು ಸಾಧ್ಯ& ತನ್ನ ಗುರಿಯನ್ನು ಮುಟ್ಟಲು ಇದು ನೆರವಾಗುತ್ತದೆ…

ನಮ್ಮನ್ನು ಕೀಳಾಗಿ ಕಾಣುವವರು ಯಾರೇ ಇರಲಿ, ಅವರಿಂದ ದೂರವಿರಬೇಕು….
ನಮ್ಮನ್ನು ಸ್ನೇಹ,ಪ್ರೀತಿಯಿಂದ,ಕಾಣುವವರು ಬಡವರಾಗಲಿ,ಅವರ ಹತ್ತಿರವಿರಬೇಕು….
ಆಗ ನಮಗೂ ಬೆಲೆ,ನಮ್ಮಮಾತಿಗೂ ಬೆಲೆ.

Kannada Attitude Captions For Instagram

Kannada Attitude Captions For Instagram
Kannada quotes

ತಂದೆ ಇರುವವರಿಗು ಬೆವರಿನ ಬೆಲೆ ತಿಳಿಯುದಿಲಾ
ತಾಯಿ ಇರುವರಿಗು
ಹಸುವಿನ ಕಷ್ಟ ತಿಳಿಯುವುದಿಲ್ಲ.

ದುಡ್ಡಿನ ಹಿಂದೆ ಬೀಳಬೇಡ
ಸೌಂದರ್ಯದ ಹಿಂದೆ ಬೀಳಬೇಡ
ಈ ಎರಡು ಮನುಷ್ಯನಿಗೆ ಅಪಾಯಕಾರಿ
ದುಡ್ಡು ಶ್ರಮದಲ್ಲಿ ನೋಡಬೇಕು ಸೌಂದರ್ಯ ಮನದಲ್ಲಿ ನೋಡಬೇಕು
ಅದುವೇ ಜೀವನ.

ಸಂತೋಷವನ್ನಿಟ್ಟುಕೊಂಡೇ
ಎಲ್ಲರು ಹುಟ್ಟಿರುವುದಿಲ್ಲ
ಆದರೆ,
ಅದನ್ನು ಸೃಷ್ಟಿಕೊಳ್ಳಬಲ್ಲ ಸಾಮರ್ಥ್ಯವಂತು ಇರುತ್ತದೆ ಅಂತಹದೊಂದು ವಾತಾವರಣ ನಾವೇ ನಿರ್ಮಿಸಿಕೊಳ್ಳಬೇಕು.

ಶುದ್ಧ  ಮನಸ್ಸಿನಿಂದ  ಆಡುವ ಮಾತು ಲಕ್ಷಾಂತರ  ಜನರ  ಹೃದಯ ಗೆಲ್ಲಬಹುದು
ಅದೇ  ಒಂದು  ದ್ವೇಷದ  ನುಡಿ ಲಕ್ಷಾಂತರ  ಜನ,ವಿರೋಧಿಗಳನ್ನು ಸೃಷ್ಟಿಸಬಹುದು,
ಮಾತಿಗಿರುವ  ಶಕ್ತಿಯೇ  ಅಂತಹದು
ಮಾತಿಗಿರುವ  ಬೆಲೆ  ಮಾತು ಆಡುವವರಿಗೂ  ಇರುವುದಿಲ್ಲ.

“ಮೂರಕ್ಷರದ ನಂಬಿಕೆ ಮತ್ತು ಭಾವನೆ ಜಗತ್ತಿನಲ್ಲಿ ಎಲ್ಲವನ್ನೂ ಮೀರಿದ್ದು”.
ಇವೆರಡರಲ್ಲಿ ಅಪಾರವಾದ ಶಕ್ತಿ ಅಡಗಿದೆ….
ನಂಬಿಕೆ ಇಲ್ಲದ ಯಾವುದೇ ಸಂಬಂಧಕ್ಕೆ ಅರ್ಥವಿಲ್ಲ,
ಹಾಗೆಯೇ ಭಾವನೆಯಿಲ್ಲದ ಯಾವುದೇ ಪ್ರೀತಿ, ಸಂಬಂಧಕ್ಕೆ ಅರ್ಥವಿಲ್ಲ….

ಆಸೆಯಿಂದ ಆಡಿದ ಮಾತುಗಳು ಬರೀ ಬಯಕೆಯನ್ನಷ್ಟೆ ಹುಟ್ಟಿಸುತ್ತದೆ…
ಹಸಿವಿನಿಂದ ಹುಟ್ಟುವ ಮಾತುಗಳು ಬದುಕಿನಲ್ಲಿ ಛಲ ಹುಟ್ಟಿಸುತ್ತದೆ.

ಜೀವನ ಬೇಸರವಾಗಿದೆ ಎಂದು ಕೊರಗದಿರಿ,,,
ನಿಮ್ಮ ದಿನವಷ್ಟೇ ಕೆಟ್ಟದಾಗಿರುತ್ತದೆ ಜೀವನವಲ್ಲ.

“ಪ್ರತಿಯೊಬ್ಬರಿಗೂ ತೊಂದರೆಗಳು ಇರುತ್ತವೆ..
ಕೆಲವರು ನೋವನ್ನು ವ್ಯಕ್ತಪಡಿಸುತ್ತಾರೆ..
ಹಾಗೆಂದ ಮಾತ್ರಕ್ಕೆ ಅವರು ದುರ್ಬಲರಲ್ಲ,
ಕೆಲವರು ನೋವು ತೋರಿಸಿಕೊಳ್ಳುವುದಿಲ್ಲ,
ಇದರ ಅರ್ಥ ಅವರು ಕಠೋರ ಎಂದಲ್ಲ..
ಅವರದೇ ಆದ ವ್ಯಕ್ತಿತ್ವ ಅವರಿಗಿರುತ್ತದೆ ಅದನ್ನು ಗೌರವಿಸಿ…

ಸೋಲು ಅನ್ನುವುದು ಗೆಲುವು ಅನ್ನುವುದರ ವಿರುದ್ಧ ಪದವಲ್ಲ.
ಅದು ಯಶಸ್ಸಿನ ಪಾಲುದಾರ.
ಸೋಲುತ್ತ ಗೆದ್ದಾಗಲೇ ಅದರ ಮೌಲ್ಯ ಹೆಚ್ಚು.

“ನಮ್ಮಲ್ಲೇನಿದೆ ಏನು ಪಡೆಯುತ್ತೇವೆ ಎನ್ನುವುದಕ್ಕಿಂತ,
ಅವಶ್ಯಕತೆ ಇದ್ದವರಿಗೆ ನಾವೇನು ನೀಡುತ್ತೇವೆ ಎಂಬುದು ನಮ್ಮ ವ್ಯಕ್ತಿತ್ವ ಎತ್ತರಿಸುವುದಕ್ಕೆ ಕಾರಣವಾಗುತ್ತದೆ”.

ಕಹಿ ನೆನಪು ಮರೆಯಾಗಲಿ,
ಸಿಹಿ ನೆನಪು ಚಿರವಾಗಲಿ,
ಹೊಸ ದಿನಗಳಲ್ಲಿ ನೀವು,
ಕಂಡ ಕನಸು ನನಸಾಗಲಿ,
ಆ ದೇವರು ನಿಮ್ಮನ್ನು, ಸದಾ ಸಂತೋಷದಿಂದಿರಿಸಲಿ
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

Swag bio for instagram in kannada

Swag bio for instagram in kannada
Kannada quotes

ಸಮರ್ಥನೀಯವಲ್ಲದ ವರ್ತನೆಗೆ, ಅನಗತ್ಯ ಚಿಂತನೆಗೆ ಆಸ್ಪದ ನೀಡದೆ ಸಕಾರಾತ್ಮಕ ಹೆಜ್ಜೆಗಳನ್ನಿಟ್ಟರೆ ಬಾಳು ಬಂಗಾರವಾಗುವುದರಲ್ಲಿ ಸಂದೇಹವಿಲ್ಲ.

ನಮ್ಮನ್ನು ಕೀಳಾಗಿ ಕಾಣುವವರು ಯಾರೇ ಇರಲಿ, ಅವರಿಂದ ದೂರವಿರಬೇಕು….
ನಮ್ಮನ್ನು ಸ್ನೇಹ,ಪ್ರೀತಿಯಿಂದ,ಕಾಣುವವರು ಬಡವರಾಗಲಿ,ಅವರ ಹತ್ತಿರವಿರಬೇಕು….
ಆಗ ನಮಗೂ ಬೆಲೆ,ನಮ್ಮಮಾತಿಗೂ ಬೆಲೆ.

ಜೀವನದಲ್ಲಿ “ಶ್ವಾಸ” ಹಾಗೂ ವಿಶ್ವಾಸದ ಅಗತ್ಯ ಒಂದೇ ರೀತಿಯದ್ದಾಗಿರುತ್ತದೆ.
ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯುತ್ತದೆ.
ವಿಶ್ವಾಸ ಇಲ್ಲದಿದ್ದರೆ ಸಂಬಂಧ ಮುಗಿಯುತ್ತದೆ.

ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ..
ಹಲವರಿಗೆ ಕಹಿ…
ಅದೇ ರೀತಿ ನಾವುಗಳು ಕೆಲವರಿಗೆ ಒಳ್ಳೆಯವರು ಆದರೆ ಕೆಲವರಿಗೆ ಕೆಟ್ಟವರು.
ಎಲ್ಲರಿಗೂ ಒಳ್ಳೆಯವರು ಆಗೋಕೆ ಸಾಧ್ಯವಿಲ್ಲ”.

ಅರ್ಥವಾಗದ ಮನಸ್ಸುಗಳಿಗೆ ಎಲ್ಲರೂ ಕೆಟ್ಟವರು, ಮೋಸಗಾರರಂತೆ ಕಾಣುತ್ತಾರೆ… ಅರ್ಥ ಮಾಡಿಕೊಳ್ಳುವ ಮನಸ್ಸುಗಳಿಗೆ ಪುಟ್ಟಮಕ್ಕಳು ಜ್ಞಾನಿಗಳ ರೀತಿ ಕಾಣುತ್ತಾರೆ…
ಎಲ್ಲರ ಹೃದಯದಲ್ಲಿ ಪ್ರೀತಿ ಹುಡುಕಿದರೆ ಎಲ್ಲರೂ ನಮ್ಮವರಂತೆ ಕಾಣುತ್ತಾರೆ…. ಆದಷ್ಟು ಎಲ್ಲರಲ್ಲೂ ಒಳ್ಳೆಯದನ್ನೇ ಹುಡುಕೋಣ.

ವಿವೇಕವಿಲ್ಲದ ವಿದ್ಯೆ,ಎಷ್ಟಿದ್ದರೂ ಪ್ರಯೋಜನವಿಲ್ಲ.
ಗುಣ ಇಲ್ಲದವರಲ್ಲಿ, ಹಣ ಎಷ್ಟಿದ್ದರೂ ಪ್ರಯೋಜನವಿಲ್ಲ.ಮಾನವೀಯತೆ ಇಲ್ಲದ
ಮನುಷ್ಯನಲ್ಲಿ, ಏನೆಲ್ಲ ಇದ್ದರೂ ನಿಷ್ಪ್ರಯೋಜಕ..
ಬನ್ನಿ ನಾವು ನೀವು ಸೇರಿ ಅಗತ್ಯವಿದ್ದವರಿಗೆ ಸಹಾಯ ಮಾಡೋಣ.

ಶತ್ರುಗಳನ್ನು ದ್ವೇಷಿಸ ಬಾರದು, ಯಾಕೆಂದರೆ ಅವರೇ ಹೆಚ್ಚು ನಮ್ಮಲ್ಲಿರುವಂತಹ ತಪ್ಪುಗಳನ್ನು ಕಂಡು ಹಿಡಿಯುವರು.
ಇದರಿಂದ ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಒಂದುಕಡೆಯಾದರೆ,ನಾವು ಮುಂದೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ.

ಎಲ್ಲದಕ್ಕೂ ಸಮಯ ಅಂತ ಬರುತ್ತೆ
ತುಸು ಜಾಸ್ತಿ ಸಮಯ ಬೇಕಾಗಬಹುದು ನಿನ್ನ ಸರದಿಗಾಗಿ
ಕಾಯ್ತಾ ಇರು. ಬಂದೇ ಬರುತ್ತೆ.

ಜೀವನದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ”.
ಇವೆರಡರಲ್ಲಿ ಯಾವುದು ಶಾಶ್ವತವಲ್ಲ….
ಎಲ್ಲಾ ಕೆಟ್ಟ ಪರಿಸ್ಥಿತಿಗಳನ್ನು ಧೈರ್ಯದಿಂದ, ಆತ್ಮವಿಶ್ವಾಸದಿಂದ,ನಂಬಿಕೆಯಿಂದ ಎದುರಿಸಬೇಕು…

ಹಸಿದವರಿಗೆ ಕಲ್ಲಿನಲ್ಲೂ ಕೆಲಸವಿರುತ್ತದೆ…
ಆದರೆ ಹೊಟ್ಟೆ ತುಂಬಿದವರಿಗೆ ಸಿಕ್ಕ ಕೆಲಸ ಕೂಡ ಕಲ್ಲಂತೆ ಅನಿಸುತ್ತೆ” …
ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು….

ಸಾಧ್ಯವೇ ಇಲ್ಲ ಅಂದುಕೊಂಡರೆ ಎಲ್ಲವೂ ಅಸಾಧ್ಯವೇ..
ಪ್ರಯತ್ನ ಮಾಡುವುದರಿಂದ ಒಂದೇ ಬಾರಿಗೆ ಯಶಸ್ಸು ಸಿಗದಿದ್ದರೂ ಅನುಭವವಾದರೂ ಕೊನೆಪಕ್ಷ ಸಿಗುತ್ತದೆ…
ಹಾಗಾಗಿ ಸತತ ಪ್ರಯತ್ನ ಪರಿಶ್ರಮ ಹಾಕಿ,ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಇರೋಣ.

Kannada quotes
Kannada quotes

ಎಲ್ಲದಕ್ಕೂ ಸಮಯ ಅಂತ ಬರುತ್ತೆ
ತುಸು ಜಾಸ್ತಿ ಸಮಯ ಬೇಕಾಗಬಹುದು ನಿನ್ನ ಸರದಿಗಾಗಿ
ಕಾಯ್ತಾ ಇರು. ಬಂದೇ ಬರುತ್ತೆ.

ಸೋಲು ಅನ್ನುವುದು ಗೆಲುವು ಅನ್ನುವುದರ ವಿರುದ್ಧ ಪದವಲ್ಲ.
ಅದು ಯಶಸ್ಸಿನ ಪಾಲುದಾರ.
ಸೋಲುತ್ತ ಗೆದ್ದಾಗಲೇ ಅದರ ಮೌಲ್ಯ ಹೆಚ್ಚು.

ಏಕಾಂಗಿಯಾಗಿ ಹೊರಾಡು ದಾರಿಯಲ್ಲಿ ಯಾರಾದರೂ ಸಿಗಬಹುದು.
ಏನನ್ನೂ ಬಯಸದೆ ಹೋಗು, ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು.

ಬದುಕಿನಲ್ಲಿ ಯಾವುದಕ್ಕೂ ಕೊರಗಬಾರದು.
ನಮಗಿಂತ ಕೆಳಗಿದ್ದ ಅವರನ್ನು ನೋಡಿ ಖುಷಿ ಪಡಬೇಕು.
ನಮಗಿಂತ ಮೇಲೆ ಇದ್ದವರನ್ನು ನೋಡಿ ಕನಸು ಕಾಣಬೇಕು.
ಆಶಾಭಾವನೆಯೊಂದಿಗೆ ನಂಬಿಕೆ ಮತ್ತು ಪ್ರಯತ್ನದಿಂದ ನಮ್ಮ ಗುರಿ ಮತ್ತು ಸಾಧನೆ ಮುಟ್ಟಬೇಕು”

ಹಸಿದವರಿಗೆ ಕಲ್ಲಿನಲ್ಲೂ ಕೆಲಸವಿರುತ್ತದೆ,
ಆದರೆ ಹೊಟ್ಟೆ ತುಂಬಿದವರಿಗೆ ಸಿಕ್ಕ ಕೆಲಸ ಕೂಡ ಕಲ್ಲಂತೆ ಅನಿಸುತ್ತೆ”
ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು.

ಸೋಲು ಅನ್ನುವುದು ಗೆಲುವು ಅನ್ನುವುದರ ವಿರುದ್ಧ ಪದವಲ್ಲ.
ಅದು ಯಶಸ್ಸಿನ ಪಾಲುದಾರ,
ಸೋಲುತ್ತ ಗೆದ್ದಾಗಲೇ ಅದರ ಮೌಲ್ಯ ಹೆಚ್ಚು.

ಯಾರಾದರೂ ನಿಮ್ಮನ್ನು ತಿರಸ್ಕರಿಸಿದರೆ, ಖಂಡಿತ ಬೇಸರಪಡಬೇಡಿ.
ಏಕೆಂದರೆ, ಭರಿಸಲಾಗದ/ದುಬಾರಿಯಾದ ಸಂಗತಿಗಳನ್ನೇ ಸಾಮಾನ್ಯವಾಗಿ ಜನ ತಮ್ಮದಾಗಿಸಿಕೊಳ್ಳುವುದಿಲ್ಲ.

ಕಷ್ಟ ಕಾರ್ಪಣ್ಯಗಳು ನಿಜಕ್ಕೂ ಕೆಟ್ಟವುಗಳಲ್ಲ,
ಅವು ನಮ್ಮ ಮುಂದಿನ ನಡೆ ಹೇಗಿರಬೇಕು ಎಂದು ತಿಳಿಸಿಕೊಡುವ ಒಬ್ಬ ಗುರುವಿದ್ದಂತೆ”
“ಎಲ್ಲವನ್ನೂ ಎದುರಿಸಿ ಅನುಭವದಿಂದ ಪಡೆದ ಪಾಠ ತುಂಬಾ ಮೌಲ್ಯಧಾರಿತವಾದದ್ದು.

ಎಲ್ಲವನ್ನು ಸಹಿಸಿಕೊಳ್ಳುವ ಗುಣವಿದ್ದವರಲ್ಲಿಯೇ,
ಎಲ್ಲವನ್ನೂ ಎದುರಿಸುವ ಶಕ್ತಿಯು ಇರುತ್ತದೆ”.

ಆಸೆಯಿಂದ ಆಡಿದ ಮಾತುಗಳು ಬರೀ ಬಯಕೆಯನ್ನಷ್ಟೆ ಹುಟ್ಟಿಸುತ್ತದೆ..
ಹಸಿವಿನಿಂದ ಹುಟ್ಟುವ ಮಾತುಗಳು ಬದುಕಿನಲ್ಲಿ ಛಲ ಹುಟ್ಟಿಸುತ್ತದೆ.

ಬಯಸಿದ್ದು ಪಡೆಯಲೇ ಬೇಕು ಎನ್ನುವ ಹಠ ಇರಬೇಕು ಸತ್ಯ..
ಆದರೆ ಮತ್ತೊಂಬ್ಬರಿಂದ ಕಿತ್ತು ಪಡೆಯುವ ಚಟವಿರಬಾರದು.

Kannada quotes
Kannada quotes

ಪ್ರೀತಿಸಲು ಗೊತ್ತಿರುವ ಹೃದಯ,
ಕಷ್ಟವನ್ನು ಅಲಿಸಬಲ್ಲ ಕಿವಿ ಸಹಾಯಕ್ಕೆ ಕೈ ಚಾಚುವ ಮನಸ್ಸಿದವರು ಜಗತ್ತಿನ ಎಲ್ಲ ಶ್ರೀಮಂತರಿಗಿಂತ, ಬುದ್ದಿವಂತರಿಗಿಂತ ಶ್ರೇಷ್ಠ.

ಯಶಸ್ವಿ ವ್ಯಕ್ತಿಗಳಿಗೆ ಮೌನ ಹಾಗೂ
ನಗುವಿನ ಮಹತ್ವ ಚೆನ್ನಾಗಿ ಗೊತ್ತಿರುತ್ತದೆ.
ಸಮಸ್ಯೆ ಪರಿಹರಿಸಲು ನಗುತ್ತಾರೆ ಹಾಗೂ ಸಮಸ್ಯೆ ಎದುರಾಗದಂತೆ ತಡೆಯಲು ಮೌನ ವಹಿಸುತ್ತಾರೆ.
ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡವರು ಯಶಸ್ವಿಯಾಗುತ್ತಾರೆ.

ನಾವು ಎತ್ತರಕ್ಕೆ ಬೆಳೆದಷ್ಟು ಸ್ನೇಹಜೀವಿ ಆಗಬೇಕೇ ಹೊರತು ಅಹಂಕಾರಿ ಆಗಬಾರದು.
ಯಾಕೆಂದರೆ ಸ್ನೇಹ ನಮಗೆ ಪ್ರೀತಿ ಕೊಡುತ್ತೆ…. ಅಹಂಕಾರ ನಮ್ಮ ತನವನ್ನೆ ಸುಡುತ್ತೆ.

ಈ ಜಗತ್ತಿನಲ್ಲಿ ಯಾರೂ ಯಾರನ್ನೂ ತಿದ್ದಲು ಸಾಧ್ಯವಿಲ್ಲ.
ಒಂದುವೇಳೆ ನಾವು ಯಾರನ್ನಾದರೂ ತಿದ್ದುತ್ತೇನೆ ಎಂದುಕೊಂಡರೆ ಅದು ನಮ್ಮ ಮೂರ್ಖತನ.
ನಮ್ಮನ್ನು ನೋಡಿ ಬೇರೆಯವರು ತಿದ್ದಿಕೊಳ್ಳುವಂತೆ ನಾವು ಬದುಕಬೇಕು ಅಷ್ಟೇ.

ಮನೆ ಅರಮನೆಯಂತೆ ಇದ್ದರೆ ಸಾಲದು,
ಮನಸ್ಸು ಅರಮನೆಯಂತಿರಬೇಕು ಆಗಲೇ ಜೀವನಕ್ಕೊಂದು ಬೆಲೆ.

ಎರಡು ವಸ್ತುಗಳನ್ನು ಮಾತ್ರ
ಎಂದಿಗೂ ವ್ಯರ್ಥ ಮಾಡಬೇಡಿ….,
ಅನ್ನದ ‘ಕಣ‘ ಗಳನ್ನು
ಹಾಗೂ
ಆನಂದದ ‘ಕ್ಷಣ‘ ಗಳನ್ನು….
ಕೆಲವೊಮ್ಮೆ ನಿಮಗಾಗಿ,
ಕೆಲವೊಮ್ಮೆ ನಿಮ್ಮವರಿಗಾಗಿ.

ಶುದ್ಧ ಮನಸ್ಸಿನಿಂದ ಆಡುವ ಮಾತು ಲಕ್ಷಾಂತರ ಜನರ ಹೃದಯ ಗೆಲ್ಲಬಹುದು
ಅದೇ ಒಂದು ದ್ವೇಷದ ನುಡಿ ಲಕ್ಷಾಂತರ ಜನ, ವಿರೋಧಿಗಳನ್ನು ಸೃಷ್ಟಿಸಬಹುದು,
ಮಾತಿಗಿರುವ ಶಕ್ತಿಯೇ ಅಂತಹದು
ಮಾತಿಗಿರುವ ಬೆಲೆ ಮಾತು ಆಡುವವರಿಗೂ ಇರುವುದಿಲ್ಲ.

ಹಸಿದವರಿಗೆ ಕಲ್ಲಿನಲ್ಲೂ ಕೆಲಸವಿರುತ್ತದೆ…
ಆದರೆ ಹೊಟ್ಟೆ ತುಂಬಿದವರಿಗೆ ಸಿಕ್ಕ ಕೆಲಸ ಕೂಡ ಕಲ್ಲಂತೆ ಅನಿಸುತ್ತೆ”
ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು.

ನಮ್ಮ ತಪ್ಪು ಇಲ್ಲದ ಕಡೆ ತಲೆ ಬಾಗಿಸಬಾರದು ಅದೇ ರೀತಿ ನಂಬಿಕೆ ಇಲ್ಲದ ಕಡೆ ವಾದಿಸಬಾರದು..ನಮ್ಮ ವ್ಯಕ್ತಿತ್ವ ,ನಮ್ಮತನ ಮತ್ತು ನಮ್ಮ ಸ್ವಾಭಿಮಾನವನ್ನು ಎಂದು ಬಿಟ್ಟುಕೊಡಬಾರದು ಇದು ನಮ್ಮ ಗುಣವಾಗಾಬೇಕು.

ಎಷ್ಟು ಆಸ್ತಿಪಾಸ್ತಿ, ಸಂಪತ್ತು,ಐಶ್ವರ್ಯವನ್ನು ಗಳಿಸಿಕೊಂಡಿದ್ದೀವಿ ಅನ್ನುವುದಕ್ಕಿಂತಲೂ,
ಗಳಿಸಿಕೊಂಡ ಆಸ್ತಿಪಾಸ್ತಿ,ಐಶ್ವರ್ಯವನ್ನು ಹೇಗೆ ನಾವು ಬಳಸುತ್ತೇವೆ ಎಂಬುವುದು ಮುಖ್ಯ.

“ನಮ್ಮ ಕಷ್ಟಗಳನ್ನು ಪರಿಹರಿಸುವ ವ್ಯಕ್ತಿಯನ್ನು ಹುಡುಕಬಾರದು…ನಮ್ಮ ಕಷ್ಟಗಳನ್ನು ತನ್ನ ಕಷ್ಟಗಳೆಂದು ತಿಳಿದು,ನಮ್ಮ ಜೊತೆಗೆ ನಿಲ್ಲುವ ವ್ಯಕ್ತಿಯನ್ನು ಹುಡುಕಬೇಕು..

ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯ,
ತುಳಿದು ಬದುಕಿದವರು ಬಹು ಬೇಗ ಅಳಿಯುತ್ತಾರೆ,
ತಿಳಿದು ಬದುಕಿದವರು ಅಳಿದ ಮೇಲೂ ಉಳಿಯುತ್ತಾರೆ,
ತಿಳಿದವರು ಹೇಳಿದ ಅಳಿಯದ ಮಾತು.

ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ.
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ.
ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು.

Kannada quotes
Kannada quotes

ಮನುಷ್ಯ ಕಲಿತಿರುವುದು ಅತಿ ಅಲ್ಪ…
ಕಲಿತು ಸಾಧಿಸಬೇಕಾದದ್ದು ಸಾಗರದಷ್ಟಿದೆ.
ಬದುಕಿನಲ್ಲಿ ಪಾಂಡಿತ್ಯ ಇದ್ದರೆ ಸಾಲದು,ಇದರ ಜೊತೆಗೆ ಅತಿ ಅವಶ್ಯಕವಾಗಿ, ವಿನಯ ಮತ್ತು ವಿವೇಕವೂ ಇರಬೇಕು.

ಕೆಟ್ಟತನವನ್ನು ಬೇಗ ಗುರುತಿಸುವ ಮನಸ್ಸು, ಒಳ್ಳೆತನವನ್ನು ಗುರುತಿಸುವುದೇ ಇಲ್ಲ.
ಕೆಲವು ಜನರು ಬೇರೆಯಲ್ಲಿರುವ, ಲೋಪಗಳನ್ನು ಹುಡುಕುತ್ತಾರೆ ಹೊರತು,ತಮ್ಮಲ್ಲಿರುವ ಲೋಪವನ್ನು ಪರಿಗಣಿಸುವುದೇ ಇಲ್ಲ.

ಬಿರುಗಾಳಿ ಬಂದರೇ ದಾರಿಯನ್ನು ಸ್ವಚ್ಚ ಗೊಳಿಸುತ್ತದೆ.
ಎದುರಾಳಿ ಇದ್ದರೆ ಬದುಕು ಎಚ್ಚರವಾಗಿರುತ್ತದೆ.
ದುಃಖ ಅನುಭವಿಸಿದಾಗಲೇ.
ಲೋಕ ಅರ್ಥವಾಗೋದು.

ಸಂತೋಷವನ್ನು ಹಂಚಿಕೊಳ್ಳಲು ಬರುವ ಬಂಧು ಮಿತ್ರರಿಗಿಂತ,
ಕಷ್ಟ ನೋವುಗಳನ್ನು ಹಂಚಿಕೊಳ್ಳಲು ಬರುವ ಬಂಧು ಮಿತ್ರರೇ ಶ್ರೇಷ್ಠ….

ಶ್ರಮದ ಹಾದಿಯಲ್ಲಿ ಯಾವತ್ತೂ ಮೌನ ವಾಗಿರಬೇಕು.
ಯಶಸ್ಸನ್ನು ಮಾತ್ರ ಸಂಭ್ರಮಿಸಬೇಕು. ಯಶಸ್ಸನ್ನು ಮುಟ್ಟಲು ಎಲ್ಲಿಯೂ ಸುಲಭದ ಲಿಫ್ಟ್ ವ್ಯವಸ್ಥೆ ಇಲ್ಲ.
ಅದನ್ನು ತಲುಪಲು ಪ್ರತಿಯೊಬ್ಬರೂ ಶ್ರಮದ ಮೆಟ್ಟಿಲು ಹತ್ತಲೇಬೇಕು.

ಬೇರೆಯವರ ನಿಷ್ಠುರ ಮತ್ತು ಕಠಿಣ ಮಾತುಗಳಿಗಿಂತ,
ನಮ್ಮವರು ಮತ್ತು ನನ್ನ ಮನಸ್ಸಿಗೆ ಹತ್ತಿರವಾದವರ ಮೌನವೇ ಹೆಚ್ಚು ದುಃಖ ತರುತ್ತದೆ….

ಮನುಷ್ಯರ ನಿಜವಾದ ಆನಂದ ಅವರ ಶ್ರೀಮಂತಿಕೆ ಮತ್ತು ಆಡಂಬರದಲ್ಲಿ ಇರುವುದಿಲ್ಲ….ಬದಲಾಗಿ
ಪ್ರೀತಿ, ವಿಶ್ವಾಸ, ನಂಬಿಕೆ, ತೃಪ್ತಿ ಮತ್ತು ಭಾವನೆಗಳು ಎಂಬ ಅವರ ಹೃದಯದ ಗೂಡಿನಲ್ಲಿ ಇರುತ್ತದೆ…..
ಈ ಜಗತ್ತಿನಲ್ಲಿ “ಪ್ರೀತಿ ಮತ್ತು ಭಾವನೆಗೆ”ಸರಿಸಮಾನ ವಾದದ್ದು ಮತ್ತು ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.

ಹಾಗಲಕಾಯಿ ಕೆಲವರ ಆರೋಗ್ಯಕ್ಕೆ ಸಿಹಿ..
ಹಲವರಿಗೆ ಕಹಿ…
ಅದೇ ರೀತಿ ನಾವುಗಳು ಕೆಲವರಿಗೆ ಒಳ್ಳೆಯವರು ಆದರೆ ಕೆಲವರಿಗೆ ಕೆಟ್ಟವರು…
ಎಲ್ಲರಿಗೂ ಒಳ್ಳೆಯವರು ಆಗೋಕೆ ಸಾಧ್ಯವಿಲ್ಲ”.

ಧನವಂತರು ಸಮುದ್ರವಿದ್ದಂತೆ.. ಒಬ್ಬರ ದಾಹವನ್ನು ಕೂಡ ತೀರಿಸುವುದಿಲ್ಲ.
ಆದರೆ
ಗುಣವಂತರು ಬಾವಿ ಇದ್ದಂತೆ.. ಊರಿನಲ್ಲಿ ಎಲ್ಲರ ದಾಹವನ್ನು ತೀರಿಸುತ್ತಾರೆ”.
ನಾವೆಲ್ಲರೂ ದಾಹವನ್ನು ತೀರಿಸುವ ಬಾವಿಯಾಗೋಣ,ಹೊರೆತು ಸಮುದ್ರವಾಗುವುದು ಬೇಡ.

ಸಂತೋಷಕ್ಕಿಂತ ಮಿಗಿಲಾದ ಸಂಪತ್ತಿಲ್ಲ.
ಆನಂದಕ್ಕಿಂತ ಮಿಗಿಲಾದ ಆಸ್ತಿ ಇಲ್ಲ”.
ಅದಕ್ಕಾಗಿ ಯಾವಾಗಲೂ ನಗುನಗುತ್ತಾ, ಬೇರೆಯವರನ್ನು ನಗಿಸುತ್ತಾ ಆನಂದದಿ0ದಿರಬೇಕು..

Kannada quotes
Kannada quotes

ಏಕಾಂಗಿಯಾಗಿ ಹೊರಾಡು ದಾರಿಯಲ್ಲಿ ಯಾರಾದರೂ ಸಿಗಬಹುದು.
ಏನನ್ನೂ ಬಯಸದೆ ಹೋಗು, ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು.

ಭಗವಂತ ಭೂಮಿ, ನೀರು, ಗಾಳಿ ಇತ್ಯಾದಿ ಎಲ್ಲವನ್ನು ಉಚಿತವಾಗಿ ನೀಡುತ್ತಾನೆ ;
ಆದರೆ
ಮನುಷ್ಯ ಮಾತ್ರ ಪ್ರತಿಯೊಂದು ವಸ್ತುವನ್ನು ಮಾರಾಟ ಮಾಡುತ್ತಾನೆ.

ನಾವು ಕಟ್ಟಿಸಿದ ಮನೆಯಲ್ಲಿ ನಮಗೆ ಜಾಗವಿಲ್ಲ.
ನಾವು ಸತ್ತ ಮೇಲೆ ನಮ್ಮನ್ನು ಮುಟ್ಟಿದ,ನಮ್ಮವರು ಕೂಡ ಸ್ನಾನ ಮಾಡದೆ ಮನೆಯೊಳಗೆ ಕಾಲಿಡುವುದಿಲ್ಲ,
ಇದೇ ಜೀವನ”.

ಸಂತೋಷಕ್ಕಿಂತ ಮಿಗಿಲಾದ ಸಂಪತ್ತಿಲ್ಲ.
ಆನಂದಕ್ಕಿಂತ ಮಿಗಿಲಾದ ಆಸ್ತಿ ಇಲ್ಲ” .
ಅದಕ್ಕಾಗಿ ಯಾವಾಗಲೂ ನಗುನಗುತ್ತಾ, ಬೇರೆಯವರನ್ನು ನಗಿಸುತ್ತಾ ಆನಂದದಿ0ದಿರಬೇಕು..

ನೀನು ಪ್ರೀತಿಸೋ ಸಾವಿರ ಜನ ನಿನ್ನ ಜೊತೆಗೆ ಇದ್ದಾರೆ ಇಲ್ಲೋ ಗೊತ್ತಿಲ್ಲ,,,
ಆದ್ರೆ ನಿನ್ನನ್ನು ಮನದಿಂದ ಸ್ವಾರ್ಥ ಇಲ್ಲದೆ ಪ್ರೀತಿ,ಕಾಳಜಿ ಮಾಡೋವರನ್ನ ಯಾವತ್ತು ದೂರ ಮಾಡಿಕೊಳ್ಳಬೇಡಿ,,
ನಿಸ್ವಾರ್ಥ ಪ್ರೀತಿ,ಕಾಳಜಿ ಇಲ್ಲಿ ಎಲ್ಲರಿಗೂ ಸಿಗಲ್ಲ…!!

ಎರಡು ವಸ್ತುಗಳನ್ನು ಮಾತ್ರ
ಎಂದಿಗೂ ವ್ಯರ್ಥ ಮಾಡಬೇಡಿ….,
ಅನ್ನದ ‘ಕಣ‘ ಗಳನ್ನು
ಹಾಗೂ
ಆನಂದದ ‘ಕ್ಷಣ‘ ಗಳನ್ನು….
ಕೆಲವೊಮ್ಮೆ ನಿಮಗಾಗಿ,
ಕೆಲವೊಮ್ಮೆ ನಿಮ್ಮವರಿಗಾಗಿ.

ವೇದಗಳನ್ನು ಓದಿದವರು ದೊಡ್ಡವರಲ್ಲ…
ಜನರ ವೇದನೆಗಳನ್ನು ಅರ್ಥೈಸಿಕೊಂಡವರು ದೊಡ್ಡವರು…??

ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ.
ಮನಸ್ಸಿಗೆ ಅದ ಗಾಯ ಹೇಗೆ ಬದುಕಬೇಕೆಂದು ತಿಳಿಸುತ್ತದೆ.

ಕೋಪ ಇದ್ದವನಿಗೆ ಬೇರೆ ಶತ್ರುವೇ ಬೇಡ.
ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ.
ಕರುಣೆ ಉಳ್ಳವನಿಗೆ ಮತ್ಯಾವ ರಕ್ಷಣೆಯೂ ಬೇಡ.

ಕ್ಷಮೆ ಮತ್ತು ಧನ್ಯವಾದಗಳು ತುಂಬಾ ಚಿಕ್ಕ ಪದಗಳು ಎಂದೆನಿಸಿದರು,
ಎಷ್ಟೊ ಸಂಬಂಧಗಳು ಒಡೆಯದಂತೆ ನೋಡಿಕೊಳ್ಳುವಲ್ಲಿ ಅತಿ ದೊಡ್ಡ ಪಾತ್ರವಯಿಸಿವೆ.

ನೀವು ಹುಟ್ಟುವಾಗ ಹೆಸರು ಇರಲಿಲ್ಲ ಉಸಿರು ಇತ್ತು
ಆದ್ರೆ ಸಾಯುವಾಗ ನಿಮ್ಮ ಉಸಿರು ಇರಲ್ಲ ಹೆಸರನಿಂದ ಸಾಯುತ್ತಿರಿ
ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು
ಆ ಹೆಸರಲ್ಲಿ ಒಂದು ಇತಿಹಾಸ ಇರಬೇಕು.

ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ.
ಮರ ತನ್ನ ನೆರಳನ್ನು ತಾನು ಅನುಭವಿಸುವದಿಲ್ಲ.
ಜೀವನವೆಂದರೆ ನಮಗಾಗಿ ಬದುಕುವುದಲ್ಲ,
ಬೇರೆಯವರಿಗಾಗಿಯೂ ಬದುಕಬೇಕು.
ಅದುವೇ ಜೀವನ.

ಬದುಕೊಂದು ದೊರಕಿತ್ತು ಇನ್ಯಾರಿಗೊ ಬೆಳಕಾಗಲೆಂದು,
ಆದರೆ
ಸಮಯ ಸರಿದು ಹೋಗುತ್ತಿದೆ ಕಾಗದದ ತುಂಡು ಗಳಿಸುವುದರಲ್ಲೆ.
ಇಷ್ಟು ಹಣ ಪೇರಿಸಿ ಮಾಡುವುದೇನು? ಕೋನೆಗೆ ದರಿಸಿದ ಬಟ್ಟೆಯಲ್ಲಿ ಜೇಬಿಲ್ಲ ಮಸನದಲ್ಲಿ ತಿಜೋರಿ ಇಲ್ಲ.
ಇನ್ನು ಯಮನ ದೂತರೂ ಲಂಚ ಮುಟ್ಟುವುದಿಲ್ಲ.

ಚಾರ್ಲಿ ಚಾಪ್ಲಿನ್ ಹೇಳಿದ ಮಾತು ಎಷ್ಟು ಅರ್ಥಗರ್ಭಿತ…
ಕನ್ನಡಿ ನನ್ನ ಆತ್ಮೀಯ ಸ್ನೇಹಿತ,
ಯಾಕೆಂದರೆ
ನಾನು ಅದರ ಮುಂದೆ ನಿಂತು ಅತ್ತರೆ ಅದು ನನ್ನನ್ನು ನೋಡಿ ಎಂದಿಗೂ ನಗುವುದಿಲ್ಲ.

Kannada quotes
Kannada quotes

ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ
ಹಾರಲಿ
ಆದರೆ ಅಲ್ಲಿಯೇ ಗೂಡು ಕಟ್ಟಲು ಅವಕಾಶ ನೀಡಬೇಡಿ!

ಧನಾತ್ಮಕವಾಗಿ ಯೋಚಿಸುವವನನ್ನು ವಿಷವೂ ಕೊಲ್ಲಲಾರದು
ಹಾಗೆ ಋಣಾತ್ಮಕವಾಗಿ ಯೋಚಿಸುವವನ ಕಾಯಿಲೆಯನ್ನು ಯಾವ ಔಷದಿಯೂ ಗುಣಪಡಿಸದು…!!

ಜೀವನದಲ್ಲಿ ಎರಡನೇ ಭಾರಿ ಅವಕಾಶ ಸಿಗಬಹುದು,
ಆದರೆ
ಇನ್ನೊಂದು ಜೀವನದ ಅವಕಾಶ ಸಿಗುವುದು ಕಷ್ಟ.
ಸಿಕ್ಕಿರಿವ ಜೀವನ ಸದುಪಯೋಗ ಪಡೆಸಿಕೊಳ್ಳಿ.

ಜೀವ ಹೋದ ಮೇಲೆ,ಆಸ್ತಿ ಗಂಗೆ ಪಾಲು
ವಸ್ತ್ರಅಗಸನ ಪಾಲು,
ಆಸ್ತಿ ಮಕ್ಕಳ ಪಾಲು
ಪಿಂಡ ಕಾಗೆ ಪಾಲು,
ಜೀವ ಯಮನ ಪಾಲು..
ನಾವು ಮಾಡಿದ ಸೇವೆ,ದಾನ-ಧರ್ಮ ಮಾತ್ರ ನಮ್ಮ ಪಾಲು…
ಬದುಕಿರುವಷ್ಟು ದಿನ,ದಾನ ಧರ್ಮ ಪರೋಪಕಾರವನ್ನು ಮಾಡಿ.

ಸತ್ಯಮಾರ್ಗದಲ್ಲಿ ಅಪಘಾತಗಳು ಕಡಿಮೆ,
ಯಾಕೆಂದರೆ
ಆ ಮಾರ್ಗದಲ್ಲಿ ಕಡಿಮೆ ಜನ ಸಂಚರಿಸುವುದರಿಂದ ಟ್ರಾಫಿಕ್ ಜಾಮ್ ಇರುವುದಿಲ್ಲ.

ಮನಸ್ಸಿಗೆ ಮದವೇರಿದಾಗ,ಸ್ಮಶಾನದಲ್ಲಿ ತಿರುಗಾಡಿ ಬರಬೇಕು.
ಏಕೆಂದರೆ
ಅಲ್ಲಿ ನಾನು,ನನ್ನಿಂದಲೇ,ನಾನೇ ಶ್ರೇಷ್ಠ ಎಂದ,ಎಷ್ಟು ಜನ ಮಣ್ಣಾಗಿ ಮಲಗಿದ್ದವರು ಕಾಣಸಿಗುತ್ತಾರೆ”.

ಮನಸ್ಸಿಗೆ ಮದವೇರಿದಾಗ,ಸ್ಮಶಾನದಲ್ಲಿ ತಿರುಗಾಡಿ ಬರಬೇಕು.
ಏಕೆಂದರೆ
ಅಲ್ಲಿ ನಾನು,ನನ್ನಿಂದಲೇ,ನಾನೇ ಶ್ರೇಷ್ಠ ಎಂದ,ಎಷ್ಟು ಜನ ಮಣ್ಣಾಗಿ ಮಲಗಿದ್ದವರು ಕಾಣಸಿಗುತ್ತಾರೆ”.

ಮನಸ್ಸಿಗೆ ಮದವೇರಿದಾಗ,ಸ್ಮಶಾನದಲ್ಲಿ ತಿರುಗಾಡಿ ಬರಬೇಕು.
ಏಕೆಂದರೆ
ಅಲ್ಲಿ ನಾನು,ನನ್ನಿಂದಲೇ,ನಾನೇ ಶ್ರೇಷ್ಠ ಎಂದ,ಎಷ್ಟು ಜನ ಮಣ್ಣಾಗಿ ಮಲಗಿದ್ದವರು ಕಾಣಸಿಗುತ್ತಾರೆ”.

ಬಿಸಿಯಾದರೆ ಕಬ್ಬಿಣವೂ ದುರ್ಬಲವಾಗುತ್ತದೆ ಹಾಗೂ ಜನರು ಅದನ್ನು ತಮ್ಮಿಷ್ಟದಂತೆ ಬಗ್ಗಿಸುತ್ತಾರೆ
ತಲೆಬಿಸಿಮಾಡಿಕೊಂಡರೆ ನಮ್ಮದೂ ಅದೇ ಸ್ಥಿತಿ . ಆದ್ದರಿಂದ ಶಾಂತಚಿತ್ತರಾಗಿದ್ದು, ನಾವು ನಮ್ಮ ಶಕ್ತಿ ಉಳಿಸಿಕೊಳ್ಳಬೇಕು.

ಅರಮನೆಯಲ್ಲಿರುವ ರಾಜ ಗುಡಿಸಲಲ್ಲಿರುವ ಬಡವ
ಇವರು ಹಸಿದಾಗ ಅನ್ನವನ್ನು ತಿನ್ನ ಬೇಕೇ ಹೊರತು ಬಂಗಾರವನ್ನಲ್ಲ,
ಈ ಸತ್ಯ ಅರಿತವರು ಇಂದಿಗಷ್ಟೆ ದುಡಿಯುತ್ತಾರೆ ನಾಳೆಗಲ್ಲ”!

ಏಕಾಂಗಿಯಾದರು ಪರವಾಗಿಲ್ಲ… ಸತ್ಯ ಧರ್ಮ ನ್ಯಾಯದ ದಾರಿಯಲ್ಲೆ ನಡೆಯಬೇಕು.
ಯಾರನ್ನು ಮೆಚ್ಚಿಸುವ ಅವಶ್ಯಕತೆ ನಮಗಿಲ್ಲ..
ಇಷ್ಟವಾದರೂ ಜೋತೆ ಇರ್ಲಿ ಕಷ್ಟ ಆದವರೂ ಧಾರಳವಾಗಿ ದೂರ ಹೊಗ್ಲಿ.

ಒಂದು ಚೆಂಡನ್ನು ಹೇಗೆ ಜೋರಾಗಿ ಕೆಳಗೆ ಅದುಮಿದರೆ,ಅದೂ ಅಷ್ಟೇ ವೇಗವಾಗಿ ಮೇಲೆ ಬರುವುದು
ಅದೇ ರೀತಿ,ನಮ್ಮ ಜೀವನದಲ್ಲಿ ಯಾರು ನಮ್ಮನ್ನು ಎಷ್ಟೇ ತುಳಿಯಲು ಪ್ರಯತ್ನ ಪಟ್ಟರು, ಚಂಡಿನಂತೆ ನಾವು ತುಳಿಯುವರ ಮಧ್ಯೆ ನಾವು ಬೆಳೆದು ನಿಲ್ಲಬೇಕು”.
ಆಗಮಾತ್ರ ತಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.

Kannada quotes
Kannada quotes

ಸಮುದ್ರದಲ್ಲಿ ಸುರಿದ ಮಳೆ,
ಹಸಿವಿಲ್ಲದವನಿಗೆ ನೀಡಿದ ಭೋಜನ,
ಧನವಂತನಿಗೆ ಕೊಟ್ಟ ದಾನ,
ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ

ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ.
ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ,
ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ.

ಮೂರು ಅಡಿ ಜಾಗದಲ್ಲಿ,ಶಾಶ್ವತವಾಗಿ ಮಲಗುವೆನೆಂದು ಗೊತ್ತಿದ್ದರೂ,
ಕೆಲವರು ಮೂರು ಲೋಕಕ್ಕೂ,ತಾನೇ ಒಡೆಯ ಎಂಬ ಭ್ರಮೆಯಲ್ಲಿ,ದರ್ಪ,ಮೋಸ ಮತ್ತು ವಂಚನೆಗಳ ನಡುವೆ ದುರಹಂಕಾರದಿಂದ ಬದುಕುತ್ತಾರೆ..

ಮನಸ್ಸಿಗೆ ಮದವೇರಿದಾಗ,ಸ್ಮಶಾನದಲ್ಲಿ ತಿರುಗಾಡಿ ಬರಬೇಕು.
ಏಕೆಂದರೆ
ಅಲ್ಲಿ ನಾನು,ನನ್ನಿಂದಲೇ,ನಾನೇ ಶ್ರೇಷ್ಠ ಎಂದ,ಎಷ್ಟು ಜನ ಮಣ್ಣಾಗಿ ಮಲಗಿದ್ದವರು ಕಾಣಸಿಗುತ್ತಾರೆ”.

ಸಿಹಿ ಹಣ್ಣು ಕೊಡುವ ಮರಕ್ಕೆ ಕಲ್ಲಿನ ಏಟು ಹೇಗೆ ಬಿಳುತ್ತದೆಯೋ,
ಉಪಕಾರ ಮಾಡುವ ಮನುಷ್ಯನಿಗೆ ಅಪವಾದಗಳು ಜಾಸ್ತಿ ಬರುತ್ತದೆ.

ಸಮಯ ಬಂದಾಗ ಮಾತನಾಡುವವರಿಗಿಂತ ನಮಗೋಸ್ಕರ ಸಮಯ ಕೊಟ್ಟು ಮಾತನಾಡುವವರನ್ನು ನಂಬಿ,
ಯಾಕೆಂದರೆ…..
ಅವರು ಎಂತಹ ಸಮಯದಲ್ಲೂ ನಮ್ಮಿಂದ ದೂರ ಹೋಗಲ್ಲ..

ನೀವು ಹುಟ್ಟುವಾಗ ಹೆಸರು ಇರಲಿಲ್ಲ ಉಸಿರು ಇತ್ತು
ಆದ್ರೆ ಸಾಯುವಾಗ ನಿಮ್ಮ ಉಸಿರು ಇರಲ್ಲ ಹೆಸರನಿಂದ ಸಾಯುತ್ತಿರಿ
ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು
ಆ ಹೆಸರಲ್ಲಿ ಒಂದು ಇತಿಹಾಸ ಇರಬೇಕು.

ನಮ್ಮನ್ನು ಅರ್ಥ ಮಾಡಿಕೊಳ್ಳುವವರಿಗೆ ಏನಾದರೂ ಹೇಳಬಹುದು..
ನಾವು ಹೇಳೊ ಪ್ರತಿಯೊಂದು ಮಾತಲ್ಲೂ ತಪ್ಪು ಹುಡುಕುವವರಿಗೆ ಏನೇ ಹೇಳಿದರೂ ವ್ಯರ್ಥ..

ಬಯಸಿದ್ದು ಪಡೆಯಲೇ ಬೇಕು ಎನ್ನುವ ಹಠ ಇರಬೇಕು ಸತ್ಯ..
ಆದರೆ ಮತ್ತೊಂಬ್ಬರಿಂದ ಕಿತ್ತು ಪಡೆಯುವ ಚಟವಿರಬಾರದು.

ಕಾಯಲು ಮೇಲೊಬ್ಬ ಇರುವಾಗ ಕಾಯಕವಿಲ್ಲದ ಕೊಂಕು ಮಾತಿಗೆ ಏಕೆ ಕೊರಗುತ್ತೀರಾ,
ಯಾರನ್ನು ನಂಬಿ ಬಂದಿಲ್ಲ ಎನ್ನುವುದೇ ಸತ್ಯವಾದರೆ
ಯಾರಾದರೂ ನಮ್ಮೊಂದಿಗೆ ಇರುತ್ತಾರೆ ಎನ್ನುವ ನಂಬಿಕೆಯೇ ಹುಸಿ.

ನಿಮ್ಮ ಕನಸನ್ನು ನೀವು ಕಟ್ಟಿಕೊಳ್ಳದಿದ್ದರೆ
ಬೇರೆಯವರು
ಅವರ ಕನಸು ಕಟ್ಟಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ.

Kannada quotes
Kannada quotes

ಪ್ರೀತಿಸಲು ಗೊತ್ತಿರುವ ಹೃದಯ,
ಕಷ್ಟವನ್ನು ಅಲಿಸಬಲ್ಲ ಕಿವಿ
ಸಹಾಯಕ್ಕೆ ಕೈ ಚಾಚುವ ಮನಸ್ಸಿದವರು ಜಗತ್ತಿನ ಎಲ್ಲ ಶ್ರೀಮಂತರಿಗಿಂತ, ಬುದ್ದಿವಂತರಿಗಿಂತ ಶ್ರೇಷ್ಠ.

ನೀನು ಪ್ರೀತಿಸೋ ಸಾವಿರ ಜನ ನಿನ್ನ ಜೊತೆಗೆ ಇದ್ದಾರೆ ಇಲ್ಲೋ ಗೊತ್ತಿಲ್ಲ,,,
ಆದ್ರೆ ನಿನ್ನನ್ನು ಮನದಿಂದ ಸ್ವಾರ್ಥ ಇಲ್ಲದೆ ಪ್ರೀತಿ,ಕಾಳಜಿ ಮಾಡೋವರನ್ನ ಯಾವತ್ತು ದೂರ ಮಾಡಿಕೊಳ್ಳಬೇಡಿ,,
ನಿಸ್ವಾರ್ಥ ಪ್ರೀತಿ,ಕಾಳಜಿ ಇಲ್ಲಿ ಎಲ್ಲರಿಗೂ ಸಿಗಲ್ಲ…!!

ಏಕಾಂಗಿಯಾಗಿ ಹೊರಾಡು ದಾರಿಯಲ್ಲಿ ಯಾರಾದರೂ ಸಿಗಬಹುದು.
ಏನನ್ನೂ ಬಯಸದೆ ಹೋಗು, ನೀ ಬಯಸಿದ್ದು ನಿನ್ನ ಹುಡುಕಿ ಬರಬಹುದು.

ಶ್ರಮದ ಹಾದಿಯಲ್ಲಿ ಯಾವತ್ತೂ ಮೌನ ವಾಗಿರಬೇಕು.
ಯಶಸ್ಸನ್ನು ಮಾತ್ರ ಸಂಭ್ರಮಿಸಬೇಕು,
ಯಶಸ್ಸನ್ನು ಮುಟ್ಟಲು ಎಲ್ಲಿಯೂ ಸುಲಭದ ಲಿಫ್ಟ್ ವ್ಯವಸ್ಥೆ ಇಲ್ಲ.
ಅದನ್ನು ತಲುಪಲು ಪ್ರತಿಯೊಬ್ಬರೂ ಶ್ರಮದ ಮೆಟ್ಟಿಲು ಹತ್ತಲೇಬೇಕು.”

ನೀವು ಸುಂದರವಾಗಿದರೆ ಅದು ನಿಮ್ಮ ತಂದೆ ತಾಯಿ ಉಡುಗೊರೆ.
ನೀವು ನಿಮ್ಮ ಜೀವನವನ್ನು ಸುಂದರಮಾಡಿಕೊಂಡರೆ ಅದು ನೀವು ನಿಮ್ಮ ತಂದೆ ತಾಯಿಗೆ ಕೊಡುವ ಉಡುಗೊರೆ.

ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ಗುರು ಅಂದ್ರೆ “ಸಮಯ”
ಏಕೆಂದರೆ ಸಮಯ ಕಲಿಸುವ ಪಾಠಗಳು ಯಾರು ಕಲಿಸಲು ಸಾಧ್ಯವಿಲ್ಲ!

ಬೇರೆಯವರ ನಿಷ್ಠುರ ಮತ್ತು ಕಠಿಣ ಮಾತುಗಳಿಗಿಂತ,
ನಮ್ಮವರು ಮತ್ತು ನನ್ನ ಮನಸ್ಸಿಗೆ ಹತ್ತಿರವಾದವರ ಮೌನವೇ ಹೆಚ್ಚು ದುಃಖ ತರುತ್ತದೆ….

ನಿನ್ನನ್ನು ಕಳೆದುಕೊಳ್ಳಲು ಯಾರು ಭಯ ಪಡುತ್ತಾರೋ,
ನಿನ್ನ ಮಾತಿಗೆ ಯಾರು ಗೌರವ ಕೊಡುತ್ತಾರೋ
ಅಂತರವನ್ನು ಪ್ರೀತಿಸು ಅವಾಗ ಪ್ರೀತಿಗೊಂದು ಬೆಲೆ ಮಾತಿಗೊಂದು ಅರ್ಥ.

ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ತೋರಿಸ್ತಾವೇ ಪ್ರಾಣಿಗಳು…
ಬೆಟ್ಟದಷ್ಟು ಪ್ರೀತಿ ತೋರಿಸಿದರು ಸಮುದ್ರದಷ್ಟು ನೋವು ಕೊಡುತ್ತಾರೆ ಮನುಷ್ಯರು..!!

Kannada quotes
Kannada quotes

ನಾವು ಹೇಗೆ ಬದುಕಬೇಕೆಂದರೆ,
ನಮ್ಮ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತಾಡಿದ್ರೆ,
ಮಾತಾಡಿದವರನ್ನೇ ಜಗತ್ತು ಕೆಟ್ಟದಾಗಿ ನೋಡಬೇಕು ಆ ರೀತಿ ಬದುಕಬೇಕು.

ಹಣ ಇರುವವನು ಆಳಿಗೆ ಮಾತ್ರ ಯಜಮಾನ
ಆದರೆ,
ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ
ಯಾವುದನ್ನು ಪಡೆಯಬೇಕು ನಿಮ್ಮ ಆಯ್ಕೆಗೆ ಬಿಟ್ಟಿದ್ದು

ಒತ್ತಡವಿಲ್ಲದ ಉದ್ಯೋಗವಿಲ್ಲ,
ನಷ್ಟವಿಲ್ಲದ ವ್ಯಾಪಾರವಿಲ್ಲ,
ಕಷ್ಟವಿಲ್ಲದ ವ್ಯವಸಾಯವಿಲ್ಲ,
ನೋವಿಲ್ಲದ ಸಂಸಾರವಿಲ್ಲ,
ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ,
ಇವೆಲ್ಲವನ್ನೂ ಜಯಸುವುದನೇ ಜೀವನ

ಜೀವನವೇ ಭಯ ಅಂದುಕೊಳ್ಳೊನು ಇತಿಹಾಸದ ಪುಟಗಳಲ್ಲಿ ಕಾಣದೇ ಮರೆಯಾಗುತ್ತಾನೆ,
ಜೀವನದಲ್ಲಿ ಧೈರ್ಯವಾಗಿ ಮುನ್ನುಗ್ಗುವವನು ಹೊಸ ಚರಿತ್ರೆಯನ್ನೆ ಸೃಷ್ಟಿಸುತ್ತಾನೆ

ತುಂಬಿದ ನೀರಿನಲ್ಲಿ ನಿಂತರು ನಮಗೆ ಕುಡಿಯಲು ಶುದ್ಧವಾದ ನೀರು ಬೇಕು,
ಅದೇ ರೀತಿ ಜನಸಾಗರದ ನಡುವೆ ಇದ್ದರೂ ಅರಿಯಲು ನಮಗೆ ಸಜ್ಜನರ ಸಂಘವೇ ಬೇಕು

ಜೀವನದಲ್ಲಿ ಎರಡು ರೀತಿಯ ನೋವುಗಳಿರುತ್ತವೆ,
ಒಂದು ನಿಮ್ಮನ್ನು ನೋಯಿಸಿದರೆ,
ಇನ್ನೊಂದು ನಿಮ್ಮನ್ನು ಬದಲಾಯಿಸುತ್ತದೆ.

ಹುಲಿಗಿಂತ ವೇಗವಾಗಿ ಓಡದಿದ್ರೆ,ಜಿಂಕೆ ಬದುಕಲ್ಲ..
ಜಿಂಕೆಗಿಂತ ವೇಗವಾಗಿ ಓಡದಿದ್ರೆ,ಹುಲಿಯೂ ಬದುಕಲ್ಲ…
ತಾತ್ಪರ್ಯ
“ಬದುಕಬೇಕು ಅಂದ್ರೆ,ಓಡಲೇಬೇಕು ಅದು ಜಿಂಕೆಯಾದ್ರು ಅಷ್ಟೇ,ಹುಲಿಯಾದ್ರು ಅಷ್ಟೇ”.

ಅವಶ್ಯಕತೆ ಇದ್ದಾಗ ಎಲ್ಲರಿಗೂ ಇಷ್ಟವಾಗ್ತೀವಿ,
ಅವಶ್ಯಕತೆ ಇಲ್ಲ ಅಂದಾಗ ನಾವು ಪಕ್ಕ ಇದ್ರೂ ಕಷ್ಟ ಅಗ್ತಿವಿ.

ಮುಳ್ಳಿನ ಮೇಲೆ ಆಪಾದನೆ ಹೇಗೆ ಮಾಡಲಿ,
ನೋಡದೆ ಕಾಲಿಟ್ಟವನು ನಾನೇ..
ಬೇರೆಯವರನ್ನು ಕೆಟ್ಟವರೆಂದು ಹೇಗೆ ಆಪಾದನೆ ಮಾಡಲಿ,
ತಿಳಿಯದೆ ಅವರನ್ನು ನಂಬಿದ್ದು ನಾನೇ.

ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದ ಈ ಲೋಕ, ನೀನು ಸತ್ತಾಗ ಮಣ್ಣು ಕೊಡೋಕೆ ಬರುತ್ತದೆ, ಈ ಲೋಕವನ್ನು ನಂಬಿ ಬದುಕಬೇಡ, ನಿನ್ನ ನೀನು ನಂಬಿ ಬದುಕು.

ನಾಳೆ ನಾಳೆ ಎಂದು,
ಅದೆಷ್ಟು ನಾಳೆಗಳ ಮುಂದೂಡುವೆ,
ಇಂದೇ ಈಗಲೇ,ಎಂದು ನೀ ಮುನ್ನಡೆ,ಬದಲಾಗುವುದು ನಿನ್ನ ಈ ಭವಿಷ್ಯದ ನಡಿಗೆ.

ಹಣದ ಹಿಂದೆ ಹೋದರೆ ಒಂದು ದಿನದ ಸಂಪಾದನೆ.
ಜನರ ಹಿಂದೆ ಹೋದರೆ ಜೀವನಪೂರ್ತಿ ಸಂಪಾದನೆ.
ಹೆಸರು ನೆಪ‌ ಮಾತ್ರ ಆಗಬಾರದು,
ನಮ್ಮ ಹೆಸರು ನಮ್ಮ ಇತಿಹಾಸವನ್ನು ಹೇಳುವಂತಿರಬೇಕು

ಬೇರೆಯವರ ನಿಷ್ಠುರ ಮತ್ತು ಕಠಿಣ ಮಾತುಗಳಿಗಿಂತ,
ನಮ್ಮವರು ಮತ್ತು ನನ್ನ ಮನಸ್ಸಿಗೆ ಹತ್ತಿರವಾದವರ ಮೌನವೇ ಹೆಚ್ಚು ದುಃಖ ತರುತ್ತದೆ.

ಯಾವ ವ್ಯಕ್ತಿಯು ಒಬ್ಬ ವ್ಯಕ್ತಿಯನ್ನು ಸಮಯಕ್ಕೆ ತಕ್ಕಂತೆ ಬಳಸಿಕೊಂಡು ಮೋಸ ಮಾಡುತ್ತಾರೋ
ಒಂದು ದಿನ ಅವರಿಗೆ ಅದೇ ಸಮಯವು ತಕ್ಕ ಪಾಠವನ್ನು ಕಲಿಸುತ್ತದೆ.

 


- Advertisement -

Conclusion:

We hope the above Kannada Quotes will definitely help you to Believe in yourself and also inspire you to achieve something in your life. Please share this article with your friends and family. Thank You…

Related articles

Comments

You May Like

close
error: Content is protected !!
Join WhatsApp Group