ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.

Must Read

ಶ್ರೀ. ಶ್ರೀಧರಾಚಾರ್ಯ ಕಟ್ಟಿಯವರ ಸ್ಮರಣಾರ್ಥ ನವ ಕವಿಗಳ ಕಾವ್ಯ ಪ್ರೋತ್ಸಾಹನಾರ್ಥ ಕೊಡುವ 2025ರ ಸಾಲಿನ “ಕಾವ್ಯಶ್ರೀಧರ” ಪ್ರಶಸ್ತಿಗೆ ಹೊಸಪೇಟೆಯ ದೀಪಕ ಬಿಳ್ಳೂರ ಅವರು ಭಾಜನರಾಗಿದ್ದು, ದಿನಾಂಕ 11-01 -2026 ರವಿವಾರ ಕಟ್ಟಿ ದಂಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕಥೆಯ ಮೂಲ ವಿಶೇಷಗಳೊಂದಿಗೆ ಭಾವವನ್ನು ಉತ್ತಮವಾಗಿ ಅಭಿವ್ಯಕ್ತಿಸಿದ, ಕವಿ ದೀಪಕ ಬಿಳ್ಳೂರ ರವರ “ದೀಪಗಳು” ಕವನ ಸಂಕಲನಕ್ಕೆ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಸೀತಾರಾಮ್ ಕಟ್ಟಿ ಹಾಗೂ ಶ್ರುತಿ ಕಟ್ಟಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group