ಕುಲಗೋಡ: ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Must Read

ಮೂಡಲಗಿ: 12 ನೇ ಶತಮಾನದ ಎಲ್ಲಾ ಶರಣರ ವಚನ ಸಾಹಿತ್ಯ ಭಂಡಾರವನ್ನು ಉಳಿಸಿ ಸುರಕ್ಷಿತವಾಗಿ ಸೈನ್ಯದೊಂದಿಗೆ ದಂಡನಾಯಕನಾಗಿ ಉಳವಿಯವರೆಗೆ ಸುರಕ್ಷಿತವಾಗಿ ಮುಟ್ಟಿಸಿದ ಮಹಾನ್ ಪುರುಷ ಮಡಿವಾಳ ಮಾಚಿದೇವರು 914ನೇ ಜಯಂತಿಯನ್ನು ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಆಚರಿಸಲಾಯಿತು

ಈ ಸಮಯದಲ್ಲಿ ಮಡಿವಾಳರ ಸಮಾಜದ ಮುಖಂಡರಾದ ಶ್ರೀಕಾಂತ್ ಮಡಿವಾಳರ, ಭೀಮಸಿ ಮಡಿವಾಳರ, ಶಿವಾನಂದ ಮಡಿವಾಳರ, ಹನುಮಂತ ಮಡಿವಾಳರ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಮತ್ತು ಶಾನೂರ್ ಮುಲ್ಲಾ, ಸುರೇಶ್ ಸಸಾಲಟ್ಟಿ, ಪದ್ಮನಾಭ ಹೆಗಡೆ,ಮಹಮ್ಮದ್ ಮಕಂದರ್, ಉಮಾ ಮಡಿವಾಳರ್, ಪದ್ಮಾವತಿ, ಮಡಿವಾಳರ, ರಂಜನ ಬೋಸ್ಲೆ  ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group