ಕುಲಗೋಡ: ಮಡಿವಾಳ ಮಾಚಿದೇವರ ಜಯಂತಿ ಆಚರಣೆ

Must Read

ಮೂಡಲಗಿ: 12 ನೇ ಶತಮಾನದ ಎಲ್ಲಾ ಶರಣರ ವಚನ ಸಾಹಿತ್ಯ ಭಂಡಾರವನ್ನು ಉಳಿಸಿ ಸುರಕ್ಷಿತವಾಗಿ ಸೈನ್ಯದೊಂದಿಗೆ ದಂಡನಾಯಕನಾಗಿ ಉಳವಿಯವರೆಗೆ ಸುರಕ್ಷಿತವಾಗಿ ಮುಟ್ಟಿಸಿದ ಮಹಾನ್ ಪುರುಷ ಮಡಿವಾಳ ಮಾಚಿದೇವರು 914ನೇ ಜಯಂತಿಯನ್ನು ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಆಚರಿಸಲಾಯಿತು

ಈ ಸಮಯದಲ್ಲಿ ಮಡಿವಾಳರ ಸಮಾಜದ ಮುಖಂಡರಾದ ಶ್ರೀಕಾಂತ್ ಮಡಿವಾಳರ, ಭೀಮಸಿ ಮಡಿವಾಳರ, ಶಿವಾನಂದ ಮಡಿವಾಳರ, ಹನುಮಂತ ಮಡಿವಾಳರ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ ಮತ್ತು ಶಾನೂರ್ ಮುಲ್ಲಾ, ಸುರೇಶ್ ಸಸಾಲಟ್ಟಿ, ಪದ್ಮನಾಭ ಹೆಗಡೆ,ಮಹಮ್ಮದ್ ಮಕಂದರ್, ಉಮಾ ಮಡಿವಾಳರ್, ಪದ್ಮಾವತಿ, ಮಡಿವಾಳರ, ರಂಜನ ಬೋಸ್ಲೆ  ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group