spot_img
spot_img

ಹೊಸ ಇದ್ದಲಹೊಂಡ ಶಾಲೆಯಲ್ಲಿ ಸಾಕ್ಷರತಾ ದಿನಾಚರಣೆ

Must Read

spot_img
- Advertisement -

ಬೆಳಗಾವಿ– ಹೊಸ ಇದ್ದಲಹೊಂಡ ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಯಿತು

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ  ವಿವೇಕ ಪೋತದಾರ ಶಾಖಾ ಪ್ರಬಂಧಕರು ಕೆನರಾ ಬ್ಯಾಂಕ್ ಭೂತರಾಮನಹಟ್ಟಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾಗಿ  ಸುರೇಶ ಸಿದ್ದಪ್ಪಾ ಹಂಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ತಾಲೂಕು ಇವರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರಧಾನ ಗುರುಮಾತೆಯರಾದ ಶ್ರೀಮತಿ ಜಿ ಬಿ ಸುಗತೆ ಸಹ ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಕೇರಿಮನಿ, ಶ್ರೀಮತಿ ಮೇತ್ರಿ ಮೇಡಮ್ ಅತಿಥಿ ಉಪನ್ಯಾಸಕರಾದ  ಆನಂದ ಹವಾಲ್ದಾರ್ ಹಾಗೂ ಕೆನರಾ ಬ್ಯಾಂಕ್ ನ ಆಪ್ತ ಸಹಾಯಕರಾದ ಸುನಿಲ ತಮ್ಮನ್ನವರ ಹಾಜರಿದ್ದರು.

- Advertisement -

ಕಾರ್ಯಕ್ರಮದಲ್ಲಿ ಗ್ರಾಮದಲ್ಲಿಯ ಎಲ್ಲಾ ಅನಕ್ಷರಸ್ಥರನ್ನು ಒಟ್ಟುಗೂಡಿಸಿ ಅವರಿಗೆ ಅಕ್ಷರ ಜ್ಞಾನ ಮಾಡಿಸಬೇಕೆಂದು ವಿವೇಕ ಪೋತದಾರ ಅವರು ಅಭಿಪ್ರಾಯ ಪಟ್ಟರು ಎಲ್ಲಾ ಅನಕ್ಷರಸ್ಥರನ್ನು ಒಟ್ಟುಗೂಡಿಸಿ ಅವರಿಗೆ ಅಕ್ಷರ ಜ್ಞಾನ ಮಾಡಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಕ ಸಾ ಪ ಅಧ್ಯಕ್ಷರು ಸುರೇಶ ಸಿದ್ದಪ್ಪಾ ಹಂಜಿ ಭರವಸೆ ನೀಡಿದರು ಆಮೇಲೆ ಎಲ್ಲರೂ ಕೂಡಿಕೊಂಡು ಶಾಲಾ ಮಕ್ಕಳೊಂದಿಗೆ ಗ್ರಾಮದಲ್ಲಿ ಪ್ರಭಾತ ಫೇರಿ ಮುಖಾಂತರ ಗ್ರಾಮದ ಜನರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ಬಗ್ಗೆ ಅರಿವು ಮೂಡಿಸಲಾಯಿತು ಕಾರ್ಯಕ್ರಮವನ್ನು ಸುಜಾತಾ ಕೇರಿಮನಿ ನಿರೂಪಿಸಿದರು ಆನಂದ ಹವಾಲ್ದಾರ್ ವಂದಿಸಿದರು

- Advertisement -
- Advertisement -

Latest News

ಲೇಖನ : ಆ ನಾಲ್ಕು ಜನ ಯಾರು ?

ಹೌದು, ದಿನ ಬೆಳಗಾದರೆ ಮಾಡೋಕೆ ನೂರೆಂಟು ಕೆಲಸ ಇದ್ರು ಅದೇನೋ ದುಗುಡ, ದುಮ್ಮಾನಗಳು ಕಾಡುತ್ತಲೇ ಇರುತ್ತವೆ. ಎಲ್ಲಿಯವರೆಗೆ ಎಂದರೆ ನಾವು ಮಾಡುವ ಕೆಲಸದ ಮೇಲೆ ಗುರಿ...
- Advertisement -

More Articles Like This

- Advertisement -
close
error: Content is protected !!
Join WhatsApp Group