Homeಸುದ್ದಿಗಳುಡಾ ಸುರೇಶ ನೆಗಳಗುಳಿಗೆ ಕವಿ ಕುಲಪತಿ ಪ್ರಶಸ್ತಿ

ಡಾ ಸುರೇಶ ನೆಗಳಗುಳಿಗೆ ಕವಿ ಕುಲಪತಿ ಪ್ರಶಸ್ತಿ

ಲಾಲಸಾಬ್ ಪೆಂಡಾರಿ ಸಾರಥ್ಯದ ಕವಿತ್ತ ಕರ್ಮಮಣಿ ನಾಗರ ಮುನ್ನೋಳಿ (ರಿ) ವತಿಯಿಂದ ದಿನಾಂಕ ಜುಲೈ ೨೭-೨೦೨೫ ರಂದು ಮಂಗಳೂರಿನ‌ ಕಣಚೂರು ಆಸ್ಪತ್ರೆ ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರನ್ನು ಅಂತಾರಾಷ್ಟ್ರೀಯ ಮಟ್ಟದ ಕವಿ‌ಕುಲಪತಿ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಲಾಯಿತು.

ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಈ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯ ಸೇವೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಭೆ , ಮತ್ತು ಸಾಧನೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡುವುದಾಗಿ ಸಂಘಟಕರು ತಿಳಿಸಿರುತ್ತಾರೆ.

ಜಿಲ್ಲಾಧ್ಯಕ್ಷ  ಮಂಜುನಾಥ ಗಣಪತಿ‌ ಹೆಗಡೆ,ಸರ್ವಾಧ್ಯಕ್ಷ ಡಾ ಗೋವಿಂದರಾಯ ಎಂ, ಶ್ರೀಮತಿ ರೂಪ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು

ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು ೫೭೫೦೦೯
೯೪೪೮೨೧೬೬೭೪

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group