ಕವನ

Must Read

ಸಮ್ಮಿಲನ

ಭಾವನೆಗಳ
ತಳುಕಾಟ
ಸ್ನೇಹ ಪ್ರೀತಿಯ
ಹುಡುಕಾಟ
ಭವ ಬಂಧನ
ಸೀಮೆ ದಾಟಿ
ಗಟ್ಟಿಗೊಳ್ಳ ಬೇಕು
ಮನಸ್ಸು ಕನಸುಗಳ
ಸಮ್ಮಿಲನ
ಹೃದಯ ಬೆಸುಗೆ
ಯಾರೂ ಇರದ
ಪುಟ್ಟ ವಿಶ್ವ
ಆನಂದ ಸಂತಸ
ಸಂಭ್ರಮದ ಜಪ
ಯಾರ ಕಡೆಗೂ
ಅತ್ತ ಇತ್ತ
ನೋಡದೆ
ಮುಂದೆ ಮುಂದೆ
ಸಾಗಬೇಕು
ದೂರ ಅನಂತಕೆ
ಒಲವ ಪ್ರೇಮ
ಹಂಚಿಕೊಂಡು
______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group